April 2013

  • April 02, 2013
    ಬರಹ: Maalu
      'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು  ಚೆಂದವಾಗಿ ಸ್ವಚ್ಛಂದವಾಗಿ  ಬಾಳಬೇಕೆಂದು  ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ  ಒಂದಾಗುತ್ತೇನೆ...  ಇವನ ಬಲವಾದ ತೋಳಿನಲ್ಲಿ  ಬಂಧಿಯಾಗುತ್ತೇನೆ...! -ಮಾಲು 
  • April 02, 2013
    ಬರಹ: Maalu
        'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು  ಚೆಂದವಾಗಿ ಸ್ವಚ್ಛಂದವಾಗಿ  ಬಾಳಬೇಕೆಂದು  ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ  ಒಂದಾಗುತ್ತೇನೆ...  ಇವನ ಬಲವಾದ ತೋಳಿನಲ್ಲಿ  ಬಂಧಿಯಾಗುತ್ತೇನೆ...! -ಮಾಲು 
  • April 02, 2013
    ಬರಹ: Maalu
      'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು  ಚೆಂದವಾಗಿ ಸ್ವಚ್ಛಂದವಾಗಿ  ಬಾಳಬೇಕೆಂದು  ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ  ಒಂದಾಗುತ್ತೇನೆ...  ಇವನ ಬಲವಾದ ತೋಳಿನಲ್ಲಿ  ಬಂಧಿಯಾಗುತ್ತೇನೆ...! -ಮಾಲು   
  • April 02, 2013
    ಬರಹ: Maalu
      'ನ ಸ್ತ್ರೀ ಸ್ವಾತಂತ್ರ್ಯಮರ್ಹತಿ...!' ಹೆಣ್ಣು  ಚೆಂದವಾಗಿ ಸ್ವಚ್ಛಂದವಾಗಿ  ಬಾಳಬೇಕೆಂದು  ಅಲ್ಲಿ ವಾದ ಮಾಡುತ್ತೇನೆ...! ಮನೆಯಲ್ಲಿ ನನ್ನವನಲ್ಲಿ  ಒಂದಾಗುತ್ತೇನೆ...  ಇವನ ಬಲವಾದ ತೋಳಿನಲ್ಲಿ  ಬಂಧಿಯಾಗುತ್ತೇನೆ...! -ಮಾಲು   
  • April 02, 2013
    ಬರಹ: Maalu
      ಬಾ ಗಳೆಯ... ಎದೆ ಮುಟ್ಟಿದೆ, ಕದ ತಟ್ಟಿದೆ  ಹರಿದಾಡುವ ಹರೆಯ... ಬಿರು ಬಿಸಿಲಿಗೆ ಚಳಿಗಾಳಿಗೆ  ಹದವಾಗಿದೆ ಹೃದಯ... ಹರಿಸಲು ಬಾ ಗೆಳೆಯ ಈ ಬಾಳಿನ ಬರಿ ಭಾಂಡದೆ  ಒಲವೆಂಬುವ ಸುರೆಯ... -ಮಾಲು   
  • April 02, 2013
    ಬರಹ: Harish S k
    ಐವರು ಹೈಕಳ ತಂಡ ಒಂದು, ಬಂದು ಬಾಂದವಾರನ್ನ ನೋಡಲು ಕಾಡಿಗೆ ಟ್ರಿಪ್ ಹೊರಟ್ಟಿತು , ಅಂತು ಇಂತೂ ತಂಡ ಸುಮೋದಲ್ಲಿ ಕಾಡು ತಲುಪಿತು, ಗುಂಡು ತುಂಡು ಎಲ್ಲ ಮುಗಿಸಿ ಬಂದುಗಳನೆಲ್ಲ ನೋಡಿಕೊಂಡು , ಅಮಾವಾಸೆ ರಾತ್ರಿಲ್ಲಿ ಬೆಂಗಳೂರು ದಾರಿ ಹಿಡಿಯಿತು…
  • April 01, 2013
    ಬರಹ: ಭಾಗ್ವತ
    ದೂರಸ್ಥಂ  ಜಲಮಧ್ಯಸ್ಥಂ ಧಾವಂತಂ ಧನಗರ್ವಿತಂ ಕ್ರೋಧವಂತಂ ಮದೋನ್ಮತ್ತಂ ನಮಸ್ಕಾರೇಪಿ ವರ್ಜಯೇತ್ ಅರ್ಥ_ ದೂರದಲ್ಲಿ ಕಾಣುತ್ತಿರುವಾಗಲೇ  ನಮಸ್ಕರಿಸಬಾರದು ನೀರಿನ ಮಧ್ಯದಲ್ಲಿರುವವನಿಗೆ ನಮಸ್ಕರಿಸಬಾರದು ಓಡುತ್ತಿರುವವನಿಗೆ  ನಮಸ್ಕರಿಸಬಾರದು ಹಣದ…
  • April 01, 2013
    ಬರಹ: Harish S k
    ನಾಟಕ - ಅನುಭವ ಅಮೃತುರು ಹೋಬಳಿ ಸಣಬ ಗ್ರಾಮದ ಪಡ್ಡೆ ಹುಡುಗುರು ಎಲ್ಲ ಸೇರಿ ಒಂದುಥಾಪ್ಪ  ಕುರುಕ್ಷೇತ್ರ ನಾಟಕ ಆಡೋಕ್ಕೆ ಡಿಸೈಡ್ ಮಾಡಿಬಿಟ್ಟರು ,   ಡಿಸೈಡ್ ಮಾಡಿ ನಾಟಕದ ಮೇಸ್ಟ್ರುನು ಸೆಟ್ ಮಾಡೇ ಬಿಟ್ಟರು , ಊರಿನ ತರಲೆ ನಂಜಪ್ಪ ಶಕುನಿ…
  • April 01, 2013
    ಬರಹ: ksraghavendranavada
    ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್ ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ? ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ| ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ ಸೈಟೆಲ್ಲಿ೦ದ ತಗೋಳ್ಳೋದೆ? ನೀನೇನಾದ್ರೂ ಉಳಿಸಿದ್ಯೇನೆ? ಎಷ್ಟಿದೆ? ಏನ್ಕಥೆ…
  • April 01, 2013
    ಬರಹ: bhalle
    ಪುರೋಹಿತ ರಾಮಭಟ್ಟರು ಬಿಸಿಲಿನಲ್ಲಿ ಬಸವಳಿದು ’ರಾಮ ರಾಮ’ ಎನ್ನುತ್ತ ತಣ್ಣನೆಯ ನೆಲದ ಮೇಲೆ ಕುಳಿತರು. ಧರ್ಮಪತ್ನಿ ತಂದಿಟ್ಟ ತಂಪಾದ ಪಾನಕ ಸ್ವೀಕರಿಸಿ ’ಅದೇನು ಬಿಸಿಲು ಅಂತೀ. ಅಬ್ಬಬ್ಬ .. ಬಸ್ಸಿಳಿದು ನೆಡೆದು ಬರುವಷ್ಟರಲ್ಲಿ ಸಾಕಾಯ್ತು’.…
  • April 01, 2013
    ಬರಹ: rajut1984
    ಮನಸಿನ ಕಣ್ಗಳ ಕನಸಿನ ಭಾಷೆಯಅರಿಯುವ ತವಕದ ನಿನ್ನಯ ಆಸೆಯಮೂಡಿಸೊ ಹಂಬಲ ತೋರಿದ ರೀತಿಯನನ್ನಯ ಪೀತಿಗೆ ಕಾಣಿಕೆ ನೀಡೆಯಾ ? ನಿನ್ನಯ ಮಾತಿಗೆ ನಗುವಿನ ಕಾರಣನಿಲ್ಲದ ಬಯಕೆಗೆ ಮುನಿಸಿನ ಚಂದನನನ್ನಯ ಕೈಗಳ ಕೆನ್ನೆಯ ಚಾರಣತೋರಿದ ಪೀತಿಗೆ ಇಲ್ಲವೇ ಆಲಿಂಗನ…