ಪರಿಸ್ಥಿತಿ
ಐವರು ಹೈಕಳ ತಂಡ ಒಂದು,
ಬಂದು ಬಾಂದವಾರನ್ನ ನೋಡಲು ಕಾಡಿಗೆ ಟ್ರಿಪ್ ಹೊರಟ್ಟಿತು ,
ಅಂತು ಇಂತೂ ತಂಡ ಸುಮೋದಲ್ಲಿ ಕಾಡು ತಲುಪಿತು,
ಗುಂಡು ತುಂಡು ಎಲ್ಲ ಮುಗಿಸಿ ಬಂದುಗಳನೆಲ್ಲ ನೋಡಿಕೊಂಡು ,
ಅಮಾವಾಸೆ ರಾತ್ರಿಲ್ಲಿ ಬೆಂಗಳೂರು ದಾರಿ ಹಿಡಿಯಿತು ,
ನಡು ರಾತ್ರಿಯಲ್ಲಿ ಸುಮೋ ಸಾಗಿತು,
ಮಾರ್ಗ ಮಧ್ಯ ಒಂದು ಅಜ್ಜಿ ಡ್ರಾಪ್ ಕೇಳಿತು ,
ತಂಡ ಅಜ್ಜಿ ಕೇಳಿದ ಕಡೆಗೆ ಡ್ರಾಪ್ ಮಾಡಿತು,
ತಂಡಕ್ಕೆ ಚಹಾ ಕುಡಿಯೋಕ್ಕೆ ಮನಸಾಯಿತು ,
ಚಹಾದ ಅಂಗಡಿ ಮುಂದೆ ಸುಮೋ ನಿಂತಿತು,
ತಂಡ ಚಹಾದ ಅಂಗಡಿಯೆಲ್ಲಿ ಒಂದು ಫೋಟೋ ನೋಡಿತು ,
ಕುತೂಹಲದಲ್ಲಿ ಫೋಟೋ ಬಗೆ ಚಹಾದ ಅಂಗಡಿ ಅವನ ಬಳಿ ಕೇಳಿತು ,
ಅದಕ್ಕೆ ಅಂಗಡಿ ಅವನು,
ಫೋಟೋದಲ್ಲಿ ಇದ ವ್ಯಕ್ತಿ ಶಿವನ ಪಾದ ಸೇರಿ ಐದು ವರುಷ ಕಳೆದಿದೆ ಅಂದನು,
ಆ ಫೋಟೋದಲ್ಲಿ ಇದ ವ್ಯಕ್ತಿ ತಂಡ ಡ್ರಾಪ್ ಕೊಟ್ಟ ಅಜ್ಜಿದು ಆಗಿತು ,
ಇದನ ಕೇಳಿದ ತಂಡದ ಪರಿಸ್ಥಿತಿ
?
?
?ಯಿತು ಎಂದು ತಿಳಿಯಲ್ಲಿಲ .
ಬರೆದ ಬಡ ಜೀವಿ
ಹರೀಶ್ ಎಸ್ ಕೆ .