ನಾ ಕಂಡ ಗೊಜಿಪುರ

ನಾ ಕಂಡ ಗೊಜಿಪುರ

ಕವನ

ನಾ ಕಂಡ ಗೊಜಿಪುರ

( ತಪ್ಪು ಯಾರದೆಂದು ಹೇಳುವ ದೊಡ್ಡ ಮನುಷ್ಯ ನಾನು ಕಂಡಿತ ಅಲ್ಲ , ಸಮಸ್ಯ ಲಾಭ ಪಡೆಯೋ ಮಂದಿ ಮುಂದೆ ನಿಜವಾದ ಕಷ್ಟಕೆ ಸಿಕ್ಕ ಬದಪಾಇಗಲಿಗೆ ಅನ್ಯಾಯ ಅಷ್ಟೇ )

 

ಸೂರ್ಯೋದಯ ವಾಯಿತು ,

ನನ್ನ ದಿನ ನಿತ್ಯದ ಜೀವನ ಶುರುವಾಯಿತು ,

ರೋಡ್ ಸೈಡ್ನಲ್ಲಿ ಹೂವು ಮಾರಿಕೊಂಡು ಹೊಟ್ಟೆ ಪಾಡು ಸಾಗಿತು,

ಸೂರ್ಯ ಮುಳುಗಿತು ,

ನನ್ನ ಗುಡಿಸಲು ನನ್ನಗಾಗಿ ಕಾದಿತು,

ಮೂಲ ಸೌಕರ್ಯ ಇಲ್ಲದ ಗುಡಿಸಲು ನನ್ನದಾಗಿತು,

ನನ್ನಂತೆ ಹತ್ತಾರು ಕುಟುಂಬಕ್ಕೆ ಗೊಜಿಪುರದ ಗುಡಿಸಲುಗಳು ಆಶ್ರಯ ತಾಣ ವಾಗಿತು ,

 

ಸರ್ಕಾರದ ಕೆಂಗಣ್ಣು ಗೊಜಿಪುರದ ಮೇಲೆ ಬಿತು,

ನೋಟೀಸ್ಉ ಕೊಡದೆ ನಮ್ಮ ಗುಡಿಸಳುಗಲನ ಉರುಳಿಸಿತು,

ಕೇಳಲು ಹೋದವರಿಗೆ ಪೋಲಿಸ್ ಬೆತ್ತದ ಸೇವೆ ಆಯಿತು ,

ಗೊಜಿಪುರದ ನಿವಾಸಿಗಳ ಜೀವನ ಬೀದಿ ಪಾಲಾಯಿತು ,

ಸರಕಾರದಿಂದ ಯಾವ ಸಹಾಯವೂ ಸಿಗದೇ ಗೊಜಿಪುರದ ಜನತೆ ಕಣ್ಣನೀರಿನಲ್ಲಿ ಕಾಲ ಮಾಡುವಂತೆ ಆಯಿತು,

 

ಎನ್ನೋ NGOಗಳ ಸಹಾಯದಿಂದ ಹೊದಿಕೆ , ಬಟ್ಟೆ ಸಿಕ್ಕಿತು ,

ಇಸ್ಕಾನ್ ಅಂತ ದೇವಸ್ಥಾನಗಳಿಂದ ಊಟದ ವ್ಯವಸ್ಥೆ ಆಯಿತು ,

ದಾರಿ ಹೊಕ್ಕರ ಸಹಾಯ ದೇಣಿಗೆ ಇಂದ ಬದುಕುವಂತೆ ಆಯಿತು,

 

ಹೊಸಿ ನಿಧಾನ ಮಾಡಿ ,

ಗೊಜಿಪುರದ ಇನ್ನೊಂದು ಬಾಗ ನೋಡೋಮ ,

 

ಇಸ್ಟೆಲ್ಲಾ ಹೇಳ್ತಾ ಇರೋ ವ್ಯಕ್ತಿ ಹೆಸರು ವಾಲ್ತೆ ,

ಈಕೆ ಮೂರು ಸ್ವಂತ ಮನೆಯೊಡತಿ,

ಗೊಜಿಪುರದ ಗೋಳಿನ ಲಾಭ ಪಡೆಯುತ್ತಿರವ ಮಹಶಯೇ,

ಗುಡಿಸಲುಗಳ ದ್ವಂಸ ಕಾರ್ಯ ಸರಕಾರ ಮಾಡಿದ ಮೇಲೆ ,

ಇದ ಗುಡಿಸಳುಗಳಗಿಂಥ ಮಾರನೇ ದಿನ ದಿಡೀರ್ ಪ್ರತ್ಯಕ್ಷ ವಾಯಿತು ಮೂರರಸ್ಟು ಹೆಚ್ಚಿನ ಗುಡಿಸಲುಗಳು ,

 

NGOಗಳು ಆಯೋ ಅಂತ ಕೊಟ್ಟ ಹೊದಿಕೆ ಗಳು ,

ನಿಳಸಂದರದಲಿ ಅರ್ಧ ಬೆಲೆಗೆ ಮಾರಿ ಹಣ್ಣ ಮಾಡಿಕೊಂಡ ಮಹಾಶಯರಲ್ಲಿ ಈಕೆ ಕೂಡ ಒಬ್ಬರು ,

ಇಸ್ಕಾನರವರು ಕೊಡು ಎರಡು ಹೊತ್ತಿನ ಪುಕ್ಸಟ್ಟೆ ಊಟ ಮಾಡೋ ಮಹಾಶಯರಲ್ಲಿ ಈಕೆ ಕೂಡ ಒಬ್ಬರು ,

ದಾರಿ ಹೊಕ್ಕರು ಕೊಟ್ಟ ಹಣ್ಣ ತಗೊಂಡು ರಾತ್ರಿ ಸ್ವಂತ ಮನೆಗೆ ಬಿರಿಯಾನಿ ಕಟ್ಟಿಸಿಕೊಂಡು ಹೋಗೋ ಪೈಕ್ಕಿನಲ್ಲಿ ಇವರು ಒಬ್ಬರು,

 

ಅದೇನೋ ಹುಚ್ಚನ ಮದುವೆಲ್ಲಿ ತಿಂದವನೇ ಜಾಣ ಅಂತಾರಲ್ಲ ಆ ಜಾತಿಗೆ ಸೇರಿದವರೇ ಜಾಸ್ತಿ ,

ಇ ಸಮಸ್ಯೆಗೆ ಪರಿಹಾರ ದೇವರೇ ಬಲ .

 

ಬರೆದ ಬಡ ಜೀವಿ,

                                                                        ಹರೀಶ್ ಎಸ್ ಕೆ