April 2018

  • April 13, 2018
    ಬರಹ: kavinagaraj
         'ಈಗ ಏನಾಗುತ್ತಿದೆ?' ಎಂದು ಎಲ್ಲರೂ ಕೇಳುವಂತಹ ಸ್ಥಿತಿ ಬಂದೊದಗಿದೆ. ಉತ್ತರಿಸಬೇಕಾದವರೇ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ. ಸಮಸ್ಯೆ ಪರಿಹರಿಸಬೇಕಾದವರೇ ಸಮಸ್ಯೆಗಳನ್ನು ಸೃಜಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕಧರ್ಮ, ಅದು…
  • April 13, 2018
    ಬರಹ: Anantha Ramesh
    1. ರೂಪಕಗಳು   ಶಿಶಿರದಲ್ಲಿ ಅವಿತ  ಕೊರಳ ಬಿಸಿಯಾರದ ಮಾತು ಹೊಸ್ತಿಲೇರಿದ ಹೊಸ ಋತು  ಒಡೆವ ಸಂತಸದ ಚಿಗುರು ಚಿಲಿಪಿಲಿ ಕುಕು ಕಲರವ ಕೇಕೆಗಳು ವಸಂತನಿಗಂಟಿದ ರೂಪಕಗಳು     2. ಕಾಲರ್ ಟ್ಯೂನ್   ವಸಂತನಿಗೆ ವೈವಿಧ್ಯದ ಕಾಲರ್ ಟ್ಯೂನ್ ಹರಿಬಿಡುವ…
  • April 12, 2018
    ಬರಹ: kavinagaraj
         ಇಂದಿನ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಯುಗದಲ್ಲಿ ಗಂಡು-ಹೆಣ್ಣು ಪರಸ್ಪರ ನೋಡಿ ವಿವಾಹವಾಗುವ ರೀತಿ-ನೀತಿಗಳೇ ಬದಲಾಗಿವೆ. ಹಿರಿಯರ ಪಾತ್ರ ಔಪಚಾರಿಕವಾಗಿ ಉಳಿದಿದೆಯೆನ್ನಬಹುದು. ಹಳೆಯ ರೀತಿ-ನೀತಿ, ಸಂಪ್ರದಾಯಗಳನ್ನು ಉಳಿಸಿಕೊಂಡಿರುವ…
  • April 11, 2018
    ಬರಹ: kavinagaraj
    ಪರಮಾತ್ಮ ನೀಡಿಹನು ಪರಮ ಸಂಪತ್ತು ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು | ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||      ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ…
  • April 10, 2018
    ಬರಹ: Na. Karantha Peraje
    ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು…
  • April 10, 2018
    ಬರಹ: naveengkn
    ಒಳಗಿನ ಧ್ವನಿಯೊಂದು  ಪ್ರತಿಸಲವೂ ಮಾರ್ಧನಿಸಿ  ಏನನ್ನೋ ಹೇಳಲು ಯತ್ನಿಸಿದಾಗ  ಮನಕ್ಕೆ ಮುಸುಕು ಹಾಕಿ ಕುಳಿತು, ಮರುದಿನ ಮೌನ ಮನದ ಮಾತಿಗೆ ಎದುರು ನೋಡಿದಹಾಗೆ!   ಅಂತರಂಗ ಕಳೆದುಹೋಗುವ ಮುನ್ಸೂಚನೆ ಆಗಾಗ ಮಿಂಚುತ್ತಲೇ ಕರಗಿಹೋಗುವಾಗ, ಕಣ್ಣ…
  • April 08, 2018
    ಬರಹ: addoor
    ಶಕ್ತಿ ಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ ಯುಕ್ತಿ ಮೀರ್ದ ಪ್ರಶ್ನೆಗಳನು ಕೇಳುತಿರೆ ಚಿತ್ತವನು ತಿರುಗಿಸೊಳಗಡೆ ನೋಡು ನೋಡಲ್ಲಿ ಸತ್ವದಚ್ಛಿನ್ನ ಝರಿ - ಮಂಕುತಿಮ್ಮ ವಿಧಿ ನಮ್ಮನ್ನು ಮತ್ತೆಮತ್ತೆ ಪರೀಕ್ಷಿಸುತ್ತಲೇ ಇರುತ್ತದೆ – ನಮ್ಮ…
  • April 07, 2018
    ಬರಹ: sadananda c
    ನಾವು ಅದೆಷ್ಟೋ ಬಾರಿ ಖುಷಿ, ಸಂತೋಷ, ಆನಂದ, ನೆಮ್ಮದಿ ಇತ್ಯಾದಿ ಇತ್ಯಾದಿ ಪದಗಳಿಂದ ಕರಿಯಿಸಿಕೊಳ್ಳೋ ಅದನ್ನು ಅಥವಾ ಇವೆಲ್ಲದರ ಮಿಶ್ರಣದಂತೆ ಕಾಣಿಸಿಕೊಳ್ಳುವ ಆನಂದವನ್ನು ಕಂಡುಕೊಳ್ಳಲು ಸಫಲರಾಗುವುದೇ ಇಲ್ಲ ಎಂದೆನ್ನಿಸುತ್ತದೆ. ಅದೆಷ್ಟೋ ಬಾರಿ.…
  • April 05, 2018
    ಬರಹ: addoor
    ಸಿಹಿಹುಣಿಸೆ, ಸಿಹಿಧಾರೆಹುಳಿ, ಕರಿಯಾಲ ಹರಿವೆ, ಬಾಂಗ್ಲಾ ಬಸಳೆ, ರೆಕ್ಕೆಬದನೆ, ಹಾವುಬದನೆ, ಏಲಕ್ಕಿ ತುಳಸಿ, ಕನಕಚಂಪಕ, ಕರ್ಪೂರಗಿಡ, ಬಂಟ ಕೇಪುಳ, ಮೊಟ್ಟೆಮುಳ್ಳು, ಕಾಂಚಿಕೇಳ ಬಾಳೆ, ಆಫ್ರಿಕನ್ ಚಿಕ್ಕು, ನೀರುಹಲಸು, ಭೀಮಫಲ, ಹನುಮಫಲ,…
  • April 04, 2018
    ಬರಹ: shreekant.mishrikoti
    ಜಮದಗ್ನಿಯ ಹೆಂಡತಿ ರೇಣುಕೆಗೆ ಬಿಸಿಲಿನಿ೦ದ ಬಳಲಿಕೆ ಆದ ಕಾರಣ " ಜಮದಗ್ನಿ ಸೂರ್ಯನ ಮೇಲೆ ಸಿಟ್ಟಿಗೆದ್ದಾಗ ಅವನು ಛತ್ರಿ ಮತ್ತು ಮೆಟ್ಟುಗಳನ್ನು ತಯಾರಿ ಮಾಡಿ ಕೊಟ್ಟನು ಅಂದಿನಿಂದ ಮಾನವರೆಲ್ಲ ಅವನ್ನು ಬಳಸುತ್ತಿದ್ದಾರೆ   ಬಾಲ ನಾಗಮ್ಮ ಹಾನುಗಲ್ಲು…
  • April 01, 2018
    ಬರಹ: addoor
    ಸಹಿಸುವುದು ಸವಿಯುವುದು ಕಹಿಯೂಟ ಸಹಿಸುವುದು ಬಹುವಾಯಿತೆಂದೆನದೆ ಕಹಿಯ ಸಹಿಸುವುದು ಕಹೆ-ಸಿಹಿಗಳೆರಡಲ್ಲಮೊಂದೆಯೆನಿಪನ್ನೆಗಂ ಸಹಿಸುವುದು ಬಂದುದನು – ಮರುಳ ಮುನಿಯ ನಮ್ಮ ಬದುಕಿನಲ್ಲಿ ಸಹಿಸುವುದು ಮಾತ್ರವಲ್ಲ ಸವಿಯುವುದು ಅತ್ಯಗತ್ಯ.…