ಪತ್ರಿಕೆಯನ್ನು ಓದುವ, ದೂರದರ್ಶನವನ್ನು ನೋಡುವ ನೀವು ಅಪರೂಪದ ಕೆಲವು ಸುದ್ದಿಗಳನ್ನು ಓದಿ ಅಥವಾ ಕೇಳಿರುತ್ತೀರಿ. ಎರಡು ವರ್ಷಗಳ ನಂತರ ಮರಳಿದ ಸಾಕು ನಾಯಿ, ಹತ್ತು ವರ್ಷಗಳ ಬಳಿಕ ಮನೆಗೆ ಬಂದ ಪತಿರಾಯ, ಸತ್ತ ಮನುಷ್ಯ ಐದು ವರ್ಷಗಳ ಬಳಿಕ ಜೀವಂತ…
ಹಾಸ್ಯ ಬರಹಗಳು ಹಾಗೂ ನಗೆಹನಿಗಳ ರಚನೆಗೆ ಖ್ಯಾತಿ ಪಡೆದ ತೈರೊಳ್ಳಿ ಮಂಜುನಾಥ ಉಡುಪ ಇವರು ಅಗಲಿದ ತಮ್ಮ ಗೆಳತಿ ‘ಶೀಲಾ’ಳ ನೆನಪಿಗೆ ‘ಶೀಲಾಳ ಬೊಂಬಾಟ್ ಜೋಕ್ಸ್'ಗಳು ಪುಸ್ತಕವನ್ನು ಹೊರತಂದಿದ್ದಾರೆ. ಮಂಜುನಾಥ ಉಡುಪರು ತಮ್ಮ ‘ಮೊದಲ ಮಾತು' ಎಂಬ…
ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ತಂಡ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹಾಗೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಕಾರ್ಯಕರ್ತರ…
‘ಉಪಕಾರ ಸ್ಮರಣೆ’ ಎಂಬುದು ‘ಹೊನ್ನ ಕಲಶದಂತೆ’.ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಯಾವತ್ತೂ ಮರೆಯಬಾರದು. ಮರೆತರೆ ಆತನ ಬಳಿ ಸ್ವಲ್ಪವೂ ನೈತಿಕ ಗುಣಗಳಿಲ್ಲವೆಂಬುದು ಸ್ಪಷ್ಟ. ಬಾಲ್ಯಕಾಲದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರಗಳನ್ನು ನೀಡಿದಲ್ಲಿ…
ನಮ್ಮ ಮನೆ ಹತ್ತಿರದಲ್ಲಿ ಪ್ರತಿಭಟನೆ ಆರಂಭವಾಗಿದೆ. ಇದು ಯಾವುದೇ ಸರಕಾರದ ವಿರುದ್ಧ, ಒಂದು ಯೋಜನೆಯ ವಿರುದ್ಧ, ಒಂದು ಸಂಸ್ಥೆಯ ವಿರುದ್ಧ, ವ್ಯಕ್ತಿಯ ವಿರುದ್ಧ ಅಲ್ಲ. ಇಲ್ಲಿ ಪ್ರತಿಭಟನೆ ಆರಂಭವಾಗಿರುವುದು ಪ್ರಕೃತಿಯ ವಿರುದ್ಧವೇ. ಆರಂಭಮಾಡಿದ್ದು…
ಜಿ.ಎಸ್. ಶಿವರುದ್ರಪ್ಪ ಅಥವಾ ಜಿ ಎಸ್ ಎಸ್ ಎಂದು ಖ್ಯಾತರಾಗಿದ್ದ ಸಾಹಿತಿ, ವಿಮರ್ಶಕ, ಸಂಶೋಧಕರಾದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಇವರು ಕನ್ನಡದ ಖ್ಯಾತ ಕವಿಗಳಲ್ಲಿ ಓರ್ವರು. ಮಂಜೇಶ್ವರ ಗೋವಿಂದ ಪೈ, ಕುವೆಂಪು ಬಳಿಕ 'ರಾಷ್ಟ್ರಕವಿ' ಎಂಬ…
ರಾಜ್ಯದಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಪ್ರಸಕ್ತ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಇದಕ್ಕೆ ಕೆಲ ರೈತರಿಂದ ವಿರೋಧವೂ ವ್ಯಕ್ತವಾಗಿದೆ. ರಾಜ್ಯದಲ್ಲಿ ರಾಜಧಾನಿ ಬೆಂಗಳೂರಿನ ಹೊರವಲಯ ಸೇರಿದಂತೆ…
The press is the best instrument for enlightening the mind of man, and improving him as a rational, moral and social being...
( ಮಾಧ್ಯಮ ಎಂಬುದು ಜನರನ್ನು ಜ್ಞಾನೋದಯ ಮಾಡುವ ಒಂದು ಅತ್ಯುತ್ತಮ ಸಾಧನಾ ಮತ್ತು ಅವರಲ್ಲಿ…
ಯಾವುದೇ ಕೈಕೊಂಡ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಆಸಕ್ತಿ, ಶ್ರದ್ಧೆ, ಮುಗಿಸಬೇಕೆಂಬ ಹಂಬಲವಿರಬೇಕು. ಇಲ್ಲದಿದ್ದರೆ ಹೊತ್ತು ಕಳೆಯಲು ತೊಡಗಿದ್ದೇವೆ, ಟೈಂಪಾಸಿಗೆ ಎಂದೇ ಅರ್ಥ. ಕೆಲಸ ಅಥವಾ ಹಣ ಸಂಪಾದನೆಗಾಗಿ ಕೆಲಸಕ್ಕೆ ಹೋಗುತ್ತಿಲ್ಲ, ಸುಮ್ಮನೆ…
"ಅಪ್ಪ ಮುಂದಿನ ದೀಪಾವಳಿಗೆ ಮತ್ತೆ ಬರುತ್ತೇನೆ, ಈಗ ಆಳಬೇಡ. ನಾನು ರೈಲು ಹತ್ತುತ್ತೇನೆ"
"ರೀ ಸಂಜೆ ಬೇಗ ಬನ್ನಿ, ಮಗನ ಬರ್ತ್ ಡೇ ನೆನಪಿದೆ ಅಲ್ವಾ?"
"ಲೋ, ಸದಾ Next ಬರುವ ರೈಲ್ ಯಾವುದು, 15 ನಿಮಿಷದಲ್ಲಿ ಬರಲಿಕ್ಕಿಲ್ವಾ?"
"ಟೀ,ಟೀ,ಟೀ"
"…
ಕರಾವಳಿಯ ಉಡುಪಿ ಜಿಲ್ಲೆ ಬದನೆ ಬೇಸಾಯಕ್ಕೆ ಹೆಸರುವಾಸಿ. ನೂರಾರು ವರ್ಷಗಳಿಂದಲೂ ಇಲ್ಲಿ ಬದನೆ ಬೇಸಾಯ ನಡೆಯುತ್ತಿದ್ದು, ಪ್ರಸಿದ್ಧ ಮಟ್ಟು ಗುಳ್ಳ ಇಲ್ಲಿಯ ಬೌಗೋಳಿಕ ಮಾನ್ಯತೆ ಪಡೆದ ತರಕಾರಿ. ಕಟಪಾಡಿ ಸಮೀಪದ ಮಟ್ಟು, ಬ್ರಹ್ಮಾವರದ ಉಪ್ಪೂರು…
‘ವಿಶ್ವವಾಣಿ' ಪತ್ರಿಕೆಯ ಪ್ರಾರಂಭದ ದಿನಗಳಿಂದ ‘ತಿಳಿರು ತೋರಣ' ಎಂಬ ವಿಶಿಷ್ಟ ಹೆಸರಿನ ಅಂಕಣ ಬರೆಯುತ್ತಿರುವವರು ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿ. ಜೋಶಿಯವರು ಈ ಹಿಂದೆಯೇ ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ…
ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು, ಮುಸ್ಲಿಂ, ಖುರಾನ್, ಭಗವದ್ಗೀತೆ, ಭಾರತ, ಪಾಕಿಸ್ತಾನ ಸೌಹಾರ್ಧತೆ ಸಂಯಮ ಸಮನ್ವಯ ಮುಂತಾದ ವಿಷಯಗಳ ಬಗ್ಗೆ …
ನಮ್ಮ ದೇಶದಲ್ಲೀಗ ಹಲವಾರು ರಾಜ್ಯಗಳಲ್ಲಿ ವಿಶೇಷ ವಿತ್ತ ವಲಯ (ಸ್ಪೆಷಲ್ ಇಕಾನಾಮಿಕ್ ಜೋನ್) ಮತ್ತು ಬೃಹತ್ ಕೈಗಾರಿಕೆಗಳ ವಿರುದ್ಧ ಮಣ್ಣಿನ ಮಕ್ಕಳ ಪ್ರತಿಭಟನೆ ಪ್ರಬಲವಾಗುತ್ತಿದೆ. ಒರಿಸ್ಸಾ ರಾಜ್ಯದಲ್ಲಿ ಪೋಸ್ಕೋ ಕಂಪೆನಿಯ ವಿರುದ್ಧ ರೈತರ…
ಸಜ್ಜನರ ಮನವನ್ನು ಯಾವತ್ತೂ ನೋಯಿಸುವುದು ಶ್ರೇಯಸ್ಸಲ್ಲ ಎಂಬುದು ನಿತ್ಯಸತ್ಯ. ಅವರಿಂದ ಸಮಾಜಮುಖಿ ಕೆಲಸಕಾರ್ಯಗಳು ನಿರಂತರ ಆಗುತ್ತಿರುತ್ತದೆ. ನೋಯಿಸಿದಾಗ ಅದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತ, ಮಾಡುವ ಕಾರ್ಯಗಳೆಲ್ಲ ಏರುಪೇರಾಗಬಹುದು. ಇದರಿಂದ…
ಬಸವಣ್ಣ ಯಾರು....?
* 12ನೇ ಶತಮಾನದಲ್ಲಿ ಕರುನಾಡಿನ ಬಿಜಾಪೂರು ಜಿಲ್ಲೆಯ ಬಾಗೆವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಬ್ರಾಹ್ಮಣ ಕುಲದ ಮಾದರಸ ಮತ್ತು ಮಾದಲಾಂಬಿಕೆ ಇವರ ಉದರದಲ್ಲಿ ಜನಿಸಿದ ಮಾನವ.
* ನಾಲ್ಕು ಕಾಲಿನ, ಒಂದು ಬಾಲದ, ಎರಡು ಕೋಡಿನ,…