ಶಾಲೆಗೆ ರಜೆ ಘೋಷಿಸಿದರೂ ಅಥವಾ ಮಕ್ಕಳೇ ರಜೆ ಹಾಕಿದರೂ ಗೊತ್ತಿಲ್ಲ, ಆ ಮರದ ಕೆಳಗೆ ಆಟ ಆಡ್ತಾ ಇದ್ರು. ತುಂಬಾ ದಿನದಿಂದ ನಾನು ಅವರನ್ನ ಇಲ್ಲಿ ನೋಡಿರಲಿಲ್ಲ. ಇವತ್ತು ಗಮನಿಸಿದಾಗ ಯಾವತ್ತಿನ ಆಟಕ್ಕಿಂತ ಇವತ್ತಿನದ್ದೇನೋ ಭಿನ್ನವಾಗಿದೆ ಅನ್ನಿಸ್ತು…
ಆತ ಮುರುಕು ಮನೆಯ ವರಾಂಡದಲ್ಲಿ ಚಿಂತಿತನಾಗಿ ಕುಳಿತಿದ್ದ . ಅಮ್ಮನಿಗೆ ಮದ್ದು ತರುವ ಬಗ್ಗೆ ಆಲೋಚಿಸುತ್ತಿದ್ದ. ಅವನಿಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು. ಮನೆಯ ಪಕ್ಕದ ಟೆಲಿಫೋನ್ ಬೂತ್ ನಿಂದ ಗೆಳೆಯನಿಗೆ ಫೋನ್ ಮಾಡಿದ.
"ಅಮ್ಮನ ಮದ್ದಿಗಾಗಿ…
ನಮ್ಮ ಜಗಜ್ಯೋತಿ ಬಸವಣ್ಣ ಬಂದ
ಈ ಜಗಕೆ ಧರ್ಮದ ಬೆಳಕನು ತಂದ!
ಬಸವನ ಬಾಗೇವಾಡಿಯಲಿ ಹುಟ್ಟಿದ
ಜಗದಲಿ ಕಾಯಕವೇ ಕೈಲಾಸ ಎಂದ
ಹೊಸ ಕ್ರಾಂತಿ ಧರ್ಮವನೇ ಸ್ಥಾಪಿಸಿದ
ಈ ಮಾನವ ಕುಲವನೇ ಉದ್ಧರಿಸಿದ!
ವಚನಗಳೆಂಬ ಸಾಹಿತ್ಯವನೇ ಬರೆದ
ಶ್ರೇಷ್ಠ ಭಕ್ತಿ…
ಜೀವನದಲ್ಲಿ ಪ್ರಾಕ್ಟಿಕಲ್ ಆಗಿರುವುದು ಹೇಗೆ ಎಂಬ ತರಗತಿ ನಡೆಯುತ್ತಿತ್ತು. ರಾಜ್ಯದ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಅದರಲ್ಲಿ ಆಸಕ್ತಿಯಿಂದ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಉಪನ್ಯಾಸಕರು ಒಂದು ದೊಡ್ಡ ಗಾಜಿನ ಜಾಡಿಯನ್ನು ತರಿಸಿ,…
ಕೆಳಹಂತದ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಸಲಹೆ ನೀಡಿರುವುದು ಉತ್ತಮ ಬೆಳವಣಿಗೆ. ಬಹು ಹಿಂದಿನಿಂದಲೂ…
ಜೈಲು… ಯಾವುದೇ ರೀತಿಯ ಅಪರಾಧ ಮಾಡುವ ಮೊದಲು ದಯವಿಟ್ಟು ತುಂಬಾ ತುಂಬಾ ಯೋಚಿಸಿ. ಹುಟ್ಟಾ ಕ್ರಿಮಿನಲ್ ಗಳು ಮತ್ತು ಜನಪ್ರಿಯ ವಿಐಪಿಗಳು ಹಾಗು ಜೈಲು ಮಾವನ ಮನೆ ಎಂದು ಭಾವಿಸಿ ಆಗಾಗ ಹೋಗಿ ಬರುವವರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಅದು ನರಕವೇ…
ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು ದುಡಿಯುವ ಒಂದು ವರ್ಗ. ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ…
ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೌನವಾಗಿ ಮೂಲೆಗೆ ಸರಿಬೇಡಾ. ಮಾತಾಡಿಸು ಅಂತ. ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಆದರೂ ಅಪ್ಪ ಅದನ್ನ ಒಪ್ಪಿಕೊಳ್ಳಲಿಲ್ಲ. ಇದಲ್ಲ, ಇನ್ನೂ ಮಾತನಾಡಬೇಕು ನೀನು ಅಂತಿದ್ರು. ಏನು ಅರಿವಾಗಲಿಲ್ಲ. ಕ್ಯಾಲೆಂಡರ್…
"ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು" - ಚೆಗುವಾರ.
ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ… ಎಲ್ಲರಿಗೂ ಶುಭಾಶಯಗಳು........…
ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದೆ. ಅವತ್ತು ಮನೆಗೆ ತೆರಳುವ ಅವಸರವೇನೂ ಇರಲಿಲ್ಲ. ನಮ್ಮ ಕಾಲೇಜಿನ ಮುಂಭಾಗದ ಮನೆಯಲ್ಲೊಂದು ಮದುರಂಗಿ ಶಾಸ್ತ್ರ. ಅದಕ್ಕೆ ಹಾಕಿದ ಬೆಳಕಿನ ವಿನ್ಯಾಸವನ್ನು ಗಮನಿಸುತ್ತಾ ನಿಂತಿದ್ದೆ. ಏನೇನು ಚಲನೆಗಳು. ಹಲವು…
ಮನಸ್ಸಿನಾಳದ ನೋವುಗಳಿಗೆ
ಮುಲಾಮು ಹಚ್ಚುವರಿದ್ದರೆ ಬನ್ನಿ
ಅದು ಪ್ರೀತಿಯಿಂದ ಆಗಬೇಕೇ
ಹೊರತು ದ್ವೇಷದಿಂದಲ್ಲ
ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು
ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು
ಕಾರಣವೂ ಇಲ್ಲದಿಲ್ಲ…
ಚಾರಿತ್ರಿಕ ಮೇ ದಿನ ದುಡಿಯುವ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ದಿನ. ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಮೇ ದಿನದಂದು ಕಾರ್ಮಿಕ ವರ್ಗದ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸಲು ಮತ್ತು ಉಳಿಸಿಕೊಳ್ಳಲು ತಾನು ಬದ್ಧ ಎಂದು ಪುನರುಚ್ಚರಿಸುತ್ತದೆ…