ಬದುಕಿನ ಪಯಣದಲ್ಲಿ ನನ್ನ ದಿನಗಳು, ಒಂದು ದಿನಚರಿ. ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ...
ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ ತಟ್ಟೆ ಲೋಟಗಳನ್ನು ತೊಳೆಯುತ್ತೇನೆ.…
ಪ್ರತಿಭಟನೆಯ ಕಾವು ಜೋರಾಗಿದೆ. ಜೋರು ಘೋಷಣೆಗಳು ಕೈಯಲ್ಲಿ ಹಿಡಿದ ವಿರೋಧದ ಫಲಕಗಳು. ಸುತ್ತ ಕುಳಿತಿರುವ ಜನ. ವೇದಿಕೆಯ ಮೇಲೆ ಆತ ಮಾತನಾಡುತ್ತಿದ್ದಾನೆ. "ನಮ್ಮ ಮನೆ ಮಗಳಿಗೆ ಹೀಗಾಗಿರುವುದು ದುರಂತ. ನಾವು ಮೌನವಾಗಿದ್ದರೆ ಇದು ಹೆಚ್ಚಾಗುತ್ತದೆ.…
ಅಮ್ಮ ಎಂದರೆ ಏನೊ ಹರುಷವೊ
ಅಮ್ಮ ಎಂದರೆ ಏನೊ ಸರಸವೊ
ಅಮ್ಮ ಎಂದರೆ ಬಾಳ ಜೀವವು
ಸಕಲ ಜೀವಿಯ ಧೈವ ಭಾವವು
ಅಮ್ಮ ಎಂದರೆ ರಕ್ಷಾ ಕವಚವು
ಎಲ್ಲ ಉಸಿರಿನ ವೃಕ್ಷ ಬದುಕದು
ಅಮ್ಮ ಇದ್ದರೇ ಅಂದ ಚಂದವು
ಅವಳೇ ನಮ್ಮ ಬದುಕು ಆನಂದವು
ಅಮ್ಮ ಇದ್ದರೇ…
ಇಬ್ಬರು ಪುಟ್ಟ ಸೋದರಿಯರು ಯಾವಾಗಲೂ ತಮ್ಮ ಆಟಿಕೆಗಳನ್ನು ಹಂಚಿಕೊಂಡು ಆಟವಾಡುತ್ತಿದ್ದರು. ಅದೊಂದು ದಿನ ಅವರಿಬ್ಬರಲ್ಲಿ ಹೊಸ ಆಟಿಕೆಯೊಂದಕ್ಕಾಗಿ ಜಗಳವಾಯಿತು. ಅದರಿಂದಾಗಿ ಅವರು ತಮ್ಮ ಆಟಿಕೆಗಳನ್ನು ಎರಡು ಪಾಲು ಮಾಡಿಕೊಂಡರು. ಅನಂತರ, ತಮ್ಮತಮ್ಮ…
ಅಪಘಾತ
ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ದ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಗಾಂಪ ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಗಾಂಪನದ್ದೇನೂ ತಪ್ಪಿರಲಿಲ್ಲ.…
‘ಭಾವಸಿಂಚನ’ ಎಂಬ Orkut ಕವಿತೆಗಳ ಸಂಗ್ರಹವನ್ನು 3K ಬಳಗದವರು ಹೊರತಂದಿದ್ದಾರೆ. ಈ ಪುಸ್ತಕದ ಎಲ್ಲೂ ಈ ಕವಿತೆಗಳನ್ನು ಸಂಪಾದನೆ ಮಾಡಿದವರ ಹೆಸರಿಲ್ಲ. ಅದರ ಬದಲಾಗಿ 3K ಕನ್ನಡ ಕವಿತೆ ಕವನ ಎಂದು ನಮೂದಿಸಿದ್ದಾರೆ. ತಮ್ಮದೇ ಆದ ಆರ್ಕುಟ್…
ಸಂಗಮ ಪ್ರಕಾಶನದಿಂದ ಪ್ರಕಟವಾಗುತ್ತಿದ್ದ ಸಮಗ್ರ ಸುದ್ಧಿ ಸಾರ ಭರಿತ ಮಾಸ ಪತ್ರಿಕೆ -ಚುಟುಕ. ಈಗಾಗಲೇ ನೀವು ಇದೇ ರೀತಿಯ ಹೆಸರಿನ (ಸುದ್ದಿಸ್ವಾರಸ್ಯಗಳ ಚುಟುಕ) ಒಂದು ಪತ್ರಿಕೆಯ ಬಗ್ಗೆ ತಿಳಿದುಕೊಂಡಿದ್ದೀರಿ. ಸುಮಾರು ಒಂದು ದಶಕಗಳ ಕಾಲ ಅಂತರ್ಜಾಲ…
ನಾಗರಿಕರ ಮನಸ್ಸುಗಳೇ ಭ್ರಷ್ಟಗೊಂಡಿರುವಾಗ - ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ - ಬಹುತೇಕ ಅದಕ್ಕೆ ಸಂಬಂಧಿಸಿದ ಎಲ್ಲರೂ ಅದನ್ನು ಒಪ್ಪಿಕೊಂಡು ಅದರ ಭಾಗವಾಗಿರುವಾಗ - ಈ ರೀತಿಯ ಅವ್ಯವಹಾರಕ್ಕೆ ದೀರ್ಘ ಇತಿಹಾಸವೇ ಇರುವಾಗ -…
ನಾವು ‘ಮೂಢ’ ಎಂದರೆ ಏನೂ ತಿಳುವಳಿಕೆಯಿಲ್ಲದವರಿಗೆ ಸಾಮಾನ್ಯವಾಗಿ ಹೇಳುತ್ತೇವೆ. ಹಳ್ಳಿಯಲ್ಲಿ ದಡ್ಡ, ದಡ್ಡಿ ಹೀಗೆ ಹೇಳುವುದೂ ಇದೆ. ಮಂದಬುದ್ಧಿಯೂ ಸ್ವಲ್ಪವಿರಬಹುದು. ಮತ್ತೆ ಕೆಲವು ಜನ ಬೇಕು ಬೇಕೆಂದೇ ವರ್ತಿಸುವುದನ್ನು ಸಹ ಕಾಣುತ್ತೇವೆ.…
ಆ ಊರು ತುಂಬಾ ಸಣ್ಣದಾಗಿತ್ತು . ಸಣ್ಣಸಣ್ಣ ಹಲವು ಊರುಗಳು ಅಲ್ಲಿದ್ದವು. ಊರಿಂದೂರಿಗೆ ಚಲಿಸೋಕೆ ರಸ್ತೆ ನಿರ್ಮಾಣವಾಯಿತು. ಆಗ ಜನರನ್ನ ಸಾಗಿಸೋಕೆ ಬಸ್ಸುಗಳು ಓಡಲಾರಂಭಿಸಿದವು. ಬಸ್ಸು ಒಂದು ಉದ್ಯಮವಾಯಿತು . ಆ ಊರಿನ ಕೆಲ ದೊಡ್ಡ ಜನ ಅವರವರದೇ…
ಬನ್ನಿರೆಲ್ಲ ನಮ್ಮ ಗೊರವನಹಳ್ಳಿಗೆ
ತಾಯಿ ಮಹಾಲಕ್ಷ್ಮಿ ಮಹಾಕ್ಷೇತ್ರಕೆ
ತನ್ನಿರೆಲ್ಲ ಭಕ್ತಿ ಭಾವದಿ ಹೂವುಗಳ
ಮಿಂದು ಮೊರೆಯುವ ಭಕ್ತಿಕಡಲಲಿ
ಭಾವ ಸಂಗಮ ಜಯಮಂಗಲಿ
ನದಿ ತಟದಿ ಕಂಗೊಳಿಪ ಶ್ರೀಕ್ಷೇತ್ರ
ಸುತ್ತೆಲ್ಲ ಹಸಿರು ಉಸಿರಾದ ನೇಸರ
ಅಲ್ಲಿ…
ಲಿಫ್ಟ್ ನಲ್ಲಿ ಅಥವಾ ವಿಮಾನದಲ್ಲಿ ನೀವು ತ್ವರಿತವಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಹೋಗುವಾಗ ನಿಮ್ಮ ಕಿವಿಯಲ್ಲಿ ಎಂದಾದರೂ ಥಟ್ಟನೇ ಸಿಡಿಯುವ ಸಪ್ಪಳವಾಗಿದೆಯೇ? ವಾತಾವರಣವು ನಮ್ಮ ದೇಹದ ಎಲ್ಲ ಭಾಗಗಳ ಮೇಲೆ ಒತ್ತಡವನ್ನು ಹಾಕುತ್ತಲೇ ಇರುತ್ತದೆ.…
ಹಣದುಬ್ಬರ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಲದ ಮೇಲಿನ ಬಡ್ಡಿದರವನ್ನು ರಿಸರ್ವ್ ಬ್ಯಾಂಕ್ ಹೆಚ್ಚಿಸಿದೆ. ಇದರಿಂದ ನಗದು ಚಲಾವಣೆ ಕಡಿಮೆಯಾಗಲಿದೆ. ಸಾಲ ಪಡೆಯುವವರಿಗೆ ಹೆಚ್ಚಿನ ಹೊರೆ ಬೀಳಲಿದೆ. ಬ್ಯಾಂಕ್ ನಲ್ಲಿ ಠೇವಣಿ ಇಡುವವರಿಗೆ…
ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ - ಸ್ವಾಮಿ ವಿವೇಕಾನಂದ. ಜೊತೆಗೆ ಹೃದಯ ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ…
ಸಮಸ್ತ ಜಗತ್ತಿಗೂ ತಂದೆ ಆ ಪರಮೇಶ್ವರ. ತಂದೆ ಹೇಗೆ ತನ್ನ ಕಂದನನ್ನು ಪೋಷಿಸುವನೋ ಹಾಗೆ ಆ ಶಂಕರನು, ಈಶ್ವರನು ಜಗದ ಜೀವರಾಶಿಗಳನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ನಮ್ಮೆಲ್ಲರದು. ಅವನ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿ ಸಹ ಅಲುಗಾಡದು. ಭಗವಂತ…
ನಿನ್ನೆ ರಾತ್ರಿ ಮಲಗಿದ್ದೆ ಇಂದು ಬೆಳಗೇ ಆಗುತ್ತಿಲ್ಲ. ಗಾಳಿ ದೂರ ದೂರ ಹೋದಂತೆ ಅನಿಸುತ್ತಿದೆ. ಬೆಳಕು ಕಾಣುತ್ತಿಲ್ಲ. ಸಮಯ ಓಡುತ್ತಿದ್ದರೂ ಸೂರ್ಯನ ಪ್ರವೇಶವಿಲ್ಲ. ಯಾಕೆ ಹೀಗಾಗಿದೆ ? ನನಗೆಷ್ಟು ಯೋಚಿಸಿದರೂ ಗೊತ್ತಾಗ್ತಾಯಿಲ್ಲ. ಆಗ ಪ್ರಕೃತಿ…
ನೈರ್ಮಲ್ಯ ಮತ್ತು ಸ್ವಚ್ಛ ಕೈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 5 ರಂದು ವಿಶ್ವ ಕೈ ನೈರ್ಮಲ್ಯ ದಿನ (World Hand Hygiene Day)ವನ್ನು ಆಚರಿಸಲಾಗುತ್ತದೆ. ಆಸ್ತಿಕತೆ ಮತ್ತು ವಿಜ್ಞಾನ.... ನಂಬಿಕೆ ಮತ್ತು ವಿಚಾರ.... ಎರಡೂ…
ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ…