May 2022

  • May 11, 2022
    ಬರಹ: addoor
    ಬೇಸಗೆ ಮುಗಿಯುತ್ತಿದೆ, ಮಾವಿನ ಹಣ್ಣಿನ ಹಂಗಾಮೂ ಮುಗಿಯುತ್ತಿದೆ. ಈ ವರುಷ (2022) ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕಡಿಮೆ. ಯಾಕೆಂದರೆ ಫಸಲು ಕಡಿಮೆ. ಹಾಗಾಗಿ ಬೆಲೆಯೂ ದುಬಾರಿ. ಅಲ್ಪಾನ್ಸೋ ಮಾವಿನ ಇವತ್ತಿನ (11-5-2022) ಒಂದು ಕಿಲೋದ ಬೆಲೆ (…
  • May 11, 2022
    ಬರಹ: Ashwin Rao K P
    ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಫೆಬ್ರವರಿ ೧೮, ೧೯೧೮ರಲ್ಲಿ ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಪುಟ್ಟ ಗ್ರಾಮದಲ್ಲಿ. ಇವರದ್ದು ಪುರೋಹಿತ ಮನೆತನ. ಇವರ ತಂದೆ ಬಹಳ ಸೊಗಸಾಗಿ ಸಂಸ್ಕೃತ ಶ್ಲೋಕಗಳನ್ನೂ,…
  • May 11, 2022
    ಬರಹ: Ashwin Rao K P
    ಕಾರ್ಯಕ್ರಮ ವ್ಯಾಪ್ತಿಗೆ ಎಲ್ಲ ಮಕ್ಕಳನ್ನು ತನ್ನಿ. ಕಳೆದ ಎರಡು ವರ್ಷಗಳಲ್ಲಿ ಶೈಕ್ಷಣಿಕ ವಲಯವು ಕೋವಿಡ್ - ೧೯ ಪಿಡುಗಿನಿಂದ ಅತಿ ಹೆಚ್ಚು ಬಾದಿತವಾಗಿರುವ ಕ್ಷೇತ್ರವಾಗಿದೆ. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಇಡೀ ಶೈಕ್ಷಣಿಕ…
  • May 11, 2022
    ಬರಹ: ಬರಹಗಾರರ ಬಳಗ
    ಬಣ್ಣದೂರಿನ ಕನಸು ತುಂಬಿದವನು ಗೆಳೆಯ ಚಿದಂಬರ. ಹಾಗಾಗಿ ವಿಳಾಸವಿಲ್ಲದ ಊರಿಗೆ ಹೊರಡಲು ಬಸ್ಸನ್ನೇರಿದೆ. ಬಣ್ಣದೂರಿನ ಪುಳಕವನ್ನು ಅನುಭವಿಸಬೇಕಿತ್ತು. ಯಾರೊಬ್ಬರೂ ಇಲ್ಲ. ಬಸ್ಸು ಚಲಿಸುತ್ತಿದೆ. ಊರು ತಲುಪಿದಾಗ ಬೆಳಕಾಗಿತ್ತು. ಉದಯಿಸಿದ ನೇಸರನ…
  • May 11, 2022
    ಬರಹ: ಬರಹಗಾರರ ಬಳಗ
    ವಧು ಇವಳು-ನಮ್ಮ ಮನೆಮಗಳು, ಧಾರೆಯೆರೆದು ನೀಡುವೆನು-ಕಂಬನಿ ಸುರಿಸದ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೋ ನಿಮ್ಮನ್ನು ಕೊನೆಯತನಕ ಕಾಪಾಡುವಳು, ತಾಳಿ ಕಟ್ಟಿರುವ ಪತಿಯೇ ದೇವರೆಂದು ನಂಬಿರುವವಳು, ಆ ದೇವರ ಗುಡಿಯಲ್ಲಿ ನಂದಾದೀಪದಂತೆ ಬೆಳಗಿ ಬೆಳಕು…
  • May 11, 2022
    ಬರಹ: ಬರಹಗಾರರ ಬಳಗ
    ಸುಮಾರು ವರ್ಷಗಳ ಹಿಂದೆ ಕಲ್ಲಡ್ಕ ಸಮೀಪದಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಮನೆಯ ದಾರಿಯಲ್ಲೊಂದು ದೊಡ್ಡ ಹಲಸಿನ ಮರವಿತ್ತು. ಅದರ ತುಂಬ ಹಲಸಿನ ಹಣ್ಣುಗಳಿದ್ದವು. ಅವು ಹಣ್ಣಾಗಿ ಒಡೆದು ಹೋಗಿ, ಹಲಸಿನ ತೊಳೆಗಳೆಲ್ಲ ಜೋತಾಡುತ್ತಿದ್ದವು. ಆ…
  • May 11, 2022
    ಬರಹ: Shreerama Diwana
    ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜದ ನಿರ್ಮಾಣಕ್ಕಾಗಿ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇಂದು ಮತ್ತೊಂದು ಜಾಗೃತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ "…
  • May 10, 2022
    ಬರಹ: Ashwin Rao K P
    ನೀರು ಜೀವ ಜಲ, ನೀರಿದ್ದರೆ ಜೀವ ಸೆಲೆ. ಕಾಲ ಕಳೆಯುತ್ತಾ ನಾವು ನೀರಿನ ಉಳಿವಿನ ಬಗ್ಗೆ ಸಮರ್ಪಕವಾದ ಯೋಚನೆ-ಯೋಜನೆಗಳನ್ನು ಹಾಕಿಕೊಂಡೇ ಇಲ್ಲ. ನೀರು ಇರುವಾಗ ಯಥೇಚ್ಛವಾಗಿ ನೀರನ್ನು ಪೋಲು ಮಾಡುತ್ತಾ ಬೇಸಿಗೆ ಕಾಲ ಬಂತು ಎಂದೊಡನೆಯೇ ನೀರಿಲ್ಲ ಎಂದು…
  • May 10, 2022
    ಬರಹ: Ashwin Rao K P
    ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ ಜೀವನವನ್ನು ಒಂದೆಡೆ…
  • May 10, 2022
    ಬರಹ: Shreerama Diwana
    ಗುಡಿಸಲಿನಿಂದ ಅರಮನೆಯವರೆಗೆ, ಕೂಲಿಯವರಿಂದ ಚಕ್ರವರ್ತಿಯವರೆಗೆ… ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎಂತಹ ವ್ಯಕ್ತಿಯಾದರೂ ಊಟ…
  • May 10, 2022
    ಬರಹ: addoor
    ಮೊದಲ ಬಾರಿ ಪೆಡಲ್ ಪಂಪ್ ನೋಡಿದ ನರೇನ್ ಭಿಂಗೆಯ ತಲೆಯೊಳಗೆ ಗುಂಗಿ ಹುಳ ಹೊಕ್ಕಿತ್ತು. ಯಾಕೆಂದರೆ ಅದನ್ನು ಚಲಾಯಿಸಲು ವಿದ್ಯುತ್ ಬೇಡವೇ ಬೇಡ! ಪೆಡಲ್ ಮಾಡಿದರಾಯಿತು, ಆಳದಿಂದ ನೀರನ್ನು ಮೇಲಕ್ಕೆತ್ತುವ ಪಂಪ್ ಅದು.  ಇನ್ನೂ ಚೆನ್ನಾಗಿರುವ ಪೆಡಲ್…
  • May 10, 2022
    ಬರಹ: ಬರಹಗಾರರ ಬಳಗ
    ಶಾಲೆಯ ಎದುರಿನ ರಸ್ತೆಯ ತುಂಬೆಲ್ಲಾ ಅದೇ ಶಾಲೆಯ ಸಮವಸ್ತ್ರಗಳು ಸಂಭ್ರಮದಿಂದ ನಡೆದುಬರುತ್ತಿದೆ. ಸಮವಸ್ತ್ರದ ಸಮಾನತೆಯ ನೋಡುವಾಗ ಮತ್ತೆ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತಿದೆ. ಪ್ರಾರ್ಥನೆಯ ಗಂಟೆ ಮೊಳಗಿತು…
  • May 10, 2022
    ಬರಹ: ಬರಹಗಾರರ ಬಳಗ
    ಏಳು ಕುದುರೆಯ ಬೆಳ್ಳಿ ರಥವ ಏರಿ ಬರುವ ನಮ್ಮ ಸೂರ್ಯ ಬಾನ ದೊರೆಯು ಬೆಳಕಿನೊಡೆಯ ಮೂಡಿ ಬರುವ ನಮ್ಮ ಸೂರ್ಯ   ಭುವಿಗು ಬಾನಿಗು ಬೆಳಕ ಚೆಲ್ಲುತ ಶಶಿಗು ತಾರೆಗು ಶಾಂತಿ ನೀಡುತ  ಕೆಂಪು ಮೊಗದಲಿ ನಗೆಯ ಚೆಲ್ಲುತ ಮೂಡಿ ಬರುವ ನಮ್ಮ ಸೂರ್ಯ   ಜಗದ…
  • May 10, 2022
    ಬರಹ: ಬರಹಗಾರರ ಬಳಗ
    ಮಡಿಕೆ ಹಣ್ಣು: ಮರೆ ಆಗುತ್ತಿರುವ ಕಾಡುಹಣ್ಣುಗಳ ಪೈಕಿ ಮಡಿಕೆ (ಮಜ್ಜಿಗೆ) ಹಣ್ಣು ಸಹ ಒಂದು. ಮಳೆಗಾಲದಲ್ಲಿ ಕಾಡಿನಲ್ಲಿ ಈಗ ಕಾಣಸಿಗುವುದೇ ಅಪರೂಪ. ಇನ್ನು ಮಜ್ಜಿಗೆ ಹಣ್ಣಿನ ಋತುವಿನಲ್ಲಿ ಮಜ್ಜಿಗೆ ಹಣ್ಣಿನ ಮರದ ರೆಂಬೆಕೊಂಬೆಗಳಲ್ಲಿ ಗೋಲಿಯಾಕಾರದ…
  • May 09, 2022
    ಬರಹ: Ashwin Rao K P
    ವ್ಯಾಪಾರಿಯೊಬ್ಬರು ಉಜ್ಜಯನಿಯ ಸಂತೆಗೆ ಪ್ರತಿ ವಾರ ಹೋಗುತ್ತಿದ್ದರು. ವ್ಯಾಪಾರದ ಸಾಮಾನುಗಳನ್ನು ಒಂಟೆಗಳ ಮೇಲೆ ಹೇರಿಕೊಂಡು ಹೋಗುವ ಪರಿಪಾಠ. ಒಂದು ದಿನ ಸಂತೆಯ ವ್ಯಾಪಾರ ಮುಗಿಸಿಕೊಂಡು, ತನ್ನ ಮೂರು ಒಂಟೆಗಳೊಂದಿಗೆ ತನ್ನ ಊರಿಗೆ…
  • May 09, 2022
    ಬರಹ: Ashwin Rao K P
    ಭ್ರಷ್ಟಾಚಾರ ಹಳೆಯ ಜಾಡ್ಯವಾಗಿದ್ದರೂ, ಇದರ ನಿವಾರಣೆಗೆ ಹೊಸ ಹೊಸ ಅಸ್ತ್ರಗಳನ್ನು ಬಳಸಲೇ ಬೇಕಾಗುತ್ತದೆ. ಬಹುತೇಕ ಎಲ್ಲ ವಲಯಗಳಲ್ಲಿ ಅದರಲ್ಲೂ ಸರ್ಕಾರಿ ಮಟ್ಟದಲ್ಲಿ, ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕಂಡು ಬರುವ ವ್ಯಾಪಕ ಅವ್ಯವಹಾರ,…
  • May 09, 2022
    ಬರಹ: ಬರಹಗಾರರ ಬಳಗ
    ಶಾಲೆಯ ಗಂಟೆ ಬಡಿದು ಎಲ್ಲರೂ ಮನೆಗೆ ತೆರಳುತ್ತಿದ್ದರು. ಅವನು ಮಾತ್ರ ಅಲ್ಲೇ ಕುಳಿತಿದ್ದ. ಹಿಂದಿನ ದಿನ ಅಪ್ಪ ಅವನಿಗೆ ತುಂಬಾ ಬೈದಿದ್ದರು. ಎಷ್ಟೊಂದು ಮಾತಾಡ್ತೀಯಾ? ಮೌನವಾಗಿರುವುದನ್ನು ಕಲಿತುಕೋ ಅಂದಿದ್ದರು. ಆದರೆ ಶಾಲೆಯಲ್ಲಿ ನೀವು "ಮಕ್ಕಳೇ…
  • May 09, 2022
    ಬರಹ: Shreerama Diwana
    ಹೊಟ್ಟೆ ಪಾಡಿನ ಕಾರ್ಮಿಕರಿಂದಲೇ ಒಂದಷ್ಟು ಮುಂದೆ ಮುಂದೆ ಚಲಿಸುತ್ತಿರುವ ದೇಶ. " ಅಣೋ ಏನಾದ್ರು ಕೆಲ್ಸ ಇದ್ರೇ ಹೇಳು "  " ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ " " ಅಣೋ ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾಡ್ತೀನಿ " " ಆಯ್ತು…
  • May 09, 2022
    ಬರಹ: ಬರಹಗಾರರ ಬಳಗ
    ಗೆಳೆಯ ವಿನುವನ್ನ ಆಸ್ಪತ್ರೆಗೆ ಸೇರಿಸಲಾಗಿದೆಯಂತೆ ಬೆಳಗ್ಗೆ ಸುಜಿ ಕರೆ ಮಾಡಿ ಹೇಳಿದಾಗ ಅವನು ತುಂಬಾ ಗಾಬರಿಯಲ್ಲಿದ್ದಂತೆ ಅನಿಸಿತ್ತು. "ಏನು ಏನಾಯ್ತು ಯಾವಾಗ? ನನ್ನ ಒಂದೇ ಉಸುರಿನ ಪ್ರಶ್ನೆಗೆ ಆತ ಉತ್ತರಿಸಲು ತಡವರಿಸುತಿದ್ದ. "ಸರಿ ನಾನು ಬಂದೆ…
  • May 09, 2022
    ಬರಹ: ಬರಹಗಾರರ ಬಳಗ
    ನಾಯಿಗಳು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತವೆ ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟು ಪ್ರಾಯವಾದರೂ ಸಹ ? ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ನೀರು ನಾಯಿಗಳು !   ಅಪ್ಪ ನೆಟ್ಟಿರುವ ಆಲದ ಮರಕ್ಕೇ