ಆಯುರ್ವೇದ ರತ್ನ ಡಾ. ಗುರುಶಾಂತ ಲಿಂಬಿತೋಟ ಇವರು ಸುಮಾರು ೪೦ ಬಗೆಯ ಹಣ್ಣು ಹಾಗೂ ತರಕಾರಿಗಳ ಔಷಧೀಯ ಗುಣಗಳನ್ನು ಸವಿವರವಾಗಿ ನೀಡಿದ್ದಾರೆ. ನಮ್ಮದೇ ತೋಟದ ಹಣ್ಣುಗಳು ಅಥವಾ ತರಕಾರಿಗಳು ನಮಗೆಷ್ಟು ಪ್ರಯೋಜನಕಾರಿ ಎಂಬುದಾಗಿ ವಿವರಿಸಿದ್ದಾರೆ. ಡಾ.…
ಆತಂಕಕಾರಿಯೇ ? ಸಮಾಧಾನಕರವೇ ? ಉತ್ತಮವೇ ? ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ಭವಿಷ್ಯದ ಮುನ್ಸೂಚನೆ ಕೊಡುವ ಏಜೆನ್ಸಿಗಳು, ಭಾರತದ ರಿಸರ್ವ್ ಬ್ಯಾಂಕ್, ಆರ್ಥಿಕ ತಜ್ಞರು ಮುಂತಾದವರ ಅಧೀಕೃತ ಹೇಳಿಕೆಗಳು, ಭಾರತದ ಜಿಡಿಪಿ…
ಸಂತೋಷ್ ಕೋಣಿ ಇವರ ಸಂಪಾದಕತ್ವದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಹೊರ ಬರುತ್ತಿದ್ದ ವಾರ ಪತ್ರಿಕೆ ‘ಸುದ್ದಿಮನೆ'. ೨೦೧೪ರ ಆಸುಪಾಸಿನಲ್ಲಿ ಪ್ರಾರಂಭವಾದ ಪತ್ರಿಕೆಯು ತಾಲೂಕಿನ ಸಭೆ ಸಮಾರಂಭಗಳು ಹಾಗೂ ಬಿಡಿ ಸುದ್ದಿಗಳಿಗೆ…
ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓರ್ವ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ, ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವರ್ಷ. ವೃದ್ಧನ ಹತ್ತಿರ ಇದ್ದ ಒಂದು ಹಳೆಯದಾದ ಕಬ್ಬಿಣದ ಮಂಚ,…
ನೀಲಕಂಠ ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ಇಂಗ್ಲೀಷ್ ನಲ್ಲಿ ಇಂಡಿಯನ್ ರೋಲರ್ (Indian Roller) ಎಂದು ಕರೆಯಲ್ಪಡುವ ಈ ಪಕ್ಷಿಯ ವೈಜ್ಞಾನಿಕ ಹೆಸರು Coracias benghalensis. ‘ಬ್ಲೂ ಜಾಯ್’ ಎಂಬ ಹೆಸರೂ ಇದಕ್ಕಿದೆ. ನೋಡುವಾಗ ಕೊಂಚ ಮಿಂಚುಳ್ಳಿ (…
ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಬುನಾದಿ ರೂಪದಲ್ಲಿರುವ ಸ್ಥಳೀಯ ಸಂಸ್ಥೆ. ಅದು ಗಟ್ಟಿಯಾದಷ್ಟೂ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳನ್ನು…
ವಿಶ್ವ ದಾದಿಯರ ದಿನದಂದು ( ಮೇ 12 ) ಸೇವೆ ಎಂಬ ಮಾನವ ಜೀವಿಯ ಅತ್ಯುತ್ತಮ ಭಾವ ಮತ್ತು ಕ್ರಿಯೆಯನ್ನು ನಮ್ಮೊಳಗೆ ಜಾಗೃತ ಗೊಳಿಸುವ ಒಂದು ಸಣ್ಣ ಪ್ರಯತ್ನ.
ನಿರ್ಮಲೆಯ ದಿನಚರಿಯ ಪುಟಗಳಿಂದ… ಬದುಕಿನ ಪಯಣದ ನೆನಪುಗಳ ಯಾತ್ರೆ…
ಹೊರಗಡೆ ಧಾರಾಕಾರವಾಗಿ…
ನನಗೊಂದು ವಿದ್ಯಾಲಯ ಕಟ್ಟಬೇಕು. ಅಲ್ಲಿ ಎಲ್ಲ ಬೋಧನೆಯು ಇರಬೇಕು. ನನ್ನ ಶಾಲೆಯಿಂದ ಹೊರ ಬರುವವರಿಗೆ ಯಾವುದೇ ಪದವಿ ಸಿಗುವುದಿಲ್ಲ. ನನ್ನ ಶಾಲೆಯ ಗಣಿತದಲ್ಲಿ ಹೊಸತನವನ್ನು ಕೂಡಿಸಲು, ನೋವು ದ್ವೇಷಗಳನ್ನು ಕಳೆಯಲು ಕಲಿಸಲಾಗುತ್ತದೆ. ನನ್ನ…
ನೂರು ದೇವರ ಕಂಡೆ ಸೂರ್ಯ ದೇವರ ಕಂಡೆ
ಊರು ದೇವರ ಕಂಡೆ ಹನುಮದೇವ
ಮೂರು ದೇವರು ಅಗ್ನಿ ವಾಯು ವರುಣನ ಕಂಡೆ
ಮಾರಿ ದೇವರ ಕಂಡೆ ರಾಮಚಂದ್ರ
ನಿಂತ ದೇವರ ಕಂಡೆ ಕುಣಿವ ದೇವರ ಕಂಡೆ
ಕುಂತ ದೇವರ ಕಂಡೆ ಅಳುವ ನಗುವ
ಸಂತ ದೇವರ ಕಂಡೆ ಮುನಿವ ದೇವರ…
‘ಆರೋಗ್ಯ ಸೇವಾಕ್ಷೇತ್ರದ ಮಾಣಿಕ್ಯಗಳು’ ರೋಗಿಗಳ ಸೇವೆ ಮಾಡುವ ದಾದಿಯರು. ತಮ್ಮ ವೈದ್ಯರು ಏನೆಲ್ಲ ಸಲಹೆ ಸೂಚನೆಗಳನ್ನು ಕೊಡುತ್ತಾರೋ ಅದನ್ನು ಚಾಚೂ ತಪ್ಪದೆ ಮಾಡುವರು. ಇಂದು ಫ್ಲಾರೆನ್ಸ್ ನೈಟಿಂಗೇಲ್ ರವರ ಜನುಮ ದಿನ. ಮಾನವತೆಯ ಪ್ರತೀಕವಾಗಿದ್ದ…
ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು…
ನೀವು ೯೦ರ ದಶಕದಲ್ಲಿ ದೂರದರ್ಶನವನ್ನು ವೀಕ್ಷಿಸುತ್ತಿದ್ದೀರಾದರೆ ಹಲವಾರು ಖ್ಯಾತ ಕಲಾವಿದರು ಸೇರಿ ಸಂಯೋಜಿಸಲಾದ ‘ಮಿಲೇ ಸುರ್ ಮೇರಾ ತುಮಾರಾ’ ಎಂಬ ಹಾಡಿನ ಪುಟ್ಟ ವಿಡಿಯೋವನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರದಲ್ಲಿ ಗಾನ ಸಾಮ್ರಾಜ್ಞಿ…
೧೯೭೩ರಲ್ಲಿ ಮೊದಲ ಮುದ್ರಣ ಕಂಡ ಡಿ.ವಿ.ಜಿ.ಯವರ ಕೃತಿ ‘ದೇವರು- ಒಂದು ವಿಚಾರ ಲಹರಿ'. ಅಂದಿನಿಂದ ಇಂದಿನವರೆಗೆ ಸುಮಾರು ೧೩ ಮುದ್ರಣಗಳನ್ನು ಕಂಡ ಅಪರೂಪದ ಮಾಹಿತಿಗಳನ್ನು ಒಳಗೊಂಡ ಪುಸ್ತಕವಿದು. ಈ ಪುಸ್ತಕವು “ದೇವರು ಇದ್ದಾನೆಯೇ? ದೇವರು ಎಂಬ…
‘ದಾದಿ, ನರ್ಸ್ ಎಂಬ ಹೆಸರು ಕೇಳಿದಾಕ್ಷಣ ಮೊದಲು ಕಣ್ಣೆದುರು ಬರುವುದು ಸೇವೆ’. ಹೌದು, ಆಸ್ಪತ್ರೆಗೆ ಹೋದ ತಕ್ಷಣ ಏನು? ಯಾಕೆ? ಎತ್ತ?ಎಂದು ನಮ್ಮನ್ನು ವಿಚಾರಿಸುವ ಓರ್ವ ಸ್ನೇಹ ಜೀವಿ ಅಂದರೆ ದಾದಿಯರು. ನಾನು ಅತ್ಯಂತ ಗ್ರಾಮೀಣ ಪರಿಸರದಲ್ಲಿ…
" ನಾವು ಮಾರಾಟಕ್ಕಿಲ್ಲ " ಟಿವಿ ನ್ಯೂಸ್ ಚಾನಲ್ tag line.
" ಇದು ಯಾರ ಆಸ್ತಿಯೂ ಅಲ್ಲ " ಇನ್ನೊಂದು ಚಾನಲ್ ಘೋಷವಾಕ್ಯ.
" ನಾವು ಸುಳ್ಳು ಹೇಳುವುದಿಲ್ಲ " ಮತ್ತೊಂದು ಚಾನಲ್ ಶೀರ್ಷಿಕೆ.
" ಇದು ಭರವಸೆಯ ಬೆಳಕು " ಮಗದೊಂದು ಚಾನಲ್ ಉದ್ಘೋಷ.
"…
ಬಟ್ಟಲಿಗೆ ಬಡಿಸಿದ ಅನ್ನ ನೇರವಾಗಿ ಹೊಟ್ಟೆಗೆ ಹೋಗದಲ್ಲವೇ? ಅದನ್ನು ಬೆರೆಸಿ, ಕಲೆಸಿ, ಪದಾರ್ಥಗಳನ್ನು ಸೇರಿಸಿ ಮಿಶ್ರ ಮಾಡಿ ಉಣ್ಣಬೇಕು .ಅದೇ ರೀತಿ ಕಷ್ಟ ಪಡದೆ, ಮೇಲೆ ನೋಡಿಕೊಂಡು ಕುಳಿತರೆ, ದುಡಿಯದೆ ಇದ್ದರೆ ಬಟ್ಟಲಿಗೆ ಅನ್ನ ಎಲ್ಲಿಂದ ಬರಬೇಕು…
ಸೂರ್ಯನ ಕೆಲಸದ ಅವಧಿ ಮುಗಿದಿತ್ತು. ವಿಶ್ರಾಂತಿಗೆ ಮನೆಯ ಕಡೆ ಹೊರಟಿದ್ದ. ಅವನ ಮನೆಯ ಬಾಗಿಲಲ್ಲಿ ಮೋಡಗಳು ರಂಗೋಲಿ ಹಾಕಿದ್ದವು. ಅವನ ಆಗಮನಕ್ಕೆ ಚಿತ್ತಾಕರ್ಷಕವಾದ ಬಣ್ಣಗಳ ಅಲಂಕಾರವನ್ನು ಬಣ್ಣಗಳ ಚಿತ್ತಾರವನ್ನು ಮನೆಯವರು ಬಿಡಿಸಿದ್ದರು. ಇದು…