ವರ್ಷ ೧೯೫೦ ರ ಬೊಂಬಾಯಿನ ಸಿನಿಮಾ ಉದ್ಯಮದಲ್ಲಿ ಕೆಲಸಮಾಡುತ್ತಿದ್ದ ನಟ ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ
'ಲೋಕಲ್ ಟ್ರೇನ್' ನಲ್ಲೆ ಪ್ರಯಾಣ ಮಾಡುತ್ತಿದ್ದರು. ಚಿತ್ರ ನಿರ್ಮಾಪಕ ಅನಿಲ್ ಬಿಸ್ವಾಸ್ ಅವರ ಸಹಾಯಕ, ಲತಾ ಮಂಗೇಶ್ಕರ್ (ಪಶ್ಚಿಮ…
ಪಂಜಾಬಿನ ಜಲಂಧರ ಜಿಲ್ಲೆಯ ಮನಾ ತಲ್ವಂಡಿ ಗ್ರಾಮ. ಅಲ್ಲಿ ರಸ್ತೆಯಲ್ಲೊಂದು ಟ್ರಾಕ್ಟರ್ ಸದ್ದು ಮಾಡುತ್ತಾ ಸಾಗುತ್ತದೆ. ಅಲ್ಲಿನ ಜನರು ಅದನ್ನು ಅಚ್ಚರಿಯಿಂದ ನೋಡುತ್ತಾ ನಿಲ್ಲುತ್ತಾರೆ - ಕಳೆದ 20 ವರುಷಗಳಿಂದಲೂ. ಯಾಕೆಂದರೆ ಅದನ್ನು…
ನಮ್ಮ ರಾಜ್ಯದಲ್ಲಿನ ಪ್ರಮುಖ ತೋಟಗಾರಿಕಾ ಬೆಳೆಗಳ ಸಾಲಿನಲ್ಲಿ ದಾಳಿಂಬೆ ಒಂದು. ದಾಳಿಂಬೆ ಬೆಳೆ ಎಂಬುದು ಲಾಟರಿ ಹೊಡೆದಂತೆ. ಅದೃಷ್ಟ ಖುಲಾಯಿಸಿದರೆ ಕೋಟ್ಯಾಧಿಪತಿಯಾಗಬಹುದು. ಈ ಬೆಳೆಯಲ್ಲಿನ ಪ್ರಮುಖ ಸಮಸ್ಯೆ ಬೆಳೆದ ಕಾಯಿಗಳಲ್ಲಿ ಅರ್ಧಕ್ಕೂ…
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣಿನ ಗುಡಿಯೊಳಗೆ... ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ. ಇದು ಭಾರತೀಯ ಸಮಾಜದ ಎಲ್ಲಾ ಧರ್ಮ ಅಥವಾ ಮತಗಳ ಎಲ್ಲಾ ಮನುಷ್ಯ ಪ್ರಾಣಿಗಳಿಗು ಸಮನಾಗಿ ಅನ್ವಯ. "ಇತಿಹಾಸ ತಿಳಿವಳಿಕೆ - ವರ್ತಮಾನ ನಡವಳಿಕೆ -…
ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕೆಲಸ ಮಾಡದಿದ್ದರೆ ಗಳಿಕೆ ಎಲ್ಲಿಯದು? ಜನ್ಮವೆತ್ತಿದ ಮೇಲೆ…
ಮರಳ ಮನೆಗೆ ಹನಿಹನಿಯಾಗಿ ನೀರನ್ನು ಸಿಂಪಡಿಸುತ್ತಾ ಮತ್ತೆ ಆಳ ಸಮುದ್ರಕ್ಕೆ ಅಲೆಗಳು ಮರಳುತ್ತಿದ್ದಾವೆ. ಈ ಮರಳಿನ ತೀರದಲ್ಲಿ ಓಡಾಟದ ಪಾದದ ಗುರುತಿಲ್ಲ. ಸಂಜೆಯ ತಿಳಿ ತಂಪಿಗೆ, ಮುಂಜಾನೆಯ ಎಳೆ ಬಿಸಿಲಿಗೆ, ಜನರು ಇಲ್ಲಿ ಮೈಯೊಡ್ಡುವುದಿಲ್ಲ,…
ಇಂದಿಗೆ ಸುಮಾರು ೨,೫೦೦ ವರ್ಷಗಳ ಹಿಂದೆ ಚೀನಾದಲ್ಲಿದ್ದ ಕನ್ಫ್ಯೂಷಿಯಸ್ ಒಬ್ಬ ತತ್ವಜ್ಞಾನ, ಚಿಂತಕ, ಕವಿ ಮತ್ತು ರಾಜಕಾರಣಿ. ಆತ ಸುಮಾರು ೭೧ ವರ್ಷಗಳ ಕಾಲ ಬದುಕಿದ್ದ. ಹೊಸತನ್ನು ಹುಡುಕುವುದು, ಹೊಸ ವಿಚಾರಗಳನ್ನು ಚಿಂತಿಸುವುದು, ಅವುಗಳನ್ನು…
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಜಗತ್ತಿನ ಎಲ್ಲೆಡೆ ಯಾವುದೇ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿಲ್ಲ. ಇದಕ್ಕೆ ಶಾಲಾ-ಕಾಲೇಜುಗಳೂ ಹೊರತಲ್ಲ. ಆರಂಭದಿಂದಲೂ ಎಲ್ಲಿ ಮಕ್ಕಳ ಮೇಲೆ ಕೊರೋನಾ ದಾಳಿ ಮಾಡಿಬಿಡುತ್ತದೆಯೋ ಎಂಬ ಕಾರಣಕ್ಕಾಗಿ…
ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ… ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ. ಬುದ್ದನಂತಹ ಕೆಲವು ಚಿಂತಕರು ಈ ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ದನ…
ಇವತ್ತು ಬುದ್ಧ ಪೂರ್ಣಿಮೆ. "ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂಬ ಕವನದ ಸಾಲು ನೆನಪಾಯಿತು. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಹುಟ್ಟಿದ ಮತ್ತು ಆತನಿಗೆ ಜ್ನಾನೋದಯವಾದ ಪವಿತ್ರ ದಿನವಿದು. ವೈಶಾಖ ತಿಂಗಳ ಹುಣ್ಣಿಮೆಯ ದಿನ.
ಬುದ್ಧ…
ಶಾಲೆಯ ಅಂಗಳದಲ್ಲಿ ಅನಗತ್ಯ ಜಗಳ, ಸಿಟ್ಟಿನಲ್ಲಿ ನಿತಿನ್ ಬರುವುದನ್ನು ಅವನಪ್ಪ ನೋಡಿದ್ರು. ನಿತಿನ್ ಗೆ ಏನು ಅನ್ನದೆ ಮನೆಗೆ ಬಂದು, ಮನೆಯಲ್ಲಿ ಅಡುಗೆ ಮನೆಯಲ್ಲಿ ಬಳಸುವ ಅಷ್ಟೂ ಅಲುಮಿನಿಯಂ ಬೆಳ್ಳಿಯ ಪಾತ್ರೆಗಳನ್ನು ಮಾರಾಟ ಮಾಡಿ ಎಲ್ಲವನ್ನು…
ನಾಳೆ, 16 ಮೇ 2022ರಿಂದ ಕರ್ನಾಟಕದಲ್ಲಿ ಶಾಲೆಗಳು ಶುರು. ಕಳೆದ ವರುಷ ಕೊರೋನಾ ವೈರಸ್ ದಾಳಿಯ ಎರಡನೆ ವರುಷವೂ ಶಾಲಾ ಅವಧಿ ಕಡಿಮೆ ಮಾಡಬೇಕಾಯಿತು. ಆ ಹಿನ್ನೆಲೆಯಲ್ಲಿ, ಜೂನ್ ಮೊದಲ ದಿನದ ಬದಲಾಗಿ ಈ ವರುಷ ಬೇಗನೇ ಶಾಲೆಗಳ ಪುನರಾರಂಭ.
ಶಾಲೆಗಳಲ್ಲಿ…
ಸೈದ್ಧಾಂತಿಕ ಗುಲಾಮಿತನದತ್ತ ಬಹುತೇಕ ಭಾರತೀಯ ವಿದ್ಯಾವಂತ ಜಾಗೃತ ಮನಸ್ಥಿತಿಯ ಜನಗಳು ಸಾಗುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರಕುತ್ತಿವೆ. ಸಾರ್ವಜನಿಕ ಜೀವನದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುವ, ಪತ್ರಿಕೆ ಟಿವಿ ಓದುವ ಸಾಮಾಜಿಕ…
ಸುಮ್ಮನೆ ಕುಳಿತಿದ್ದೆ, ರಾತ್ರಿ ನಿದ್ದೆ ಇರಲಿಲ್ಲ. ನನ್ನ ಮನೆಯವರನ್ನ ಮಲಗಿಸಲು ನಿದ್ದೆ ರೌಂಡಿಗ್ ಹೋಗಿತ್ತು. ನನ್ನ ಮತ್ತು ಅದರ ಭೇಟಿಗೆ ಸ್ವಲ್ಪ ಸಮಯವಿತ್ತು. ಆ ಸಮಯ ಒಂದು ಆಲೋಚನೆ ಮನಸ್ಸೊಳಗೆ ಓಡಲಾರಂಭಿಸಿದವು. ಈ ಸಾವು ಅನ್ನುವವನು…
ಹೆಲೆನ್ ಕೆಲ್ಲರ್ ಹುಟ್ಟಿದಾಗ (1880) ಆಕೆಯ ಹೆತ್ತವರಿಗೆ ಸಂಭ್ರಮ. ದುರದೃಷ್ಟದಿಂದ ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯಾಕೆಂದರೆ ಆಕೆ ಸ್ಕಾರ್ಲೆಟ್ ಜ್ವರ ಪೀಡಿತಳಾದಳು. ಅವಳ ಅಮ್ಮ ಆಹೋರಾತ್ರಿ ಅವಳ ಆರೈಕೆ ಮಾಡಿ, ಅವಳ ಜೀವ ಉಳಿಸಿದರು. ಆದರೆ…
ಕಮೀಷನ್
ಐದಾರು ವರುಷಗಳ ಹಿಂದೆ, ಕೇರಳದ ಶಾಸಕರೊಬ್ಬರು ಚಂಡೀಘಡಕ್ಕೆ ಹೋಗಿದ್ದರು. ಅವರನ್ನು ಪಂಜಾಬಿನ ಸಚಿವರೊಬ್ಬರು ಅವರ ಮನೆಗೆ ಊಟಕ್ಕೆ ಕರೆದರು. ಆ ಸಚಿವರ ಮನೆಯನ್ನು ನೋಡಿದ ಕೇರಳದ ಶಾಸಕರು ಹೌಹಾರಿ, ಇಷ್ಟೊಂದು ಸಂಪತ್ತು ಹೇಗೆ ಬಂತು?' ಎಂದು…