May 2022

  • May 17, 2022
    ಬರಹ: venkatesh
    ವರ್ಷ ೧೯೫೦ ರ ಬೊಂಬಾಯಿನ ಸಿನಿಮಾ ಉದ್ಯಮದಲ್ಲಿ ಕೆಲಸಮಾಡುತ್ತಿದ್ದ ನಟ ನಟಿಯರು, ಸಂಗೀತ ನಿರ್ದೇಶಕರು ಎಲ್ಲರೂ 'ಲೋಕಲ್ ಟ್ರೇನ್' ನಲ್ಲೆ ಪ್ರಯಾಣ ಮಾಡುತ್ತಿದ್ದರು. ಚಿತ್ರ ನಿರ್ಮಾಪಕ  ಅನಿಲ್ ಬಿಸ್ವಾಸ್ ಅವರ ಸಹಾಯಕ, ಲತಾ ಮಂಗೇಶ್ಕರ್ (ಪಶ್ಚಿಮ…
  • May 17, 2022
    ಬರಹ: addoor
    ಪಂಜಾಬಿನ ಜಲಂಧರ ಜಿಲ್ಲೆಯ ಮನಾ ತಲ್‌ವಂಡಿ ಗ್ರಾಮ. ಅಲ್ಲಿ ರಸ್ತೆಯಲ್ಲೊಂದು ಟ್ರಾಕ್ಟರ್ ಸದ್ದು ಮಾಡುತ್ತಾ ಸಾಗುತ್ತದೆ. ಅಲ್ಲಿನ ಜನರು ಅದನ್ನು ಅಚ್ಚರಿಯಿಂದ ನೋಡುತ್ತಾ ನಿಲ್ಲುತ್ತಾರೆ - ಕಳೆದ 20 ವರುಷಗಳಿಂದಲೂ. ಯಾಕೆಂದರೆ ಅದನ್ನು…
  • May 17, 2022
    ಬರಹ: Ashwin Rao K P
    ನಮ್ಮ ರಾಜ್ಯದಲ್ಲಿನ ಪ್ರಮುಖ ತೋಟಗಾರಿಕಾ ಬೆಳೆಗಳ ಸಾಲಿನಲ್ಲಿ ದಾಳಿಂಬೆ ಒಂದು. ದಾಳಿಂಬೆ ಬೆಳೆ ಎಂಬುದು ಲಾಟರಿ ಹೊಡೆದಂತೆ. ಅದೃಷ್ಟ  ಖುಲಾಯಿಸಿದರೆ ಕೋಟ್ಯಾಧಿಪತಿಯಾಗಬಹುದು. ಈ ಬೆಳೆಯಲ್ಲಿನ ಪ್ರಮುಖ ಸಮಸ್ಯೆ ಬೆಳೆದ ಕಾಯಿಗಳಲ್ಲಿ ಅರ್ಧಕ್ಕೂ…
  • May 17, 2022
    ಬರಹ: Shreerama Diwana
    ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣಿನ ಗುಡಿಯೊಳಗೆ... ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪ. ಇದು ಭಾರತೀಯ ಸಮಾಜದ ಎಲ್ಲಾ ಧರ್ಮ ಅಥವಾ ಮತಗಳ ‌ಎಲ್ಲಾ ಮನುಷ್ಯ ಪ್ರಾಣಿಗಳಿಗು ಸಮನಾಗಿ ಅನ್ವಯ. "ಇತಿಹಾಸ ತಿಳಿವಳಿಕೆ - ವರ್ತಮಾನ ನಡವಳಿಕೆ -…
  • May 17, 2022
    ಬರಹ: ಬರಹಗಾರರ ಬಳಗ
    ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕೆಲಸ ಮಾಡದಿದ್ದರೆ ಗಳಿಕೆ ಎಲ್ಲಿಯದು? ಜನ್ಮವೆತ್ತಿದ ಮೇಲೆ…
  • May 17, 2022
    ಬರಹ: ಬರಹಗಾರರ ಬಳಗ
    ಮರಳ ಮನೆಗೆ ಹನಿಹನಿಯಾಗಿ ನೀರನ್ನು ಸಿಂಪಡಿಸುತ್ತಾ ಮತ್ತೆ ಆಳ ಸಮುದ್ರಕ್ಕೆ ಅಲೆಗಳು ಮರಳುತ್ತಿದ್ದಾವೆ. ಈ ಮರಳಿನ ತೀರದಲ್ಲಿ ಓಡಾಟದ ಪಾದದ ಗುರುತಿಲ್ಲ. ಸಂಜೆಯ ತಿಳಿ ತಂಪಿಗೆ, ಮುಂಜಾನೆಯ ಎಳೆ ಬಿಸಿಲಿಗೆ, ಜನರು ಇಲ್ಲಿ ಮೈಯೊಡ್ಡುವುದಿಲ್ಲ,…
  • May 17, 2022
    ಬರಹ: ಬರಹಗಾರರ ಬಳಗ
    ನಗಬೇಡ ನಗಬೇಡ ನೋಡ... ನಕ್ಕು ನಕ್ಕು ಅಂಗಿಸಬೇಡ... ನಗಲು ಹೆಣ್ಣು ಸಾಮ್ರಾಟನ ಮಣ್ಣು ಕೋಟೆ ಕೊತ್ತಲುಗಳು ಉರುಳಿದವು ದಾಯಾದಿಗಳಲ್ಲಿ ಸಮರವಾಯಿತು ಈ ಮಾದಕವಾದ ಸ್ತ್ರೀಯ ನಗೆಯಿಂದ....!   ನಗಬೇಡ ನಗಬೇಡ ಗೆಳತಿ ನಾರಿಯ ನಗೆಯಿಂದಲೇ... ಜರುಗಿತು…
  • May 16, 2022
    ಬರಹ: Ashwin Rao K P
    ಇಂದಿಗೆ ಸುಮಾರು ೨,೫೦೦ ವರ್ಷಗಳ ಹಿಂದೆ ಚೀನಾದಲ್ಲಿದ್ದ ಕನ್ಫ್ಯೂಷಿಯಸ್ ಒಬ್ಬ ತತ್ವಜ್ಞಾನ, ಚಿಂತಕ, ಕವಿ ಮತ್ತು ರಾಜಕಾರಣಿ. ಆತ ಸುಮಾರು ೭೧ ವರ್ಷಗಳ ಕಾಲ ಬದುಕಿದ್ದ. ಹೊಸತನ್ನು ಹುಡುಕುವುದು, ಹೊಸ ವಿಚಾರಗಳನ್ನು ಚಿಂತಿಸುವುದು, ಅವುಗಳನ್ನು…
  • May 16, 2022
    ಬರಹ: Ashwin Rao K P
    ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಜಗತ್ತಿನ ಎಲ್ಲೆಡೆ ಯಾವುದೇ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿಲ್ಲ. ಇದಕ್ಕೆ ಶಾಲಾ-ಕಾಲೇಜುಗಳೂ ಹೊರತಲ್ಲ. ಆರಂಭದಿಂದಲೂ ಎಲ್ಲಿ ಮಕ್ಕಳ ಮೇಲೆ ಕೊರೋನಾ ದಾಳಿ ಮಾಡಿಬಿಡುತ್ತದೆಯೋ ಎಂಬ ಕಾರಣಕ್ಕಾಗಿ…
  • May 16, 2022
    ಬರಹ: Shreerama Diwana
    ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ… ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ. ಬುದ್ದನಂತಹ ಕೆಲವು ಚಿಂತಕರು ಈ  ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ದನ…
  • May 16, 2022
    ಬರಹ: ಬರಹಗಾರರ ಬಳಗ
    ‘ಮನುಷ್ಯತ್ವಂ ಹಿ ದುರ್ಲಭಮ್*’ಎಲ್ಲಾ ಜೀವಿಗಳಲ್ಲಿ ಮಾನವ ಜನ್ಮವೇ ದುರ್ಲಭವಾದುದು, ಶ್ರೇಷ್ಠವಾದುದೆಂದು ನಾವು ತಿಳಿದವರಿದ್ದೇವೆ. ಮನುಷ್ಯರಾಗಿ ಜನಿಸಿದ ನಾವುಗಳು ಜನ್ಮದ ತಿರುಳನ್ನು ಸಾರ್ಥಕಪಡಿಸಿಕೊಳ್ಳಬೇಕು. ಧರ್ಮಾಚರಣೆಯೊಂದಿಗೆ ಮಾನವತೆಯ…
  • May 16, 2022
    ಬರಹ: addoor
    ಇವತ್ತು ಬುದ್ಧ ಪೂರ್ಣಿಮೆ. "ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂಬ ಕವನದ ಸಾಲು ನೆನಪಾಯಿತು. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಹುಟ್ಟಿದ ಮತ್ತು ಆತನಿಗೆ ಜ್ನಾನೋದಯವಾದ ಪವಿತ್ರ ದಿನವಿದು. ವೈಶಾಖ ತಿಂಗಳ ಹುಣ್ಣಿಮೆಯ ದಿನ. ಬುದ್ಧ…
  • May 16, 2022
    ಬರಹ: ಬರಹಗಾರರ ಬಳಗ
    ಶಾಲೆಯ ಅಂಗಳದಲ್ಲಿ ಅನಗತ್ಯ ಜಗಳ, ಸಿಟ್ಟಿನಲ್ಲಿ ನಿತಿನ್ ಬರುವುದನ್ನು ಅವನಪ್ಪ ನೋಡಿದ್ರು. ನಿತಿನ್ ಗೆ ಏನು ಅನ್ನದೆ ಮನೆಗೆ ಬಂದು, ಮನೆಯಲ್ಲಿ ಅಡುಗೆ ಮನೆಯಲ್ಲಿ ಬಳಸುವ ಅಷ್ಟೂ ಅಲುಮಿನಿಯಂ ಬೆಳ್ಳಿಯ ಪಾತ್ರೆಗಳನ್ನು ಮಾರಾಟ ಮಾಡಿ ಎಲ್ಲವನ್ನು…
  • May 16, 2022
    ಬರಹ: ಬರಹಗಾರರ ಬಳಗ
    ಬುದ್ಧನೆಂಬೋ ದೇವನಿದ್ದ    ಜನಸಾಗರದಿಂದಲೆದ್ದ;  ಲುಂಬಿನಿಯಿಂದ ಬಂದ   ಜನಮಲಗಿರಲು ಎದ್ದ!   ಸಂಸಾರದಿಂದ ಮೇಲೆದ್ದ  ನೋವುಗಳನೇ ಉಂಡ  ಸಿದ್ಧಾರ್ಥ ಗೌತಮನೆಂದ  ಪಾಪ ಕರ್ಮಗಳಿಂದೆದ್ದ!   ಬೋಧಿವೃಕ್ಷದಡಿ ಕುಳಿತಿದ್ದ
  • May 15, 2022
    ಬರಹ: addoor
    ನಾಳೆ, 16 ಮೇ 2022ರಿಂದ ಕರ್ನಾಟಕದಲ್ಲಿ ಶಾಲೆಗಳು ಶುರು. ಕಳೆದ ವರುಷ ಕೊರೋನಾ ವೈರಸ್ ದಾಳಿಯ ಎರಡನೆ ವರುಷವೂ ಶಾಲಾ ಅವಧಿ ಕಡಿಮೆ ಮಾಡಬೇಕಾಯಿತು. ಆ ಹಿನ್ನೆಲೆಯಲ್ಲಿ, ಜೂನ್ ಮೊದಲ ದಿನದ ಬದಲಾಗಿ ಈ ವರುಷ ಬೇಗನೇ ಶಾಲೆಗಳ ಪುನರಾರಂಭ. ಶಾಲೆಗಳಲ್ಲಿ…
  • May 15, 2022
    ಬರಹ: Shreerama Diwana
    ಸೈದ್ಧಾಂತಿಕ ಗುಲಾಮಿತನದತ್ತ ಬಹುತೇಕ ಭಾರತೀಯ ವಿದ್ಯಾವಂತ ಜಾಗೃತ ಮನಸ್ಥಿತಿಯ ಜನಗಳು ಸಾಗುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರಕುತ್ತಿವೆ. ಸಾರ್ವಜನಿಕ ಜೀವನದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುವ, ಪತ್ರಿಕೆ ಟಿವಿ ಓದುವ ಸಾಮಾಜಿಕ…
  • May 15, 2022
    ಬರಹ: ಬರಹಗಾರರ ಬಳಗ
    ಸುಮ್ಮನೆ ಕುಳಿತಿದ್ದೆ, ರಾತ್ರಿ ನಿದ್ದೆ ಇರಲಿಲ್ಲ. ನನ್ನ ಮನೆಯವರನ್ನ ಮಲಗಿಸಲು ನಿದ್ದೆ ರೌಂಡಿಗ್ ಹೋಗಿತ್ತು. ನನ್ನ ಮತ್ತು ಅದರ ಭೇಟಿಗೆ  ಸ್ವಲ್ಪ ಸಮಯವಿತ್ತು. ಆ ಸಮಯ ಒಂದು ಆಲೋಚನೆ ಮನಸ್ಸೊಳಗೆ ಓಡಲಾರಂಭಿಸಿದವು. ಈ ಸಾವು ಅನ್ನುವವನು…
  • May 15, 2022
    ಬರಹ: ಬರಹಗಾರರ ಬಳಗ
    ಬೆಳಗಿನ ಹೊಂಗಿರಣದಲಿ  ಚೆಲುವೆಯ ಮುಖವರಳಿ ಮುಗಿಲಿಗೆ ಚಿಮ್ಮಿತು ಮುಗುಳುನಗೆ    ಮುಂಜಾನೆ ಮಂಜಿನಲಿ ಚೆಲುವೆ ತೇಲಿ ತೇಲಿ ತೇಲಿ  ಮೈಯೆಲ್ಲ ಮಿಂದಿದೆ ಚೆಲುವು   ಚೆಲುವೆ ಮಂದಹಾಸ  ನನ್ನ ಎದೆಯನು ತಾಗಿ ಹೃದಯದಲಿ ಚಿಮ್ಮಿದೆ ಪ್ರೀತಿ   
  • May 14, 2022
    ಬರಹ: addoor
    ಹೆಲೆನ್ ಕೆಲ್ಲರ್ ಹುಟ್ಟಿದಾಗ (1880) ಆಕೆಯ ಹೆತ್ತವರಿಗೆ ಸಂಭ್ರಮ. ದುರದೃಷ್ಟದಿಂದ ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯಾಕೆಂದರೆ ಆಕೆ ಸ್ಕಾರ್ಲೆಟ್ ಜ್ವರ ಪೀಡಿತಳಾದಳು. ಅವಳ ಅಮ್ಮ ಆಹೋರಾತ್ರಿ ಅವಳ ಆರೈಕೆ ಮಾಡಿ, ಅವಳ ಜೀವ ಉಳಿಸಿದರು. ಆದರೆ…
  • May 14, 2022
    ಬರಹ: Ashwin Rao K P
    ಕಮೀಷನ್ ಐದಾರು ವರುಷಗಳ ಹಿಂದೆ, ಕೇರಳದ ಶಾಸಕರೊಬ್ಬರು ಚಂಡೀಘಡಕ್ಕೆ ಹೋಗಿದ್ದರು. ಅವರನ್ನು ಪಂಜಾಬಿನ ಸಚಿವರೊಬ್ಬರು ಅವರ ಮನೆಗೆ ಊಟಕ್ಕೆ ಕರೆದರು. ಆ ಸಚಿವರ ಮನೆಯನ್ನು ನೋಡಿದ ಕೇರಳದ ಶಾಸಕರು ಹೌಹಾರಿ, ಇಷ್ಟೊಂದು ಸಂಪತ್ತು ಹೇಗೆ ಬಂತು?' ಎಂದು…