May 2022

  • May 20, 2022
    ಬರಹ: ಬರಹಗಾರರ ಬಳಗ
    ನಮ್ಮ ಕಿಟ್ಟಣ್ಣ ಬೇರೆ ಬೇರೆ ಕಚೇರಿ­ಗಳಿಗೆ ಸಲಕರಣೆಗಳನ್ನು ಪೂರೈಸುವ ಕೆಲಸ ಮಾಡುತ್ತಾನೆ. ಒಂದು ಲಾರಿ, ಎರಡು ಟೆಂಪೊ ಇಟ್ಟುಕೊಂಡು ವ್ಯವ­ಹಾರ ನಡೆಸುತ್ತಾನೆ. ಒಂದು ದಿನ ನಗರದಲ್ಲಿದ್ದ ಮಾನಸಿಕ ಚಿಕಿತ್ಸಾಲ­ಯದಿಂದ ತುರ್ತು ಕರೆ ಬಂದಿತು. ಅವರಿಗೆ…
  • May 19, 2022
    ಬರಹ: addoor
    ಈ ವಾರ ಕರ್ನಾಟಕ ಸರಕಾರದ ಆದೇಶದಂತೆ ಬೇಗನೇ ಶಾಲೆಗಳು ಶುರುವಾಗಿವೆ (ಜೂನ್ ಒಂದರ ಬದಲಾಗಿ ಮೇ 16ರಂದು). ಎಸ್.ಎಸ್.ಎಲ್.ಸಿ.ಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು, ಇನ್ನು ಜೂನಿಯರ್ ಕಾಲೇಜುಗಳೂ ಶುರುವಾಗಲಿವೆ. ಹೆತ್ತವರಿಗೂ ವಿದ್ಯಾರ್ಥಿಗಳಿಗೂ…
  • May 19, 2022
    ಬರಹ: Ashwin Rao K P
    ‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ.…
  • May 19, 2022
    ಬರಹ: Shreerama Diwana
    ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು/ಹೆಣ್ಣು )…
  • May 19, 2022
    ಬರಹ: ಬರಹಗಾರರ ಬಳಗ
    ‘ಸತ್ಯವೆಂದೂ ಸುಳ್ಳಾಗದು ಆದರೆ ಸುಳ್ಳೊಂದು ಸತ್ಯವಾಗಬಹುದು’ ಇದು ಲೋಕಾರೂಢಿ ಮಾತು. ನಾವು ನಿಜವನ್ನು ಹೇಳುವುದು ಸತ್ಯ. ಒಂದು ನಿಜವನ್ನು ಕಥೆ ಕಟ್ಟಿ ತಿರುಚಿ ಹೇಳುವುದೇ ಸುಳ್ಳು. ಸತ್ಯ ಸುಳ್ಳುಗಳ ನಡುವೆ ಸಿಕ್ಕಿ ಉತ್ತಮರು ಒದ್ದಾಡುವರು, ಎಷ್ಟೋ…
  • May 19, 2022
    ಬರಹ: ಬರಹಗಾರರ ಬಳಗ
    ನನಗೆ ಸಿಗಬೇಕಾದ ಮೌಲ್ಯ ಸಿಗುತ್ತಿಲ್ಲ. ಅಂದರೆ ಎಲ್ಲಾ ಕಡೆಯೂ ವಿಪರೀತವಾಗಿ ಬಳಕೆಯಾಗುತ್ತಿದ್ದೇನೆ. ನನಗೆ ಮೌಲ್ಯವೇ ಇಲ್ಲದಂತಾಗಿದೆ. ಆದಕ್ಕೆ ನಾನು ಊರು ಬಿಡಬೇಕೆಂದು ನಿರ್ಧರಿಸಿದ್ದೇನೆ. ಇನ್ಯಾರು ನನ್ನ ಬಳಸುವುದೇ ಬೇಡ. ನೀವು…
  • May 19, 2022
    ಬರಹ: ಬರಹಗಾರರ ಬಳಗ
    ಅರುಣಕಾಲದ ಭವ್ಯ ನೋಟ  ಉದಯಕಾಲದ ರಮ್ಯ ಮಾಟ  ರವಿ ಉದಯದ ಸೌಮ್ಯ ಭಾವ ಅಲೆ ಅಲೆಯಾಗಿ ಮೂಡುತಿದೆ   ಹೊಂಗಿರಣದ ಸುಂದರ ಜಾವ ಮುಂಜಾನೆಯ ಮದುರ ಭಾವ ಇಬ್ಬನಿಯ ನವಿರಾದ ತಾಣ  ಅಲೆ ಅಲೆಯಾಗಿ ಮೂಡುತಿದೆ    ಹೃದಯದಲಿ ತಂತಿ ಮೀಟಲು
  • May 19, 2022
    ಬರಹ: addoor
    ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ…
  • May 19, 2022
    ಬರಹ: Nitte
    ಕದ್ದ ಕ್ಷಣಗಳನ್ನು ನೆನಪುಗಳೊಂದಿಗೆ ಗುಣಿಸಿ, ತುಂಬಿಸುತ್ತಿರುವೆ ದಿನವೂ ಈ ಕಾಲದ ಸೀಸೆ... ತಿರುಗಿ ಬರುವುದೇ ಆ ಕ್ಷಣ, ಕೈ ಸೇರುವುದೇ, ಕೈ ಜಾರಿದ ಯೌವ್ವನ, ಎಂಬುದೊಂದೇ ಈಗ ಉಳಿದಿರುವ ಆಸೆ... ಬರಿಯ ಚಿಕ್ಕ ಪದಗಳಿಗೆ ಮುರಿದು ಬೀಳುವುದೇ ಪ್ರೀತಿ…
  • May 18, 2022
    ಬರಹ: Ashwin Rao K P
    ಸಿದ್ದಣ್ಣ ಮಸಳಿ ಇವರು ಎಪ್ರಿಲ್ ೬, ೧೯೨೭ರಂದು ವಿಜಯಪುರ (ಬಿಜಾಪುರ) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜನಿಸಿದರು. ತಂದೆ ಗಿರಿಮಲ್ಲಪ್ಪ ಹಾಗೂ ತಾಯಿ ತಂಗೆಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರೇಮಸಳಿಯಲ್ಲಿ ಪೂರೈಸಿ,…
  • May 18, 2022
    ಬರಹ: Ashwin Rao K P
    ಜಿಲ್ಲೆ ಹಾಗೂ ತಾಲೂಕು ಪಂಚಾಯ್ತಿ ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಚುನಾವಣೆ ಆಯೋಗವು ಹೈಕೋರ್ಟ್ ಗೆ ಮಂಗಳವಾರ ಮೆಮೋ ದಾಖಲಿಸಿದೆ. ತನ್ನ ಬಳಿಯಿದ್ದ ಅಧಿಕಾರಗಳನ್ನು ರಾಜ್ಯ ಕಸಿದುಕೊಂಡಿರುವುದರಿಂದ ಸುಪ್ರೀಂ ಕೋರ್ಟ್…
  • May 18, 2022
    ಬರಹ: venkatesh
    ಮುಹೂರತ್ ಶಾಟ್ ಕ್ಲಾಪರ್ ಬಾಯ್, ಕೆಲಸವನ್ನು  ಒಮ್ಮೆ ಅಪ್ರತಿಮ ಬಾಲಿವುಡ್  ಚಲನಚಿತ್ರ ಅಭಿನೇತಾ  ದಿಲೀಪ್ ಕುಮಾರ್  ಒಪ್ಪಿಕೊಂಡು ಮಾಡಿದ್ದರು. ಕ್ಲಾಪರ್ ಶಾಟ್ ಮಾಡುವುದು ಒಂದು ತರಹದ ಶುಭಾರಂಭ ಅಂದರೆ ; ಯಾವುದೇ ಹೊಸಚಿತ್ರವನ್ನು ಚಿತ್ರೀಕರಿಸಲು…
  • May 18, 2022
    ಬರಹ: Shreerama Diwana
    ಮನುಷ್ಯನ ಸಹಿತ ಜನ್ಮಕ್ಕೆ ಬರುವ ಪ್ರತಿಯೊಂದು ಜೀವಿಗೂ ಸಾವಿದೆ. ಇದರಲ್ಲಿ ವಿಶೇಷವೇನಿದೆ ಎಂದರೆ ಏನಿಲ್ಲ. ಮರ ಗಿಡ ಬಳ್ಳಿಗಳ ಸಹಿತ ಯಾವುದು ಹುಟ್ಟಿದೆಯೋ, ಅವುಗಳು ಸತ್ತಿವೆ, ಸಾಯುತ್ತವೆ. ಆದರೂ ಕೆಲವು ಹಿಂದಿನ ಗ್ರಂಥಕರ್ತರು ಕೆಲವರನ್ನು…
  • May 18, 2022
    ಬರಹ: Shreerama Diwana
    ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ ಚಿಂತನೆ ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು…
  • May 18, 2022
    ಬರಹ: ಬರಹಗಾರರ ಬಳಗ
    ನಮ್ಮ ಕೈಗೆ ಹಣ ಬಂತು,ಆರ್ಥಿಕತೆ ಸದೃಢ ಎಂದೊಡನೆ ನಮಗ್ಯಾಕೊ ಸ್ವಲ್ಪ ಅಹಂ ಬಂದು ಬಿಡುತ್ತದೆ. ಪಾಪದವರು, ಬಡವರೆಲ್ಲ ಲೆಕ್ಕಕ್ಕಿಲ್ಲದವರಂತೆ ನಮ್ಮ ವರ್ತನೆಯಿರುತ್ತದೆ. ಈ ಗುಣ ತಪ್ಪಲ್ಲವೇ ? ಹಣ ಬರಲಿ, ಲಾಟರಿಯೇ ಮಗುಚಲಿ, ನಾವು ನಾವಾಗಿರೋಣ.…
  • May 18, 2022
    ಬರಹ: ಬರಹಗಾರರ ಬಳಗ
    * ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೇ 18ರಂದು ಆಚರಿಸಲಾಗುತ್ತದೆ.  * ಮೇ 18, 1997 ರಂದು ವಿಶ್ವ ಏಡ್ಸ್ ಲಸಿಕೆ ದಿನದ ಪ್ರಸ್ತಾವನೆಯನ್ನು ಮೋರ್ಗನ್ ಸ್ಟೇಟ್ ಯೂನಿವರ್ಸಿಟಿಯ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮಾಡಿದರು. * 1998…
  • May 18, 2022
    ಬರಹ: ಬರಹಗಾರರ ಬಳಗ
    ನಾನ್ಯಾರು ದಿತಿ ಗರ್ಭ ಸಂಜಾತ .... ಹೀಗಂತ ಹೇಳೋಕೆ ನನ್ನ ವಂಶದ  ಬಗ್ಗೆ ನನಗೆ ತಿಳಿದಿಲ್ಲ. ಆದರೂ ನಾನು ನಿಮ್ಮೊಳಗೊಬ್ಬನಾಗಿದ್ದೇನೆ. ನಾನೇನು ಸಾವಿರಾರು ವರ್ಷಗಳಿಂದಲೂ ನಿಮ್ಮೊಂದಿಗೆ ನಡೆದು ಬಂದವನಲ್ಲ. ಕೆಲವು ವರ್ಷಗಳ ಹೆಜ್ಜೆಗಳಷ್ಟೇ ನನ್ನದು…
  • May 18, 2022
    ಬರಹ: ಬರಹಗಾರರ ಬಳಗ
    ಗಝಲ್ - ೧ ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ ನಿನ್ನ ಹೃದಯ ಬಡಿತದ ಏರಿಳಿತಗಳಿಗೆ ಗುರುವಾದೆ ನಲ್ಲೆ   ಬೆಟ್ಟಗುಡ್ಡಗಳ ನಡುವೆಯೇ ನದಿಹುಟ್ಟುವ ಕಾರಣ ನಿನಗೆ ತಿಳಿದಿದೆಯಾ  ಬಂಜರು ನೆಲದಲಿ ವಾಸಿಪ ಜನರ ಪಾಲಿಗೆ…
  • May 18, 2022
    ಬರಹ: Ashwin Rao K P
    ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ ಪಡೆಯಿತೆಂದರೆ ಆ…
  • May 18, 2022
    ಬರಹ: ಬರಹಗಾರರ ಬಳಗ
    ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡು – ಹೆಣ್ಣು ಎಂಬಂತೆ 1-2 ಮಕ್ಕಳು.  ಎಲ್ಲರಿಗೂ ಪರವೂರು, ವಿದೇಶಗಳಲ್ಲಿ ಕೆಲಸ. ಹೆಂಡತಿ ಮಕ್ಕಳೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ…