May 2022

  • May 22, 2022
    ಬರಹ: addoor
    ಚಂದದ ಉದ್ಯಾನದಲ್ಲಿ ಹಲವಾರು ಕೀಟಗಳ ವಾಸ. ಅಲ್ಲಿದ್ದ ಮನಮೋಹಕ ಚಿಟ್ಟೆಯೊಂದಕ್ಕೆ ತನ್ನ ಸೌಂದರ್ಯದ ಬಗ್ಗೆ ಬಹಳ ಜಂಬ. ಯಾವಾಗಲೂ ತನಗಿಂತ ಸುಂದರ ಚಿಟ್ಟೆ ಈ ಜಗತ್ತಿನಲ್ಲೇ ಇಲ್ಲವೆಂದು ಆತ್ಮಪ್ರಶಂಸೆ ಮಾಡಿಕೊಳ್ಳುತ್ತಿತ್ತು. ಜಿರಳೆಯೊಂದಕ್ಕೆ ಇದನ್ನು…
  • May 22, 2022
    ಬರಹ: Shreerama Diwana
    ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರಲ್ಲಿ ಒಬ್ಬನಾದ ಪೆರಾರಿವಲನ್ ಎಂಬ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು 31 ವರ್ಷಗಳ ಸೆರೆವಾಸದ ನಂತರ ಅನೇಕ ಪರ ವಿರೋಧದ ವಾದಗಳ ನಡುವೆ ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದೆ. ಹಾಗೆಯೇ ಇನ್ನೂ…
  • May 22, 2022
    ಬರಹ: ಬರಹಗಾರರ ಬಳಗ
    ಒಂದು ಹೊತ್ತು ಊಟ ಮಾಡದಿದ್ದರೂ, ಉಪವಾಸ ಬಿದ್ದರೂ ತೊಂದರೆಯಿಲ್ಲ. ಮಾನವಂತರ ಸಂಗದಲಿ ಇರಬೇಕು. ಮಾನಹೀನರ ಜೊತೆ ಕ್ಷಣಹೊತ್ತು ಸಹ ಇರಬಾರದಂತೆ. ಒಂದು ವೇಳೆ  ಇದ್ದರೆ ಮನೆಯ ಮಜ್ಜಿಗೆಯನ್ನು ತಾಳೆ ಮರದಡಿ ಕುಳಿತು ಕುಡಿದಂತೆ ಆಗಬಹುದು. ನಮ್ಮ ತಲೆಯ…
  • May 22, 2022
    ಬರಹ: ಬರಹಗಾರರ ಬಳಗ
    ಪ್ರತಿಯೊಂದನ್ನು ಅನುಭವಿಸಿದವನಿಗೆ ಅದರ ಸ್ವಾದ ತಿಳಿಯುವುದು, ಅನುಭವಿಸಿದವನಿಗೆ ನೋವು ತಿಳಿಯುವುದು, ಅನುಭವಿಸಿದವನಿಗೆ ಭಯ-ಆತಂಕ ಪ್ರೀತಿ ಎಲ್ಲವೂ ತಿಳಿಯೋಕೆ ಸಾಧ್ಯ. ನಾನು ಪ್ರತಿದಿನ ಪುಸ್ತಕದಲ್ಲಿ ಒದುತ್ತಿದ್ದೆ, ಅವರನ್ನ ಹತ್ತಿರ ಸೇರಿಸಿಲ್ಲ…
  • May 22, 2022
    ಬರಹ: ಬರಹಗಾರರ ಬಳಗ
    ಯಾರಿಗೆ ಈ ಮನ್ನಣೆಯೊ ಯಾರಿಗೆ ಈ ವೇದನೆಯೊ   ಅಲೆಯಲೆಯಲಿ ತೇಲಿ ತೇಲಿ ಬರುತಲಿದೆ ಮಹಾಮಾರಿ ಯಾರ ಜೀವಕೆ ಯಾರ ಬೇಲಿ ತೆಗೆದು ದೂರ ಕಳಿಸಲಿ   ಸದ್ದಿಲ್ಲದೆ ಏರುತಿದೆ ಸಂಕಷ್ಟಕೆ ದೂಡುತಿದೆ ಹೆಚ್ಚಾಗಿದೆ ನೋವಿನಲೆ
  • May 21, 2022
    ಬರಹ: Ashwin Rao K P
    ಪಾಸ್ ವರ್ಡ್ ಕುದುರೆ! ಗಾಂಪ ಬಹಳ ದೊಡ್ದ ಸಾಹುಕಾರನಾಗಿದ್ದ. ಆತ ಒಮ್ಮೆ ಭಾರೀ ದುಡ್ಡು ಕೊಟ್ಟು ಒಂದು ಕುದುರೆ ಖರೀದಿಸಿದ. ಆದರೆ ಅದು ಎಲ್ಲಾ ಸಾಮಾನ್ಯ ಕುದುರೆಗಳಂತೆ ಇರಲಿಲ್ಲ. ಅದರ ಮಾಲೀಕ ಇವನಿಗೆ ಆ ಕುದುರೆ ಮಾರುವಾಗ ಹೇಳಿದ್ದ, ಇದು ಓಡಲು…
  • May 21, 2022
    ಬರಹ: addoor
    ಕರ್ನಾಟಕದ 2022ರ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶಗಳ ವಿಶೇಷತೆಗಳಿಂದ ನಾವೇನು ತಿಳಿದುಕೊಳ್ಳಬಹುದೆಂದು ಭಾಗ-1ರಲ್ಲಿ ಓದಿ ಕೊಂಡಿದ್ದೇವೆ. ಮಕ್ಕಳು ಚೆನ್ನಾಗಿ ಕಲಿಯಲು ಶಾಲೆಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಕಲಿಯಬಹುದು! ಇದು ಹೇಗೆ ಸಾಧ್ಯ?…
  • May 21, 2022
    ಬರಹ: Ashwin Rao K P
    ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ…
  • May 21, 2022
    ಬರಹ: Shreerama Diwana
    ಚಲನ ಚಿತ್ರಗಳ ಸಮಗ್ರ ಸುದ್ದಿಗಳನ್ನು ತಿಳಿಸುವ ವಾರ ಪತ್ರಿಕೆ- ಸಿನಿರೇಖಾ. ೯೦ರ ದಶಕದಲ್ಲಿ ಅಂತರ್ಜಾಲ ಇಲ್ಲದ ಸಮಯದಲ್ಲಿ ಚಲನ ಚಿತ್ರಗಳ ಹಾಗೂ ಚಿತ್ರರಂಗದ ಬಗ್ಗೆ ತಿಳಿಸಲು ಇದ್ದ ಏಕೈಕ ಮಾಧ್ಯಮ ಎಂದರೆ ಸಿನೆಮಾ ಪತ್ರಿಕೆಗಳು. ಸಿನೆಮಾ ಮಾಸಿಕಗಳು…
  • May 21, 2022
    ಬರಹ: Shreerama Diwana
    ಹೆಸರು : ೧೩೫೦… ಜೈಲಿನ ಸಿಬ್ಬಂದಿಯೊಬ್ಬ ಜೋರಾಗಿ ಕೂಗಿದ. ಬೆಳಗಿನ ೧೧ ರ ಸಂದರ್ಶನದ ಸಮಯದಲ್ಲಿ ಕಳೆದ ೪ ವರ್ಷಗಳಲ್ಲಿ ಎರಡನೇ ಬಾರಿಗೆ ನನ್ನ ಹೆಸರನ್ನು ಜೋರಾಗಿ ಕರೆಯಲಾಯಿತು.  ಬೆಳಗ್ಗೆ ಮತ್ತು ಸಂಜೆಯ ಹಾಜರಾತಿ ವೇಳೆ ನನ್ನ ಎದೆ ಮತ್ತು ಬೆನ್ನಿನ…
  • May 21, 2022
    ಬರಹ: ಬರಹಗಾರರ ಬಳಗ
    ನೋವು, ದು:ಖ, ಸಂಕಟ, ಕಷ್ಟಗಳು ,ಹೇಳಲಾರದ ಅನೇಕ ವಿಷಯಗಳು ಎದೆಯಲ್ಲಿ ಗೂಡುಕಟ್ಟಿದರೆ, ಮನಸ್ಸು ಹಿಂಡುವುದು ಸಹಜ. ನಮ್ಮವರೇ ಅನಿಸಿಕೊಂಡವರ ಹತ್ತಿರ ನೋವಿನ ಕಾರಣವನ್ನು ಮನಸ್ಸುಬಿಚ್ಚಿ ಹೇಳಿಕೊಂಡರೆ ಅದಕ್ಕಿಂತ ದೊಡ್ಡ ಔಷಧ ಮತ್ತೊಂದಿಲ್ಲ.…
  • May 21, 2022
    ಬರಹ: ಬರಹಗಾರರ ಬಳಗ
    ನಾನು ತುಂಬಾ ಸಮಯದಿಂದ ಗಮನಿಸಿಲ್ಲ. ಇತ್ತೀಚೆಗೆ ಶಶಿಕಿರಣ ಹೇಳಿದ ನಂತರ ಈ ವಿಚಾರ ತಿಳಿದದ್ದು. ಅವಳು ತುಂಬಾ ಹಿಂಬಾಲಿಸುತ್ತಿದ್ದಾಳೆ ನನ್ನನ್ನ. ಹೋದಲ್ಲೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದಾಳೆ. ನನ್ನೆಡೆಗೆ ವಿನೂತನವಾದ ನಗೆಯನ್ನು ಬೀರುತ್ತಾ,…
  • May 21, 2022
    ಬರಹ: ಬರಹಗಾರರ ಬಳಗ
    ಚೇತರಿಸು ಚೇತರಿಸು ಚೇತರಿಸು ಮಗುವೆ ಕಲಿವಿನುನ್ನತಿಗಾಗಿ ಚೇತರಿಸು ಮಗುವೆ||ಪ||   ಶಾಲೆ ಮುಚ್ಚಿತು ಅಂದು ಕೊರೋನಾ ಮುಂದಡೆ ನಿಂದು ಹದಿನೆಂಟು ತಿಂಗಳಲಿ ಕಲಿಕೆಯಂತರ ಬಂದು... ನಡುಗಿಸಿತು ನಲುಗಿಸಿತು ವಿದ್ಯೆಯಡಿಪಾಯವನೆ ಬೋಧಿಸಿತು ಶಿಕ್ಷಣಕೆ
  • May 20, 2022
    ಬರಹ: addoor
    ನಿನ್ನೆ, 19 ಮೇ 2022ರಂದು ಕರ್ನಾಟಕದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟ. ಇವತ್ತಿನ ದಿನ ಪತ್ರಿಕೆಗಳಲ್ಲಿ ಅದುವೇ ಮುಖಪುಟ ಸುದ್ದಿ. ಈ ಸಲದ ಫಲಿತಾಂಶದ ಕೆಲವು ವಿಶೇಷತೆಗಳು: -ಪರೀಕ್ಷೆಗೆ ಹಾಜರಾದ ಸುಮಾರು 8.53 ಲಕ್ಷ…
  • May 20, 2022
    ಬರಹ: Ashwin Rao K P
    ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆಯ ಫಲಿತಾಂಶ ಬಂದಿದೆ. ಆದರೂ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು. ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ…
  • May 20, 2022
    ಬರಹ: Ashwin Rao K P
    “ಈ ಮಳೆಗೆ ನೀರು ಮನೆಗೆ ನುಗ್ಗದಂತೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಜನರು ಈ ಕಷ್ಟವನ್ನು ಅನುಭವಿಸಲೇಬೇಕು. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ಸುಳ್ಳು ಆಶ್ವಾಸನೆ ನೀಡುವುದಿಲ್ಲ" ಖಾಸಗಿ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ…
  • May 20, 2022
    ಬರಹ: Shreerama Diwana
    ಮನಸ್ಸುಗಳು ಒಡೆದಿವೆ. ಈಗ ಬಾಕಿ ಇರುವುದು ದೇಶ ಮತ್ತೊಮ್ಮೆ ವಿಭಜನೆ ಯಾವಾಗ ಎಂಬುದು ಮಾತ್ರ. ಅದು ಆಗಬಹುದೇ ? ಕರ್ನಾಟಕದ ಸದ್ಯದ ಬೆಳವಣಿಗೆಗಳು ಅದಕ್ಕೆ ಪೂರಕವಾಗಿವೆಯೇ ? ದೀರ್ಘಕಾಲದಲ್ಲಿ ಇದರ ಪರಿಣಾಮಗಳೇನು ? ಇತಿಹಾಸದ ಅನುಭವದಿಂದ ಸ್ವಲ್ಪ…
  • May 20, 2022
    ಬರಹ: ಬರಹಗಾರರ ಬಳಗ
    ಮನಸ್ಸು ನಿರ್ಮಲವಾಗಿ, ಶುದ್ಧತೆ ಮತ್ತು ಬದ್ಧತೆಯಿಂದ ಕೂಡಿಗೈದ ಯಾವ ಕಾರ್ಯವಾದರೂ ಜಯ ಸಿಗಬಹುದೆಂಬ ನಂಬಿಕೆ. ಭಗವಂತನ ನಾಮಸ್ಮರಣೆಯಾದರೂ ಅಷ್ಟೆ. ಮನದಲ್ಲೇನೋ ಗ್ರಹಿಸಿಕೊಂಡು ದೇವರ ಭಾವಚಿತ್ರದೆದುರು ಕುಳಿತು ಜಪ-ತಪ, ಪೂಜೆ-ಧ್ಯಾನದಿಂದ ಏನೂ …
  • May 20, 2022
    ಬರಹ: ಬರಹಗಾರರ ಬಳಗ
    ಸಂಪಾದನೆ ಹೆಚ್ಚಾಗುತ್ತಿದೆ ದಿನಕಳೆದಂತೆ ಲಾಭದ ಪ್ರಮಾಣ ಹೆಚ್ಚಾಯಿತು. ಮನೆಗಳು ದೊಡ್ಡದಾಗಿವೆ, ಗಾಡಿಗಳು ಹೊಸತಾಗಿದೆ, ಮುಂದೇನು? ಅನ್ನುವ ಪ್ರಶ್ನೆ ಎದುರಾದಾಗ ಕೈಹಿಡಿದ ಹೊಸ ಉದ್ಯಮವೇ ಸಿ ಮಾರ್ಟ್. ಹಿಂದೆ  ಹೇಳಿದ್ದೆಲ್ಲಾ ಇವರ ಕತೆ. ಇದೇ ಉದ್ಯಮ…
  • May 20, 2022
    ಬರಹ: ಬರಹಗಾರರ ಬಳಗ
    ಈ ಸುಂದರ ಪ್ರಕೃತಿಯನು ನಿರ್ಮಿಸಿದವನಾರೇ ಜೀವ ನಿರ್ಜೀವದ ಬಲೆಯನು ಹೆಣೆದವನಾರೇ   ಬೀಜ ಮೊಳೆಕೆಯೊಡೆದು ಸಸಿ ಮಾಡಿದವನಾರೇ ಮುಳ್ಳಿನ ಗಿಡದಲಿ ಚೆಲುವ ಹೂವ ಇಟ್ಟವನಾರೇ ಹಾರು ಹಕ್ಕಿಯ ರೆಕ್ಕೆಗಳ ಕಟ್ಟಿದ ವಿನ್ಯಾಸಕನಾರೇ ಮೀನಿಗೆ ನೀರಲಿ ಈಜು ಎಂದು…