May 2022

  • May 25, 2022
    ಬರಹ: Ashwin Rao K P
    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ-WHO) ಭಾರತದ ‘ಆಶಾ’ (ಅಕ್ರಿಡೇಟೆಡ್ ಸೋಶಿಯಲ್ ಹೆಲ್ತ್ ಆಕ್ಟಿವಿಸ್ಟ್) ಕಾರ್ಯಕರ್ತೆಯರು ಕೋವಿಡ್ ಕಾಲದಲ್ಲಿ ನಿರ್ವಹಿಸಿದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಧಾನ ನಿರ್ದೇಶಕರ ‘ಜಾಗತಿಕ…
  • May 25, 2022
    ಬರಹ: Shreerama Diwana
    ಭಾರತ ದೇಶ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಚನೆಯಾದ ಇದು ಕರ್ನಾಟಕ ರಾಜ್ಯ. 1,91,791 ಸ್ಕ್ವೇರ್ ಕಿಲೋಮೀಟರ್ ಭೂಪ್ರದೇಶದ  ವಿಸ್ತಾರ ಹೊಂದಿದೆ. ಸುಮಾರು ‌7 ಕೋಟಿ ಜನಸಂಖ್ಯೆ ಇದೆ. ಕನ್ನಡ…
  • May 25, 2022
    ಬರಹ: ಬರಹಗಾರರ ಬಳಗ
    ಹಬ್ಬದ ಕಾರಣಕ್ಕೆ ಮನೆಯಲ್ಲಿ ಜೊತೆಯಾಗಿದ್ದೆವು. ಅನ್ನ ಸಂತರ್ಪಣೆಗೆ ಕ್ಯಾಬೇಜ್ ಕತ್ತರಿಸುತ್ತಾ ಇದ್ದೆ. ಕ್ಯಾಬೇಜ್ ನ ಪ್ರತಿಯೊಂದು ಎಲೆಗಳನ್ನು ತೆಗೆಯುತ್ತಾ ಹೋದಹಾಗೆ  ಅದೊಂದು ಕಥೆಯನ್ನ ಹೇಳಲಾರಂಭಿಸಿತು. "ನಾನು ಪ್ರತಿಯೊಂದು ಎಲೆಯನ್ನು ತೆಗೆದ…
  • May 25, 2022
    ಬರಹ: ಬರಹಗಾರರ ಬಳಗ
    ಬಂದಿದೆ ಬಂದಿದೆ ವೃತ್ತಿಯ ಸಂಜೆ ತಂದಿದೆ ತಂದಿದೆ ಖುಷಿಯ ಮುಂದೆ    ಬೋಧನ ವೃತ್ತಿಯಲಿ ಸಂದ್ಯಾಕಾಲ  ಅದುವೇ ಕವಿಯಾಗೊ ಪುಣ್ಯಕಾಲ  ಅನುಭವ ಅನುಭಾವ ಸೇರೊ ಕಾಲ  ಕವನ ಕವಿತೆ ಬರೆಯಲು ಒಳ್ಳೆಕಾಲ   ಮನಗೆ ಮುದ ನೀಡೊ ಕಾಯಕ ಓದು ಬರಹ ಮಾಡೊ ಭೋದಕ …
  • May 25, 2022
    ಬರಹ: ಬರಹಗಾರರ ಬಳಗ
    ಮನಸಿಗೆ ದುಃಖ ಆದರೆ ಒಮ್ಮೆ ಈ ಮಾತು ಕೇಳಿರಿ. ನೀವು ಆಸೆಪಟ್ಟಿದ್ದು ಸಿಗಲಿಲ್ಲ ನೀವು ಬದಲಾದರೆ ಯಾವ ಪ್ರಯೋಜನ ಇಲ್ಲ. ನಿಮ್ಮ ನಿರ್ಧಾರವನ್ನು ನೀವು ಬದಲಾಯಿಸಬೇಕು. ಇವತ್ತು ಇಲ್ಲ ಅಂದ್ರೆ ನಾಳೆ ನೀವು ಆಸೆಪಟ್ಟಿದ್ದು ನಿಮಗೆ ಖಂಡಿತ ಸಿಗುತ್ತದೆ.…
  • May 24, 2022
    ಬರಹ: Ashwin Rao K P
    ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ…
  • May 24, 2022
    ಬರಹ: Shreerama Diwana
    ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಭಾರತದ ಬಹುತೇಕ ಜನರು ಇತಿಹಾಸಕಾರರಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ನಾವೆಲ್ಲರೂ ಶೈಕ್ಷಣಿಕ ಅಪರಾಧಿಗಳು... ಹಿಂದಿನ ಇತಿಹಾಸ ಮಹಾತ್ಮ ಗಾಂಧಿ ದೇಶ ಭಕ್ತ ಸತ್ಯ ಅಹಿಂಸೆಯ ಪ್ರತಿಪಾದಕ. ಇಂದಿನ…
  • May 24, 2022
    ಬರಹ: venkatesh
    ಹಿಂದಿ ಸಾಹಿತ್ಯ ವಲಯದ ದಿಗ್ಗಜರಲ್ಲೊಬ್ಬರೆಂದು  ಹೆಸರುಗಳಿಸಿದ  ಹರಿವಂಶರಾಯ್ ಬಚ್ಚನ್ ಪುತ್ರನೆಂದು ಖ್ವಾಜ ಅಹ್ಮದ್ ಅಬ್ಬಾಸ್ ರಿಗೆ (ಕೆ. ಎ.ಅಬ್ಬಾಸ್  ಒಳ್ಳೆಯ ಕವಿ, ಚಿತ್ರನಿರ್ಮಾಪಕ, ನಿರ್ದೇಶಕ) ಗೊತ್ತಾದಮೇಲೆ  ಮೊದಲು ನಿರ್ಧರಿಸಿದಂತೆ,…
  • May 24, 2022
    ಬರಹ: ಬರಹಗಾರರ ಬಳಗ
    ಹೀಗೆ ಯಾಕಾಗುತ್ತಿದೆ ಗೊತ್ತಾಗುತ್ತಿಲ್ಲ. ನಾನು ನೀರಿನಂತ ಆಗುತ್ತಿದ್ದೇನೆ ಅನ್ನುವ ಸಂಶಯ ಕಾಡುತ್ತಿದೆ. ಏಕೆಂದರೆ ನಿಮ್ಮ ಬಳಿ ಇರುವ ಒಂದಷ್ಟು ನೀರನ್ನು ಬಟ್ಟಲಿಗೆ ಹಾಕಿದರೆ ಅದಕ್ಕೆ ಒಗ್ಗಿಕೊಳ್ಳುತ್ತದೆ, ದೊಡ್ಡ ಹಂಡೆಗೆ ಹಾಕಿದರೆ ಅದರ…
  • May 24, 2022
    ಬರಹ: ಬರಹಗಾರರ ಬಳಗ
    ಬೆಳ್ಳಿ ಕಾಲುಂಗುರ ಎಷ್ಟೊಂದು ಸುಂದರ ಮಳ್ಳೆಕಣ್ಣಿನ ಹುಡುಗಿ ನೋಡಲು ಚಂದಿರ  ಕಳ್ಳಿ ಮಾಡಿಹಳು ನನ ಬದುಕು ಬಂಗಾರ  ಒಳ್ಳೆತನ ತೋರಿ ಕಾಣುವಳು ಮಂದಾರ    ಬಳ್ಳಿ ಹಂದರ ಹೂ ಅರಳಿದ ಮಂದಿರ ಕಳ್ಳಿ  ಮುಳ್ಳಲು ಹೂ ಅರಳಿ ಸುಂದರ ನಳ್ಳಿ ಕಾಯಿ ತಿಂದ…
  • May 24, 2022
    ಬರಹ: addoor
    ಉತ್ತರಪ್ರದೇಶದ ಬುಂದೇಲ್ ಖಂಡ. ಈ ಹೆಸರು ಕೇಳಿದೊಡನೆ ಹಸಿವು ಮತ್ತು ಬಡತನ ಕಣ್ಣೆದುರು ಬರುತ್ತವೆ. ಅಲ್ಲಿನ ಜನರ ಊಟದ ತಟ್ಟೆಯೇ ಅವರ ದಾರುಣ ಪರಿಸ್ಥಿತಿಗೆ ಕನ್ನಡಿ. ಅಲ್ಲಿ ಬಹುಪಾಲು ಜನರು ತಿನ್ನುವುದು ಒಂಚೂರು ಉಪ್ಪಿನ ಜೊತೆ ರೊಟ್ಟಿ. ಯಾಕೆಂದರೆ…
  • May 24, 2022
    ಬರಹ: ಬರಹಗಾರರ ಬಳಗ
    ಹಿಂದೂ ವಿವಾಹಗಳಲ್ಲಿ ಆಚರಿಸಲಾಗುವ ಸಪ್ತಪದಿ ಸಂಪ್ರದಾಯಕ್ಕೆ ಅದರದ್ದೇ ಅರ್ಥವಿದೆ, ಅದರದ್ದೇ ಆದ ಮಹತ್ವವಿದೆ. ಹಿಂದೂ ವಿವಾಹಗಳಲ್ಲಿ ಸಪ್ತಪದಿಯನ್ನು ಯಾಕೆ ಮಾಡಲಾಗುತ್ತದೆ ಗೊತ್ತಾ? ಸಪ್ತಪದಿಯಲ್ಲಿನ 7 ಹೆಜ್ಜೆಗಳ ಅರ್ಥವೇನು ನೋಡಿ. ಮದುವೆಯೆಂದರೆ…
  • May 23, 2022
    ಬರಹ: Ashwin Rao K P
    ಸುಮಾರು ೨,೩೦೦ ವರ್ಷಗಳ ಹಿಂದೆ ನಮ್ಮ ದೇಶಕ್ಕೆ ಭೇಟಿ ನೀಡಿದ್ದ ಅಲೆಕ್ಸಾಂಡರನು ಇಲ್ಲಿನ ಯೋಗಿಗಳ ಜತೆ ನಡೆಸಿದ ಮುಖಾಮುಖಿ ಬಹಳ ಕುತೂಹಲಕಾರಿಯಾಗಿದೆ. ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಮಹದಾಸೆಯಿಂದ ಯುದ್ಧಗಳನ್ನು ಮಾಡುತ್ತಾ, ರಾಜ್ಯಗಳನ್ನು ತನ್ನ…
  • May 23, 2022
    ಬರಹ: Ashwin Rao K P
    ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಹಲವು ಬದಲಾವಣೆ, ಸುಧಾರಣೆಗಳು ಕಾಣುತ್ತಿವೆ. ಮುಖ್ಯವಾಗಿ, ಪದವಿ ಶಿಕ್ಷಣದ ಸ್ವರೂಪವೂ ಬದಲಾಗಿದ್ದು, ಜ್ಞಾನದ ಜತೆಗೆ ಕೌಶಲವೃದ್ಧಿಗೆ ಅಷ್ಟೇ ಪ್ರಾಮುಖ್ಯ…
  • May 23, 2022
    ಬರಹ: Shreerama Diwana
    ಬೀದರಿನ ಆತ್ಮೀಯ ಸ್ವಾಗತ, ಕಲಬುರಗಿಯ ಪ್ರೀತಿಯ ಬೀಳ್ಕೊಡುಗೆ, ಯಾದಗಿರಿಯ ಮಮತೆಯ ಆತಿಥ್ಯ, ರಾಯಚೂರಿನ ಸುಂದರ ಸಂವಾದ, ವಿಜಯಪುರದ ಸೊಬಗಿನ ಸುತ್ತಾಟ, ಬಾಗಲಕೋಟೆಯ ಶರಣ ಸತ್ಕಾರ, ಬೆಳಗಾವಿಯ ಬೆರಗಿನ ದೀರ್ಘ ಪಯಣ, ಧಾರವಾಡದ ದಾರ್ಶನಿಕ ನೋಟ, ಗದಗಿನ…
  • May 23, 2022
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ಹಾದಿಯುದ್ದಕ್ಕೂ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಜೀವನದುದ್ದಕ್ಕೂ ಸಂತೋಷವೇ ಸಿಗಬೇಕೆಂದರೆ ಹೇಗೆ? ನೇರವಾಗಿ ಪಡೆಯಲಾದೀತೇ? ಶ್ರಮಪಟ್ಟು, ಶೃದ್ಧೆಯಿಟ್ಟು ಕೆಲಸ ಕಾರ್ಯಗಳನ್ನು ಮಾಡಿದರೆ ಸಂತೋಷ…
  • May 23, 2022
    ಬರಹ: ಬರಹಗಾರರ ಬಳಗ
    ಪ್ರತಿಯೊಂದು ಸ್ಥಳ, ಪ್ರತಿಯೊಂದು ಶಬ್ದ , ಪ್ರತಿಯೊಂದು ವಸ್ತುವೂ ಹೊಸ ತರವಾದ ಭಿನ್ನವಾದ ಭಾವನೆಯನ್ನು ಹುಟ್ಟಿಸುತ್ತದೆ. ಇದರಲ್ಲಿ ಶಶಿಕಾಂತನಿಗೆ ವಿಪರೀತವಾಗಿ ಎದೆ ನಡುಗಿ, ದೇಹ ಬೆವರಿ ಭಯವನ್ನುಂಟು ಮಾಡಿಸುವುದೇ  ಆಂಬುಲೆನ್ಸ್ ಶಬ್ದ. ಯಾಕೆ ಅಂತ…
  • May 23, 2022
    ಬರಹ: ಬರಹಗಾರರ ಬಳಗ
    ಕೋಟಿಗೂ ಸಿಗದಂತಹ ಪ್ರೀತಿ ಅಮ್ಮನ ಹೃದಯ ತೋರಿದ ರೀತಿ ಬಾಳ ಚಂದ್ರಿಕೆಗೆ ಗ್ರಹಣ ಕಾಡದಂತೆ ತನ್ನ ಹಸಿವ ಹಿಸುಕಿದಳು ಕಾಣದಂತೆ.   ಮರೆತಳು ತನ್ನೆದೆಯ ನೋವ ನನ್ನೆಯ ನಗೆಯ ತೊಟ್ಟಿಲಲಿ ತೂಗಿದಳು ತಾ ಕಂಡ ಕನಸುಗಳ ಪ್ರೇಮವ ಅಮೃತವಾಗಿಸಿ ಲಾಲಿಯಲಿ.  …
  • May 23, 2022
    ಬರಹ: ಬರಹಗಾರರ ಬಳಗ
    ಜೈವಿಕ ವೈವಿಧ್ಯ ಸಮಸ್ಯೆಗಳ ಅರಿವು ಮತ್ತು ಜಾಗೃತಿಯನ್ನು ಹೆಚ್ಚಿಸುವ ಮೇ 22ರಂದು ಇಂಟರ್ ನ್ಯಾಷನಲ್ ಡೇ ಫಾರ್ ಬಯೋಲಾಜೀಕಲ್ ಡೈವರ್ಸೀಟಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2000 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 22ರಂದು…
  • May 23, 2022
    ಬರಹ: venkatesh
    ರಾಜೀವ್ ಗಾಂಧಿಯವರಿಗಿಂತ  ೨ ವರ್ಷ ದೊಡ್ಡವರಾಗಿದ್ದ ಅಮಿತಾಭ್ ಬಚ್ಚನ್, ಧೋತಿ ಕುರ್ತಾ ತೊಟ್ಟು ಗಾಂಧೀ ಟೋಪಿ ಧರಿಸಿ ಕೈನಲ್ಲಿ ತಿರಂಗ ಧ್ವಜವನ್ನು ಆಡಿಸುತ್ತಾ  ಕುಳಿತಿದ್ದ ರಾಜೀವ್ ಗಾಂಧಿಯನ್ನು ಅಮಿತಾಭ್, ಆವೋ ದೋಸ್ತ್ ಹಾಥ್ ಮಿಲಾವ್ ಎಂದು…