April 2023

  • April 04, 2023
    ಬರಹ: ಬರಹಗಾರರ ಬಳಗ
    ತಪ್ಪು ತಪ್ಪು ನಡೆಯ ಜೊತೆಗೆ ಸಾಗ ಬೇಡ ಎಂದಿಗು ಒಪ್ಪನೊಪ್ಪು ಬದುಕಿನೊಳಗೆ ಸವಿಯ ಗಳಿಸು ಮುಂದೆಗು   ಉದಯ ರವಿಯ ನೋಡುವಾಗ ಅವನ ಹಾಗೆ ಆಗುವೆ ಮನದಿ ಎಣಿಸು ದಿನದ ಸಮಯ
  • April 04, 2023
    ಬರಹ: ಬರಹಗಾರರ ಬಳಗ
    ಇಂದು ಮೊಬೈಲ್ ಇಲ್ಲದ ಮನುಷ್ಯರಿಲ್ಲ ಎಂಬಂತಾಗಿದೆ. ಅತ್ಯಂತ ಬೆಲೆ ಬಾಳುವ ಸಂಪತ್ತು ಎಂದರೆ ಜೀವನ. ಜೀವನ ಎಂದರೆ ಅನುಭವಗಳ ಪ್ರವಾಹ. ನಮ್ಮ ದೇಹವು ಒಂದು ಸಾಧನ ಇದ್ದಂತೆ. ನಮ್ಮ ದೇಹದ ಪ್ರತಿಯೊಂದು ಅಂಗಗಳು ಸಾಧನವೇ. ಬುದ್ಧಿ, ಮನಸ್ಸು ಮತ್ತು…
  • April 03, 2023
    ಬರಹ: Ashwin Rao K P
    ನನಗೇಕೋ ಹೌದು ಎಂದೇ ಅನಿಸುತ್ತಿದೆ. ಬಿಡುವಿಲ್ಲದ ಕೆಲಸಗಳ ನಡುವಿನ ಒತ್ತಡವು ಈಗ ಜನರನ್ನು ಹೈರಾಣಾಗಿಸಿದೆ ಎಂದು ಅನಿಸುತ್ತಿದೆ. ದಿನವಿಡೀ ದುಡಿದು ಸುಸ್ತಾಗಿ ಮನೆಗೆ ಮರಳುವ ವ್ಯಕ್ತಿಗೆ ತನ್ನ ಸಂಸಾರಕ್ಕಾಗಿ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಈಗ…
  • April 03, 2023
    ಬರಹ: Ashwin Rao K P
    ಹವಾಮಾನ ವೈಪರೀತ್ಯ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹವಾಮಾನ ಬದಲಾವಣೆಯನ್ನು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗಳು, ಅಧ್ಯಯನಗಳು ನಡೆದು ವಿವಿಧ ಹಂತದಲ್ಲಿ…
  • April 03, 2023
    ಬರಹ: Shreerama Diwana
    ತರಲೆಗಳಿಗೆ ಟೈಂಪಾಸ್ ಮಾಡುವ ಜಾಗ, ಪಡ್ಡೆಗಳಿಗೆ ಚಾಟಿಂಗ್ ಸೆಂಟರ್‌, ಯುವಕರಿಗೆ ಸ್ನೇಹ ಬೆಳೆಸುವ ಸ್ಥಳ, ಉತ್ಸಾಹಿಗಳಿಗೆ ಗುಂಪುಗಳನ್ನು ಸೇರುವ ಜಾಗ, ಭಾವನಾತ್ಮಕ ಜೀವಿಗಳಿಗೆ ಅನಿಸಿಕೆ - ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ, ಕವಿ ಹೃದಯಿಗಳಿಗೆ…
  • April 03, 2023
    ಬರಹ: ಬರಹಗಾರರ ಬಳಗ
    "ಧನ್ಯವಾದ. ಇಷ್ಟು ಹೇಳಿದ್ರೆ ಸಾಕ? ಇಲ್ಲಪ್ಪ. ಅವಳಿಗೆ ಅಭಿನಂದನೆ ಸಲ್ಲಿಸಬೇಕು. ಯಾಕೆಂದರೆ ಅವಳು ಹೆಣ್ಣಾಗಿ ಹುಟ್ಟಿರೋದಕ್ಕೆ. ಅವಳು ಮುಟ್ಟಾದ ಕಾರಣ ನಾವು ಹುಟ್ಟಿದ್ದೇವೆ. ಅವಳು ಸಹಿಸಿಕೊಂಡಿದ್ದಾಳೆ, ಕೋಪಿಸಿಕೊಂಡಿದ್ದಾಳೆ,…
  • April 03, 2023
    ಬರಹ: addoor
    ಹವಾಮಾನ ಬದಲಾವಣೆಯ ಗಾಢ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ವರುಷ (2023) ಬೇಸಗೆಯಲ್ಲಿ  ಕರಾವಳಿ ಜಿಲ್ಲೆಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣತೆ 40 ಡಿಗ್ರಿ “ಸಿ” ಆಸುಪಾಸಿನಲ್ಲಿದೆ ಎಂಬುದೇ ಇದಕ್ಕೊಂದು ಪುರಾವೆ.…
  • April 03, 2023
    ಬರಹ: ಬರಹಗಾರರ ಬಳಗ
    "Had Muslims remained in Spain, then man would have landed on the Moon at least 200 years earlier"- Thomas Eugen Goldstein, ವಿಜ್ಞಾನ ಇತಿಹಾಸಕಾರರು ಪ್ರವಾದಿ ಮುಹಮ್ಮದ್ (ಸ) ಅವರಿಗೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ…
  • April 03, 2023
    ಬರಹ: ಬರಹಗಾರರ ಬಳಗ
    ಕೆಲವೊಮ್ಮೆ ನಾನು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೋ ತುಂಬಾ ತಪ್ಪನ್ನು ಮಾಡುತ್ತೇವೆ. ಅದು ನಮ್ಮ ಗಮನಕ್ಕೆ ಬರದೇ ಇರಲೂ ಬಹುದು. ಆದರೆ ನಮ್ಮ ಗಮನಕ್ಕೆ ಬಂದಾಗ ಮಾತ್ರ ತುಂಬಾ ಪಶ್ಚಾತ್ತಾಪ ಪಡುತ್ತೇವೆ. ಈ ಪಶ್ಚಾತ್ತಾಪದಿಂದ ಉಂಟಾದ ನೋವು ತುಂಬಾ…
  • April 03, 2023
    ಬರಹ: ಬರಹಗಾರರ ಬಳಗ
    ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ   ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು ಬಳಿಯಲಿ ಕುಡಿತ ಕಂಡಿತು ಬಾಳಲಿ…
  • April 02, 2023
    ಬರಹ: Shreerama Diwana
    ಮತದಾರರು ಬುದ್ದಿವಂತರೇ, ವಿವೇಚನೆಯುಳ್ಳವರೇ, ಸಂವೇದನಾಶೀಲರೇ, ಸೂಕ್ಷ್ಮಗ್ರಾಹಿಗಳೇ, ಒಳ್ಳೆಯವರೇ, ಯೋಚಿಸಿ ಮತ ಹಾಕುತ್ತಾರೆಯೇ? ಅಥವಾ, ಮತದಾರರು ದಡ್ಡರೇ, ಸ್ವಾರ್ಥಿಗಳೇ, ಆಮಿಷಗಳಿಗೆ ಬಲಿಯಾಗುವವರೇ, ಮೂರ್ಖರೇ, ಮುಗ್ದರೇ, ಕ್ರಿಮಿನಲ್ ಗಳೇ?…
  • April 02, 2023
    ಬರಹ: ಬರಹಗಾರರ ಬಳಗ
    ಎಲ್ಲರ ಕತ್ತಲು ಒಂದೇ ತೆರನಾಗಿ ಇರೋದಿಲ್ಲ. ಅವರ ಮರುದಿನದ ಬೆಳಗು ಬೆಳಗಬೇಕಾದರೆ ,ಅಲ್ಲಿ ಹಲವು ಬೆಳಗುಗಳನ್ನ ಉಸಿರಾಡಬೇಕಾದರೆ ಕತ್ತಲೆಯಲ್ಲಿ ಜೀವಿಸಲೇ ಬೇಕಾಗುತ್ತದೆ. ಒಬ್ಬರು ಮಂಚದ ಮೇಲೆ ಆರಾಮಾಗಿ ನಿದ್ರಿಸುತ್ತಿರಬಹುದು, ಇನ್ಯಾರೋ ಮನೆಯ…
  • April 02, 2023
    ಬರಹ: ಬರಹಗಾರರ ಬಳಗ
    ಶಾರದಾ ಮೂರ್ತಿ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಪಲಾಯನ ಮತ್ತು ಇತರ ಕಥೆಗಳು' ಕೃತಿ. ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಶಾರದಾ ಮೂರ್ತಿ ಅವರ ಕೃತಿಯ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ... ಶಾರದಾ ಮೂರ್ತಿಯವರ ಪಲಾಯನ ಕಥಾ…
  • April 02, 2023
    ಬರಹ: ಬರಹಗಾರರ ಬಳಗ
    ಓ...ಮಲ್ಲಿಗೆ ಓಹೊ..ಮಲ್ಲಿಗೆ ನಿನ್ನ ಚೆಲುವ ಕಂಡು ನನಗೆ ಹೊಮ್ಮಿತು ಆನಂದ ಮನಸ್ಸಿಗೆ ಹತ್ತಿರ ಬಂದೆ ಮೆಲ್ಲ ಮೆಲ್ಲಗೆ ಕೊಟ್ಟೆ ಒಂದು ಮುತ್ತು ನಿನಗೆ   ಮುಟ್ಟಲು ಬಂದರೆ ಘಮ ಘಮಿಸುವೆ ಮೆತ್ತಗೆ ನಿನ್ನನು ಮುದ್ದಾಡುವೆ ದಿನವೂ ಸಿಗಲೆಂದು…
  • April 01, 2023
    ಬರಹ: Ashwin Rao K P
    ಹುಡುಕಾಟ ಗಾಂಪ ಸಿಂಗ್ ಯಾವತ್ತೂ ಫೈವ್ ಸ್ಟಾರ್ ಹೋಟೇಲ್ ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಗಾಂಪ ಸಿಂಗ್…
  • April 01, 2023
    ಬರಹ: Ashwin Rao K P
    ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ…
  • April 01, 2023
    ಬರಹ: Shreerama Diwana
    ಎಂ ಎಂ ಎ ಶರೀಫ್ ಮಂಗಳಪೇಟೆ ಇವರ ಸಂಪಾದಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ - ‘ಸಾಮರಸ್ಯ ನ್ಯೂಸ್’. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ರ (ಸಂಪುಟ: ೧೫, ಸಂಚಿಕೆ: ೩) ಸಂಚಿಕೆ. ಟ್ಯಾಬಲಾಯ್ಡ್…
  • April 01, 2023
    ಬರಹ: Shreerama Diwana
    ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಸ್ವಲ್ಪ ಆತಂಕಕ್ಕೆ ‌ಒಳಗಾಗಿರುವುದು ಕಾಣುತ್ತಿದೆ. ಕಾರಣ ನೀತಿ ಇಲ್ಲದ ಕೆಲವು ‌ಸದಸ್ಯರು ಮತ್ತು ಆಕ್ರಮಣಕಾರಿ ಮನೋಭಾವದ…
  • April 01, 2023
    ಬರಹ: ಬರಹಗಾರರ ಬಳಗ
    ಆಗಾಗ ನನಗೆ ಅನಿಸುವುದುಂಟು, ಈ ಚಲನಚಿತ್ರದಲ್ಲಿ ಒಂದೊಂದು ಭಾವಗಳಿಗೆ ಒಂದೊಂದು ಹಿನ್ನೆಲೆ ಸಂಗೀತ ಕೇಳ್ತಾ ಇರ್ತದೆ  ಆ ಹಿನ್ನೆಲೆ ಸಂಗೀತವನ್ನ ಕೇಳ್ತಾ ಇದ್ದಾಗ ಆ ಭಾವಗಳಿಗೆ ಇನ್ನೊಂದಷ್ಟು ಹೆಚ್ಚು ಮೌಲ್ಯ ಸಿಕ್ತದೆ ಆ ಭಾವಗಳು ಇನ್ನಷ್ಟು…
  • April 01, 2023
    ಬರಹ: ಬರಹಗಾರರ ಬಳಗ
    ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೂರು ನಾಲ್ಕು ಗ್ಯಾಸ್ ಲೈಟುಗಳು ಕಾಣಿಸುತ್ತಿವೆ. ಮೇಲಿನಿಂದ ಕೆಳಗೆ ಮೈಕ್ ಇಳಿಬಿಟ್ಟಿದೆ. ಸ್ಟೇಜ್ ಇಲ್ಲ, ರಂಗಸ್ಥಳವು ನೆಲದ ಮೇಲೆಯೇ ಇದೆ. ರಂಗಸ್ಥಳಕ್ಕೆ ಮಾವಿನ ಎಲೆಗಳ ತೋರಣ ಇದೆ. ಹಿಮ್ಮೇಳದವರು…