ಇಂದು ಮೊಬೈಲ್ ಇಲ್ಲದ ಮನುಷ್ಯರಿಲ್ಲ ಎಂಬಂತಾಗಿದೆ. ಅತ್ಯಂತ ಬೆಲೆ ಬಾಳುವ ಸಂಪತ್ತು ಎಂದರೆ ಜೀವನ. ಜೀವನ ಎಂದರೆ ಅನುಭವಗಳ ಪ್ರವಾಹ. ನಮ್ಮ ದೇಹವು ಒಂದು ಸಾಧನ ಇದ್ದಂತೆ. ನಮ್ಮ ದೇಹದ ಪ್ರತಿಯೊಂದು ಅಂಗಗಳು ಸಾಧನವೇ. ಬುದ್ಧಿ, ಮನಸ್ಸು ಮತ್ತು…
ನನಗೇಕೋ ಹೌದು ಎಂದೇ ಅನಿಸುತ್ತಿದೆ. ಬಿಡುವಿಲ್ಲದ ಕೆಲಸಗಳ ನಡುವಿನ ಒತ್ತಡವು ಈಗ ಜನರನ್ನು ಹೈರಾಣಾಗಿಸಿದೆ ಎಂದು ಅನಿಸುತ್ತಿದೆ. ದಿನವಿಡೀ ದುಡಿದು ಸುಸ್ತಾಗಿ ಮನೆಗೆ ಮರಳುವ ವ್ಯಕ್ತಿಗೆ ತನ್ನ ಸಂಸಾರಕ್ಕಾಗಿ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಈಗ…
ಹವಾಮಾನ ವೈಪರೀತ್ಯ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹವಾಮಾನ ಬದಲಾವಣೆಯನ್ನು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗಳು, ಅಧ್ಯಯನಗಳು ನಡೆದು ವಿವಿಧ ಹಂತದಲ್ಲಿ…
ತರಲೆಗಳಿಗೆ ಟೈಂಪಾಸ್ ಮಾಡುವ ಜಾಗ, ಪಡ್ಡೆಗಳಿಗೆ ಚಾಟಿಂಗ್ ಸೆಂಟರ್, ಯುವಕರಿಗೆ ಸ್ನೇಹ ಬೆಳೆಸುವ ಸ್ಥಳ, ಉತ್ಸಾಹಿಗಳಿಗೆ ಗುಂಪುಗಳನ್ನು ಸೇರುವ ಜಾಗ, ಭಾವನಾತ್ಮಕ ಜೀವಿಗಳಿಗೆ ಅನಿಸಿಕೆ - ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ, ಕವಿ ಹೃದಯಿಗಳಿಗೆ…
"ಧನ್ಯವಾದ. ಇಷ್ಟು ಹೇಳಿದ್ರೆ ಸಾಕ? ಇಲ್ಲಪ್ಪ. ಅವಳಿಗೆ ಅಭಿನಂದನೆ ಸಲ್ಲಿಸಬೇಕು. ಯಾಕೆಂದರೆ ಅವಳು ಹೆಣ್ಣಾಗಿ ಹುಟ್ಟಿರೋದಕ್ಕೆ. ಅವಳು ಮುಟ್ಟಾದ ಕಾರಣ ನಾವು ಹುಟ್ಟಿದ್ದೇವೆ. ಅವಳು ಸಹಿಸಿಕೊಂಡಿದ್ದಾಳೆ, ಕೋಪಿಸಿಕೊಂಡಿದ್ದಾಳೆ,…
ಹವಾಮಾನ ಬದಲಾವಣೆಯ ಗಾಢ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ವರುಷ (2023) ಬೇಸಗೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣತೆ 40 ಡಿಗ್ರಿ “ಸಿ” ಆಸುಪಾಸಿನಲ್ಲಿದೆ ಎಂಬುದೇ ಇದಕ್ಕೊಂದು ಪುರಾವೆ.…
"Had Muslims remained in Spain, then man would have landed on the Moon at least 200 years earlier"- Thomas Eugen Goldstein, ವಿಜ್ಞಾನ ಇತಿಹಾಸಕಾರರು
ಪ್ರವಾದಿ ಮುಹಮ್ಮದ್ (ಸ) ಅವರಿಗೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ…
ಕೆಲವೊಮ್ಮೆ ನಾನು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೋ ತುಂಬಾ ತಪ್ಪನ್ನು ಮಾಡುತ್ತೇವೆ. ಅದು ನಮ್ಮ ಗಮನಕ್ಕೆ ಬರದೇ ಇರಲೂ ಬಹುದು. ಆದರೆ ನಮ್ಮ ಗಮನಕ್ಕೆ ಬಂದಾಗ ಮಾತ್ರ ತುಂಬಾ ಪಶ್ಚಾತ್ತಾಪ ಪಡುತ್ತೇವೆ. ಈ ಪಶ್ಚಾತ್ತಾಪದಿಂದ ಉಂಟಾದ ನೋವು ತುಂಬಾ…
ಎಲ್ಲರ ಕತ್ತಲು ಒಂದೇ ತೆರನಾಗಿ ಇರೋದಿಲ್ಲ. ಅವರ ಮರುದಿನದ ಬೆಳಗು ಬೆಳಗಬೇಕಾದರೆ ,ಅಲ್ಲಿ ಹಲವು ಬೆಳಗುಗಳನ್ನ ಉಸಿರಾಡಬೇಕಾದರೆ ಕತ್ತಲೆಯಲ್ಲಿ ಜೀವಿಸಲೇ ಬೇಕಾಗುತ್ತದೆ. ಒಬ್ಬರು ಮಂಚದ ಮೇಲೆ ಆರಾಮಾಗಿ ನಿದ್ರಿಸುತ್ತಿರಬಹುದು, ಇನ್ಯಾರೋ ಮನೆಯ…
ಶಾರದಾ ಮೂರ್ತಿ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಪಲಾಯನ ಮತ್ತು ಇತರ ಕಥೆಗಳು' ಕೃತಿ. ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಶಾರದಾ ಮೂರ್ತಿ ಅವರ ಕೃತಿಯ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ...
ಶಾರದಾ ಮೂರ್ತಿಯವರ ಪಲಾಯನ ಕಥಾ…
ಹುಡುಕಾಟ
ಗಾಂಪ ಸಿಂಗ್ ಯಾವತ್ತೂ ಫೈವ್ ಸ್ಟಾರ್ ಹೋಟೇಲ್ ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಗಾಂಪ ಸಿಂಗ್…
ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ…
ಎಂ ಎಂ ಎ ಶರೀಫ್ ಮಂಗಳಪೇಟೆ ಇವರ ಸಂಪಾದಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ - ‘ಸಾಮರಸ್ಯ ನ್ಯೂಸ್’. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ರ (ಸಂಪುಟ: ೧೫, ಸಂಚಿಕೆ: ೩) ಸಂಚಿಕೆ. ಟ್ಯಾಬಲಾಯ್ಡ್…
ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಸ್ವಲ್ಪ ಆತಂಕಕ್ಕೆ ಒಳಗಾಗಿರುವುದು ಕಾಣುತ್ತಿದೆ. ಕಾರಣ ನೀತಿ ಇಲ್ಲದ ಕೆಲವು ಸದಸ್ಯರು ಮತ್ತು ಆಕ್ರಮಣಕಾರಿ ಮನೋಭಾವದ…
ಆಗಾಗ ನನಗೆ ಅನಿಸುವುದುಂಟು, ಈ ಚಲನಚಿತ್ರದಲ್ಲಿ ಒಂದೊಂದು ಭಾವಗಳಿಗೆ ಒಂದೊಂದು ಹಿನ್ನೆಲೆ ಸಂಗೀತ ಕೇಳ್ತಾ ಇರ್ತದೆ ಆ ಹಿನ್ನೆಲೆ ಸಂಗೀತವನ್ನ ಕೇಳ್ತಾ ಇದ್ದಾಗ ಆ ಭಾವಗಳಿಗೆ ಇನ್ನೊಂದಷ್ಟು ಹೆಚ್ಚು ಮೌಲ್ಯ ಸಿಕ್ತದೆ ಆ ಭಾವಗಳು ಇನ್ನಷ್ಟು…
ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೂರು ನಾಲ್ಕು ಗ್ಯಾಸ್ ಲೈಟುಗಳು ಕಾಣಿಸುತ್ತಿವೆ. ಮೇಲಿನಿಂದ ಕೆಳಗೆ ಮೈಕ್ ಇಳಿಬಿಟ್ಟಿದೆ. ಸ್ಟೇಜ್ ಇಲ್ಲ, ರಂಗಸ್ಥಳವು ನೆಲದ ಮೇಲೆಯೇ ಇದೆ. ರಂಗಸ್ಥಳಕ್ಕೆ ಮಾವಿನ ಎಲೆಗಳ ತೋರಣ ಇದೆ. ಹಿಮ್ಮೇಳದವರು…