ಮಸಣದೊಳಗೆ ಮೆರವಣಿಗೆ ನಡೆಸುವ ದೇಹವೊಂದು ಶವಗಾರದ ಒಳಕ್ಕೆ ಪ್ರವೇಶವಾಯಿತು. ಅದರ ವಾರೀಸುದಾರರು ದೂರದಲ್ಲಿ ನಿಂತಿದ್ದಾರೆ. ನಿನ್ನೆಯವರೆಗೂ ಜೊತೆಯಲ್ಲಿ ಓಡಾಡಿದವ ಒಂದಷ್ಟು ಕನಸುಗಳನ್ನು ತುಂಬಿದವ ಸ್ಪೂರ್ತಿ ನೀಡಿದವ ಇಂದು ಬಿಳಿ ಬಟ್ಟೆಯನ್ನು ಮೈಗೆ…
ಕೆಲ ದಿನಗಳ ಹಿಂದಷ್ಟೇ ಬಂದು ನನ್ನ ಕೈ ಸೇರಿದ 2023 ನೇ ಸಾಲಿನ 'ಈ ಹೊತ್ತಿಗೆ' ಪ್ರಶಸ್ತಿ ಪಡೆದ ಕೃತಿ ವಿನಾಯಕ ಅರಳಸುರಳಿ ಅವರ "ಮರ ಹತ್ತದ ಮೀನು" ಕಥಾ ಸಂಕಲನವನ್ನು ಇಂದು ಓದಿ ಮುಗಿಸಿದೆ. ಅದರ ಕುರಿತಾಗಿ ನನ್ನ ಒಂದಿಷ್ಟು ಅನಿಸಿಕೆಗಳು ಹೀಗಿದೆ…
ಯಾವ ಗಳಿಗೆಗೆ ನಾನು ಬಂದೆನೊ
ಯಾವ ಬೆಳಕನು ಕಂಡು ನಿಂದೆನೊ
ಯಾವ ಸುಖವನು ಉಂಡು ಬೆಳೆದೆನೊ
ಯಾವ ನೆಲದಲಿ ಹೇಗೆ ಇರುವೆನೊ
ಯಾರ ಸ್ನೇಹವ ಮಾಡಿ ನಲಿದೆನೊ
ಯಾರ ಬಂಧಕೆ ಸೋತು ಹೋದೆನೊ
ಯಾರ ಜೀವಕೆ ಕೈಯ ಹಿಡಿದೆನೊ
ಯಾರ ಸಂಗದಿ ಪ್ರೀತಿ ಪಡೆದೆನೊ
ಯಾರು…
೧೨ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೇರುಗಿರಿ ಶರಣೆ ‘ಅಕ್ಕಮಹಾದೇವಿ’. ವಚನವ ಉಣಬಡಿಸಿದ ಮಹಾದೇವಿ ಮಹಿಳಾ ಲೋಕದ ಅನರ್ಘ್ಯ ರತ್ನ. ‘ಚೆನ್ನಮಲ್ಲಿಕಾರ್ಜುನ ದೇವನನ್ನು’ ಒಂದೆಡೆ ದೇವನೇ ನನ್ನ ಗಂಡನೆಂದು ಹೇಳಿಕೊಂಡಿದ್ದಾಳೆ. ಅವನನ್ನೇ…
ಕಲಾತ್ಮಕ ಚಿತ್ರಗಳಿಗೆ (Art Films) ಮೊದಲಿನಿಂದಲೂ ಹೇಳುವಂತಹ ಮಾರುಕಟ್ಟೆ ಇಲ್ಲ. ಕಲಾತ್ಮಕ ಚಿತ್ರ ಕೇವಲ ಬುದ್ಧಿ ಜೀವಿಗಳಿಗೆ ಮತ್ತು ಪ್ರಶಸ್ತಿ ಪಡೆಯಲು ಎನ್ನುವ ಮಾತು ಅಂದೂ ಇತ್ತು, ಈಗಲೂ ಇದೆ. ಇದು ಒಂದಿಷ್ಟು ಮಟ್ಟಿಗೆ ಸರಿಯೂ ಹೌದು.…
ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ಮಂಡನೆ ಮಾಡುತ್ತವೆ. ಬಹಳಷ್ಟು ಜನ ಸಾಮಾನ್ಯರಿಗೆ ಈ ಬಜೆಟ್ ಅನ್ನು ಅರ್ಥೈಸುವುದೇ ಒಂದು ಸವಾಲ್. ಈ ಬಜೆಟ್ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡಲು ಟಿ ಆರ್ ಚಂದ್ರಶೇಖರ್ ಇವರು ಒಂದು…
"ಅಲ್ಲ ನೀವು ಅದು ಹೇಗೆ ಬದುಕ್ತೀರಾ? ಆಸೆಗಳು ಸಾವಿರ ಇರುತ್ತವೆ. ಎಲ್ಲವನ್ನು ತಡೆ ಹಿಡಿದು ಅದು ಹೇಗೆ ಬದುಕ್ತೀರಿ ಸ್ವಾಮಿ" "ನೋಡು ಮಾರಾಯ ಕಣ್ಣುಗಳು ಸಾವಿರ ಕೇಳ್ತವೆ. ಕಿವಿಗಳು ಏನನ್ನೋ ಬಯಸುತ್ತವೆ ನಾಲಿಗೆಗೆ ಇನ್ನೊಂದಷ್ಟು ಬೇಕು ಆದರೆ…
ಅರರೆ... ಅರರೆ... ಬಂದೆ ಬಿಟ್ಟಿತು ಮಾರ್ಚ್ - 31. ಈ ದಿನ ಪ್ರಪಂಚದೆಲ್ಲೆಡೆ ಆರ್ಥಿಕ ಲೆಕ್ಕಾಚಾರಗಳ ಮುಕ್ತಾಯದ ದಿನ. ಲಾಭ-ನಷ್ಟಗಳ ಲೆಕ್ಕಾಚಾರ... ಸೋಲು- ಗೆಲುವಿನ ಲೆಕ್ಕಾಚಾರ.... ಮುಂದಿನ ಭವಿತವದ ದಿನಗಳ ಲೆಕ್ಕಾಚಾರ... ವರ್ಷದ ಲೆಕ್ಕಾಚಾರದ…
ಶಿವೇಶ್ವರ ದೊಡ್ದಮನಿ ಇವರು ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳು, ಜಾನಪದ ಗೀತೆಗಳು ಮೊದಲಾದುವುಗಳನ್ನು ರಚಿಸುತ್ತಿದ್ದರು. ಶಿವೇಶ್ವರರು ಹುಟ್ಟಿದ್ದು ಮೇ ೭, ೧೯೧೫ರಂದು ಧಾರವಾಡ ಜಿಲ್ಲೆಯ ನವಲೂರಿನಲ್ಲಿ. ಇವರ ತಂದೆ ಈಶ್ವರಪ್ಪ ಹಾಗೂ…
ಕರ್ನಾಟಕದ ಗಡಿಭಾಗದ ಹಳ್ಳಿಗಳ ಜನರಿಗೆ ಉಚಿತ ಆರೋಗ್ಯ ವಿಮಾ ಸೇವೆ ಯೋಜನೆಯನ್ನು ಜಾರಿ ಮಾಡಿರುವ ಮಹಾರಾಷ್ಟ್ರ ಸರಕಾರದ ನಿಲುವು ಖಂಡನಾರ್ಹ. ಬೆಳಗಾವಿ ಸಂಬಂಧಿತವಾಗಿ ಮಹಾರಾಷ್ಟ್ರ- ಕರ್ನಾಟಕ ಯಾವುದೇ ತಗಾದೆ ತೆಗೆಯದೇ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು…
ಅಹಿಂಸೆಯ ಪ್ರತಿಪಾದಕ ಕ್ರಿಸ್ತಪೂರ್ವ 6 ನೇ ಶತಮಾನದ ವರ್ಧಮಾನ ಮಹಾವೀರ ಜಯಂತಿ ( ಏಪ್ರಿಲ್ 4 )...., ದಿನದಂದು ವರ್ತಮಾನದ ಕೆಲವು ಸುದ್ದಿಗಳ ವಿಶ್ಲೇಷಣೆ.
ವಾರಸುದಾರರಿಲ್ಲದ ಬ್ಯಾಂಕುಗಳಲ್ಲಿ ಕೊಳೆಯುತ್ತಿದ್ದ ಸುಮಾರು 35000 ಕೋಟಿ ಹಣವನ್ನು…
"ಎಷ್ಟು ಅಂತ ನೋವನ್ನು ಅನುಭವಿಸುತ್ತೀಯಾ? ಕಳೆದುಕೊಂಡದ್ದು ಮತ್ತೆ ತಿರುಗಿ ಬರುವುದಿಲ್ಲ. ಆಗುವುದೆಲ್ಲ ಒಳ್ಳೇದಕ್ಕೆ. ತುಂಬಾ ಬೇಜಾರು ಮಾಡಿಕೊಂಡು ಅದೇ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ಮುಂದುವರೆದು ಬಿಡು"
"ಓ ಮಾರಾಯ ಅದು ನಿನಗೆ…
ಹಿರಿಯರೇ ... ವಯೋವೃದ್ದರೇ... ನಿವೃತ್ತಿ ಜೀವನ ನಡೆಸುತ್ತಿರುವವರೇ...... ವಿಶ್ರಾಂತಿ ಜೀವನದಲ್ಲಿ ಜಿಗುಪ್ಸೆ ಹೊಂದಿರುವವರೇ.. ಯಾರೇ ಇರಲಿ ಇಲ್ಲಿ ಬರೆದಿರುವ ವಿಷಯವನ್ನು ಅರ್ಥ್ಯ ಸಿಕೊಳ್ಳುವದರೊಂದಿಗೆ ಜೀವನ ಶೈಲಿಯ ಬದಲಾವಣೆ ಮಾಡಿ ಕೊಂಡು…
ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ…
ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದಾರಿ ನೂರಾರು' ಕೃತಿಯ…
" ಪ್ರಜಾಪ್ರಭುತ್ವ ಉಳಿಯುವುದು ಮತದಾರನ ಮತದಾನದಿಂದ ಅಲ್ಲ, ಅವರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ದಕ್ಷತೆ ಹಾಗು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ " ಹೌದು ಮತದಾನ ಚುನಾವಣಾ ಪ್ರಕ್ರಿಯೆಯ ಒಂದು ಮುಖ್ಯ…
ಅವನು ಅರ್ಥವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾನೆ. ಕುಳಿತ ಜಾಗ ಒಂದಷ್ಟು ನೆರಳಿರುವ ಕಾರಣ ತಲೆಯ ಬಿಸಿ ಒಂದು ಚೂರು ಕಡಿಮೆಯಾಗಿದೆ. ಆದರೆ ಒಳಗಿನ ಬಿಸಿ ಹಾಗೆ ಉಳಿದುಬಿಟ್ಟಿದೆ. ನಾನು ಅವನನ್ನ ಯಾವತ್ತೂ ಹಾಗೆ ನೋಡಿದವನಲ್ಲ ಇವತ್ತು…