April 2023

  • April 10, 2023
    ಬರಹ: ಬರಹಗಾರರ ಬಳಗ
    ನಿನ್ನೆ ಕಾಲೇಜಿನ ತರಗತಿಯನ್ನು ಮುಗಿಸಿಕೊಂಡು ಬಸ್ಸಿಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ಶಿಕ್ಷಕಿಯೊಬ್ಬರು ಸಹ ಅದೇ ಬಸ್ಸಿಗಾಗಿ ಕಾಯುತ್ತಿದ್ದರು. ನನ್ನ ಗೆಳತಿಯು ಅವರ ಬಗ್ಗೆ ಅದೆಷ್ಟೋ ಒಳ್ಳೆಯ ಮಾತುಗಳನ್ನು ಹೇಳಿಕೊಂಡಿದ್ದಳು. ಇಷ್ಟು ದಿನಗಳ…
  • April 10, 2023
    ಬರಹ: ಬರಹಗಾರರ ಬಳಗ
    ದೀಪಿಕಾ ಬಾಬುರವರ 'ಮೌನ ಕುಸುಮ' ಚೆನ್ನಾಗಿ ಮಾತನಾಡಿದ ಕುಸುಮವಾಗಿ ಹೊರ ಹೊಮ್ಮಿದೆ ಅವರ ಕವನಗಳಲ್ಲಿ ಆಳವಾದ ಬದುಕಿನ ಚಿತ್ರಣ ಆ ಬದುಕಿನ ಸುತ್ತ ಇರುವ ಸಮಸ್ಯೆ ಹಾಗೂ ಇತರೆ ಘಟನೆಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಕವನಗಳು ಬಿಂಬಿತವಾಗಿವೆ.…
  • April 10, 2023
    ಬರಹ: ಬರಹಗಾರರ ಬಳಗ
    ಕಪ್ಪು ಮೋಡಕೆ ಹಿತದ ಗಾಳಿ ಸೋಕಿ ಮಳೆಯಾದಂತೆ ಮುಗಿಲೆತ್ತರದ ನೋವು ಕೂಡ ಕರಗೀತು ಭರವಸೆಯ ಬೆಳಕಿಗೆ.   ಸುತ್ತ ಸಾಗರದಿ ಬಂಧಿಯಾದಾಗ ಪುಟ್ಟ ಚುಕ್ಕಿ ಗುರಿತೋರುವಂತೆ ಭರವಸೆಯು ಆಸರೆಯು ನಿರಾಶೆಗಳ ಆರದ ನೋವಿಗೆ.   ಸೋಲನೆ ಮೆಟ್ಟಿಲಾಗಿಸಿ ಮುನ್ನಡೆದರೆ…
  • April 09, 2023
    ಬರಹ: Shreerama Diwana
    " ಸಹಕಾರಿ ತತ್ವದ ಮೂಲ‌ ಆಶಯವೇ ಅನಾರೋಗ್ಯಕಾರಿ ಸ್ಪರ್ಧೆ ತಪ್ಪಿಸಿ ಸೌಹಾರ್ದ ವ್ಯಾಪಾರಿ ನೀತಿಯ ಪಾಲನೆ  ಮತ್ತು ಸರ್ವೋದಯ " ಹಾಗಾದರೆ ನಂದಿನಿ ಮತ್ತು ಅಮುಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಾಕಾರಿ ಹಾಗು ನಿರ್ದಿಷ್ಟ ಒಳಮರ್ಮದ ಒತ್ತಾಯ ಪೂರ್ವಕ…
  • April 09, 2023
    ಬರಹ: ಬರಹಗಾರರ ಬಳಗ
    ಬೆಳವಣಿಗೆಯ ಹಾದಿಯಲ್ಲಿ ಪ್ರಪಂಚದ ವ್ಯವಹಾರಗಳು ನಮ್ಮೊಳಗೂ ಹೊರಗೂ ಏನೇನೋ ಬದಲಾವಣೆಗಳನ್ನು ತರುತ್ತಾ ಹೊಸತನವನ್ನುಂಟು ಮಾಡುವುಂದತೂ ನಿಜ ತಾನೆ? ಆದರೆ ಈ ದಾರಿಯಲ್ಲಿ ಯಾರಲ್ಲಿ ಯಾವ ಬದಲಾವಣೆ ಉಂಟಾಗಿದೆ? ಯಾರು ಯಾವ ಹೊಸತನವನ್ನು ಕಂಡಿದ್ದಾರೆ?…
  • April 09, 2023
    ಬರಹ: ಬರಹಗಾರರ ಬಳಗ
    ಆ ಊರಿನ ಹೊರಗೊಂದು ನದಿ ಹರಿಯುತ್ತದೆ. ಅಲ್ಲಿ ನೀರು ಮಾತ್ರ ಹರಿಯೋದಲ್ಲ ಆ ಊರಿನ ಒಂದಷ್ಟು ಕನಸುಗಳು ಕೂಡ ಆಗಾಗ ಕೊಚ್ಚಿ ಹೋಗುತ್ತಿರುತ್ತದೆ. ಆ ಊರಿನಲ್ಲಿ ಬದುಕುತ್ತಿರುವ ಯಾರಿಗೂ ಕೂಡ ಊರು ಬದಲಾಗಬೇಕು ಹೊಸ ಕೆಲಸ ಪಡೆದುಕೊಳ್ಳಬೇಕು ಹೆಸರು…
  • April 09, 2023
    ಬರಹ: ಬರಹಗಾರರ ಬಳಗ
    ಮನದಿ ಸವಿಯಿರೆ ಮುನಿಸು ಸೋತಿತು ಮನಕೆ ಚಿಂತನೆ ಮೂಡಿತು ಕನಸು ತುಂಬುತ ನನಸು ಅರಳಿತು ಅನಲ ಸವಿಮನ ಹಾಡಿತು   ಕಮರಿ ಹೋಗದೆ ಅಮರನಾಗುತ ಸಮರ ಸಾಧಕನಾಗುತ ತಮವ ಕೆಡಿಸದೆ ತುಮರಿಗಾನವ
  • April 08, 2023
    ಬರಹ: Ashwin Rao K P
    ವಿಮಾನ ಪ್ರಯಾಣ ಗಾಂಪನ ಅಜ್ಜಿಗೆ ಅದು ಮೊದಲ ವಿಮಾನ ಪ್ರಯಾಣ. ಪ್ರಯಾಣದ ಎಲ್ಲಾ ಹಂತಗಳಲ್ಲೂ ಆಕೆಯದ್ದು ಭಯಮಿಶ್ರಿತ ಕುತೂಹಲ. ವಿಮಾನ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲೇ ಆಕೆ ಗಗನಸಖಿಯನ್ನು ಕರೆದಳು. “ಎಸ್ ಮೇಡಮ್, ಹೇಳಿ" ಸೌಜನ್ಯದಿಂದ ಕೇಳಿದಳು…
  • April 08, 2023
    ಬರಹ: Ashwin Rao K P
    ವಿಕಾಸ ನೇಗಿಲೋಣಿ ಬರೆದ ‘ರಥಬೀದಿ ಎಕ್ಸ್ ಪ್ರೆಸ್ ಕೃತಿಗೆ ಪತ್ರಕರ್ತ, ಲೇಖಕ ಜೋಗಿ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ಮುನ್ನುಡಿಯಲ್ಲಿ “ಕ್ಲಾಸುಗಳಲ್ಲಿ ಎಂಟೆಂಟ್ಲಿ ಅರವತ್ತನಾಲ್ಕು ಅನ್ನುವುದನ್ನು ಕಲಿಸುತ್ತಾರೆ. ವ್ಯಾಕರಣ ಹೇಳಿಕೊಡುತ್ತಾರೆ…
  • April 08, 2023
    ಬರಹ: Shreerama Diwana
    ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ವಾರ ಪತ್ರಿಕೆ ‘ಜನಪ್ರತಿನಿಧಿ ಪತ್ರಿಕೆ'. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ನಾಲ್ಕು ಪುಟಗಳು ವರ್ಣರಂಜಿತವಾಗಿಯೂ, ನಾಲ್ಕು…
  • April 08, 2023
    ಬರಹ: Shreerama Diwana
    ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ. ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ…
  • April 08, 2023
    ಬರಹ: ಬರಹಗಾರರ ಬಳಗ
    ಬದುಕು ನಮ್ಮನ್ನ ಕಾಯಿಸುತ್ತದೆ. ಬೇಕಾಗಿರೋದು ದೊರಕುವವರೆಗೂ ಕಾಯಲೇ ಬೇಕು. ಹಾಗಂತ ವೇದಿಕೆಯಲ್ಲಿ ಪ್ರದರ್ಶನ ನೀಡಿ ಜನರ ಮನಸ್ಸು ಮನಸೂರೆಗೊಂಡು, ಅವರ ಚಿಂತೆ ದುಗುಡಗಳನ್ನ ಮರೆಮಾಚಿ ಅವರು ನಕ್ಕು ಮನೆಯ ಕಡೆಗೆ ಹೊಸ ಉತ್ಸಾಹದಿಂದ ತೆರಳುವಂತೆ ಮಾಡುವ…
  • April 08, 2023
    ಬರಹ: ಬರಹಗಾರರ ಬಳಗ
    ಮಳೆ ಬಂತೆಂದರೆ ಎಲ್ಲರಿಗೂ ತುಂಬಾ ಖುಷಿ. ಅದು ಕೂಡ ನಮ್ಮೂರಿನಲ್ಲಿ ಈ ವರ್ಷದ ಮೊದಲ ಮಳೆ ಬಂದೇ ಬಿಡ್ತು. ಆದರೆ ಮಳೆಯಲ್ಲಿ ನೆನೆಯಲು ಅಲ್ಲಿ ನಾನಿರಲಿಲ್ಲ ಎನ್ನುವ ಬೇಜಾರು. ಮೊದಲ ಮಳೆಯ ಅನುಭವ ಸ್ವರ್ಗದಂತೆ ಅನಿಸುತ್ತದೆ. ಬಿಸಿಲಿನಿಂದ ಬೆಂದ…
  • April 08, 2023
    ಬರಹ: addoor
    ಆತನ ಹೆಸರು ಮಿಥಿಲೇಶ್ ಕುಮಾರ್ ಶ್ರೀವಾಸ್ತವ. ಆದರೆ ಆತ “ನಟವರಲಾಲ್" ಎಂದೇ ಕುಪ್ರಸಿದ್ದ. ಹತ್ತು ಸಲ ಬಂಧಿಸಿ, ಜೈಲಿನಲ್ಲಿ ಇಟ್ಟಿದ್ದರೂ ಹತ್ತು ಸಲ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತಿ ಆತನದು. ಯಾವುದೇ ಸೆರೆಮನೆಯಲ್ಲಿ ತನ್ನನ್ನು ಬಂಧನದಲ್ಲಿ…
  • April 08, 2023
    ಬರಹ: ಬರಹಗಾರರ ಬಳಗ
    ಅರಳು ಗುಲಾಬಿ ನಿನ್ನ ನಗುವಿನ ಹಿಂದೆ ನಾನರಿಯದ ಸಂಗೀತವಿದೆ ಗೀತ ನಿನಾದವಾಗಿದೆ.   ಆ ಕೆಂಪು ಕಂಪಾಗಿ ಕಂಗಳನು ಕಾಡಿದೆ ಸುತ್ತ ಸುಳಿವ ದುಂಬಿಗಳಲಿ ನನ್ನ ಭಾವ ಸಂದೇಶವಿದೆ.   ಚುಚ್ಚದಿರು ಮುಂಗೋಪದಿ ಪ್ರೇಮವೇ ಚಿಕಿತ್ಸೆ ನಾ ಬರಿಯ ಆರಾಧಕ
  • April 07, 2023
    ಬರಹ: addoor
    ನಮ್ಮಲ್ಲಿ ಹಲವರಿಗೆ ಪಂಚತಂತ್ರದ ಕತೆಗಳು ಗೊತ್ತು. ಆದರೆ, “ಒಂದು ಪಂಚತಂತ್ರದ ಕತೆ ಹೇಳಿ” ಎಂದರೆ ಬಹುಪಾಲು ಜನರು ತಡವರಿಸುತ್ತಾರೆ. ಅಂಥವರೆಲ್ಲ ಪಂಚತಂತ್ರದ ಕತೆಗಳನ್ನು ಕಲಿತು, ಮಕ್ಕಳಿಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳಲು ಈ ಪುಸ್ತಕ ಸಹಾಯಕ.…
  • April 07, 2023
    ಬರಹ: Ashwin Rao K P
    ಸಮಯ ಒಮ್ಮೆ ಕಳೆದು ಹೋದರೆ ಮತ್ತೆ ಬಾರದು. ಈಗ ಸಮಯವನ್ನು ಅಳೆಯಲು, ತಿಳಿಯಲು ಸಾಧನಗಳು ಹಲವಾರು ಇವೆ. ಮೊಬೈಲ್ ಎಂಬ ವಸ್ತು ಬಂದ ಬಳಿಕವಂತೂ ಜನರು ಕೈಗಡಿಯಾರವನ್ನು ಬಳಸುವುದನ್ನೇ ಕಡಿಮೆ ಮಾಡಿದರು. ಮೊಬೈಲ್ ನಲ್ಲಿ ಸಮಯ ನೋಡಬೇಕೆಂದೂ ಇಲ್ಲ. ಕಾಲ…
  • April 07, 2023
    ಬರಹ: Ashwin Rao K P
    ಎರಡು ಹಂತಗಳಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನ ಸಮಾಪನಗೊಂಡಿದೆ. ಈ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ಗದ್ದಲದಲ್ಲಿ ಮುಳುಗಿಹೋಗಿದ್ದು ಅತ್ಯಂತ ವಿಪರ್ಯಾಸ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ಕುರಿತು ಬ್ರಿಟನ್ ನಲ್ಲಿ ನೀಡಿದ…
  • April 07, 2023
    ಬರಹ: ಬರಹಗಾರರ ಬಳಗ
    ಏನಿದು ಕಾಸ್ಮಾಸ್ ಫಾಗ್ (Cosmos Fog)? : ವಿಶ್ವದ ಸೃಷ್ಟಿಯ ‘ಬಿಗ್ ಬ್ಯಾಂಗ್' ನಿಂದ (ಬಿಗ್ ಬ್ಯಾಂಗ್ ಎಂದರೆ ಮಹಾಸ್ಫೋಟ) ಗ್ಯಾಲಕ್ಸಿಗಳು ಉಂಟಾಗಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗ ನಮ್ಮ ಗ್ಯಾಲಕ್ಷಿ ‘ಆಕಾಶ ಗಂಗೆ'ಯನ್ನೇ ತೆಗೆದುಕೊಳ್ಳಿ…
  • April 07, 2023
    ಬರಹ: Shreerama Diwana
    ಎಣ್ಣೆ ಏಟಿನಲ್ಲಿ… ಭ್ರಷ್ಟರು ಮತ್ತು ದುಷ್ಟರ ನಡುವೆ ಒಂದು ಆಯ್ಕೆ ನಮ್ಮ ಮುಂದಿದೆ. ತಲೆತಲಾಂತರದಿಂದ ಭ್ರಷ್ಟಾಚಾರ ಮಾಡಿಕೊಂಡೇ ಅಧಿಕಾರ ಹಿಡಿಯುತ್ತಿರುವ ಒಂದು ಪಕ್ಷ, ಆ ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕುತ್ತೇವೆ ಎಂದು ದುಷ್ಟಾಚಾರದ ಮೂಲಕ…