ನಿನ್ನೆ ಕಾಲೇಜಿನ ತರಗತಿಯನ್ನು ಮುಗಿಸಿಕೊಂಡು ಬಸ್ಸಿಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ಶಿಕ್ಷಕಿಯೊಬ್ಬರು ಸಹ ಅದೇ ಬಸ್ಸಿಗಾಗಿ ಕಾಯುತ್ತಿದ್ದರು. ನನ್ನ ಗೆಳತಿಯು ಅವರ ಬಗ್ಗೆ ಅದೆಷ್ಟೋ ಒಳ್ಳೆಯ ಮಾತುಗಳನ್ನು ಹೇಳಿಕೊಂಡಿದ್ದಳು. ಇಷ್ಟು ದಿನಗಳ…
ದೀಪಿಕಾ ಬಾಬುರವರ 'ಮೌನ ಕುಸುಮ' ಚೆನ್ನಾಗಿ ಮಾತನಾಡಿದ ಕುಸುಮವಾಗಿ ಹೊರ ಹೊಮ್ಮಿದೆ ಅವರ ಕವನಗಳಲ್ಲಿ ಆಳವಾದ ಬದುಕಿನ ಚಿತ್ರಣ ಆ ಬದುಕಿನ ಸುತ್ತ ಇರುವ ಸಮಸ್ಯೆ ಹಾಗೂ ಇತರೆ ಘಟನೆಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಕವನಗಳು ಬಿಂಬಿತವಾಗಿವೆ.…
ಕಪ್ಪು ಮೋಡಕೆ ಹಿತದ
ಗಾಳಿ ಸೋಕಿ ಮಳೆಯಾದಂತೆ
ಮುಗಿಲೆತ್ತರದ ನೋವು ಕೂಡ
ಕರಗೀತು ಭರವಸೆಯ ಬೆಳಕಿಗೆ.
ಸುತ್ತ ಸಾಗರದಿ ಬಂಧಿಯಾದಾಗ
ಪುಟ್ಟ ಚುಕ್ಕಿ ಗುರಿತೋರುವಂತೆ
ಭರವಸೆಯು ಆಸರೆಯು
ನಿರಾಶೆಗಳ ಆರದ ನೋವಿಗೆ.
ಸೋಲನೆ ಮೆಟ್ಟಿಲಾಗಿಸಿ ಮುನ್ನಡೆದರೆ…
" ಸಹಕಾರಿ ತತ್ವದ ಮೂಲ ಆಶಯವೇ ಅನಾರೋಗ್ಯಕಾರಿ ಸ್ಪರ್ಧೆ ತಪ್ಪಿಸಿ ಸೌಹಾರ್ದ ವ್ಯಾಪಾರಿ ನೀತಿಯ ಪಾಲನೆ ಮತ್ತು ಸರ್ವೋದಯ " ಹಾಗಾದರೆ ನಂದಿನಿ ಮತ್ತು ಅಮುಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಾಕಾರಿ ಹಾಗು ನಿರ್ದಿಷ್ಟ ಒಳಮರ್ಮದ ಒತ್ತಾಯ ಪೂರ್ವಕ…
ಬೆಳವಣಿಗೆಯ ಹಾದಿಯಲ್ಲಿ ಪ್ರಪಂಚದ ವ್ಯವಹಾರಗಳು ನಮ್ಮೊಳಗೂ ಹೊರಗೂ ಏನೇನೋ ಬದಲಾವಣೆಗಳನ್ನು ತರುತ್ತಾ ಹೊಸತನವನ್ನುಂಟು ಮಾಡುವುಂದತೂ ನಿಜ ತಾನೆ? ಆದರೆ ಈ ದಾರಿಯಲ್ಲಿ ಯಾರಲ್ಲಿ ಯಾವ ಬದಲಾವಣೆ ಉಂಟಾಗಿದೆ? ಯಾರು ಯಾವ ಹೊಸತನವನ್ನು ಕಂಡಿದ್ದಾರೆ?…
ಆ ಊರಿನ ಹೊರಗೊಂದು ನದಿ ಹರಿಯುತ್ತದೆ. ಅಲ್ಲಿ ನೀರು ಮಾತ್ರ ಹರಿಯೋದಲ್ಲ ಆ ಊರಿನ ಒಂದಷ್ಟು ಕನಸುಗಳು ಕೂಡ ಆಗಾಗ ಕೊಚ್ಚಿ ಹೋಗುತ್ತಿರುತ್ತದೆ. ಆ ಊರಿನಲ್ಲಿ ಬದುಕುತ್ತಿರುವ ಯಾರಿಗೂ ಕೂಡ ಊರು ಬದಲಾಗಬೇಕು ಹೊಸ ಕೆಲಸ ಪಡೆದುಕೊಳ್ಳಬೇಕು ಹೆಸರು…
ವಿಮಾನ ಪ್ರಯಾಣ
ಗಾಂಪನ ಅಜ್ಜಿಗೆ ಅದು ಮೊದಲ ವಿಮಾನ ಪ್ರಯಾಣ. ಪ್ರಯಾಣದ ಎಲ್ಲಾ ಹಂತಗಳಲ್ಲೂ ಆಕೆಯದ್ದು ಭಯಮಿಶ್ರಿತ ಕುತೂಹಲ. ವಿಮಾನ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲೇ ಆಕೆ ಗಗನಸಖಿಯನ್ನು ಕರೆದಳು.
“ಎಸ್ ಮೇಡಮ್, ಹೇಳಿ" ಸೌಜನ್ಯದಿಂದ ಕೇಳಿದಳು…
ವಿಕಾಸ ನೇಗಿಲೋಣಿ ಬರೆದ ‘ರಥಬೀದಿ ಎಕ್ಸ್ ಪ್ರೆಸ್ ಕೃತಿಗೆ ಪತ್ರಕರ್ತ, ಲೇಖಕ ಜೋಗಿ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ಮುನ್ನುಡಿಯಲ್ಲಿ “ಕ್ಲಾಸುಗಳಲ್ಲಿ ಎಂಟೆಂಟ್ಲಿ ಅರವತ್ತನಾಲ್ಕು ಅನ್ನುವುದನ್ನು ಕಲಿಸುತ್ತಾರೆ. ವ್ಯಾಕರಣ ಹೇಳಿಕೊಡುತ್ತಾರೆ…
ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ವಾರ ಪತ್ರಿಕೆ ‘ಜನಪ್ರತಿನಿಧಿ ಪತ್ರಿಕೆ'. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ನಾಲ್ಕು ಪುಟಗಳು ವರ್ಣರಂಜಿತವಾಗಿಯೂ, ನಾಲ್ಕು…
ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ. ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ…
ಬದುಕು ನಮ್ಮನ್ನ ಕಾಯಿಸುತ್ತದೆ. ಬೇಕಾಗಿರೋದು ದೊರಕುವವರೆಗೂ ಕಾಯಲೇ ಬೇಕು. ಹಾಗಂತ ವೇದಿಕೆಯಲ್ಲಿ ಪ್ರದರ್ಶನ ನೀಡಿ ಜನರ ಮನಸ್ಸು ಮನಸೂರೆಗೊಂಡು, ಅವರ ಚಿಂತೆ ದುಗುಡಗಳನ್ನ ಮರೆಮಾಚಿ ಅವರು ನಕ್ಕು ಮನೆಯ ಕಡೆಗೆ ಹೊಸ ಉತ್ಸಾಹದಿಂದ ತೆರಳುವಂತೆ ಮಾಡುವ…
ಮಳೆ ಬಂತೆಂದರೆ ಎಲ್ಲರಿಗೂ ತುಂಬಾ ಖುಷಿ. ಅದು ಕೂಡ ನಮ್ಮೂರಿನಲ್ಲಿ ಈ ವರ್ಷದ ಮೊದಲ ಮಳೆ ಬಂದೇ ಬಿಡ್ತು. ಆದರೆ ಮಳೆಯಲ್ಲಿ ನೆನೆಯಲು ಅಲ್ಲಿ ನಾನಿರಲಿಲ್ಲ ಎನ್ನುವ ಬೇಜಾರು. ಮೊದಲ ಮಳೆಯ ಅನುಭವ ಸ್ವರ್ಗದಂತೆ ಅನಿಸುತ್ತದೆ. ಬಿಸಿಲಿನಿಂದ ಬೆಂದ…
ಆತನ ಹೆಸರು ಮಿಥಿಲೇಶ್ ಕುಮಾರ್ ಶ್ರೀವಾಸ್ತವ. ಆದರೆ ಆತ “ನಟವರಲಾಲ್" ಎಂದೇ ಕುಪ್ರಸಿದ್ದ. ಹತ್ತು ಸಲ ಬಂಧಿಸಿ, ಜೈಲಿನಲ್ಲಿ ಇಟ್ಟಿದ್ದರೂ ಹತ್ತು ಸಲ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತಿ ಆತನದು.
ಯಾವುದೇ ಸೆರೆಮನೆಯಲ್ಲಿ ತನ್ನನ್ನು ಬಂಧನದಲ್ಲಿ…
ಅರಳು ಗುಲಾಬಿ
ನಿನ್ನ ನಗುವಿನ ಹಿಂದೆ
ನಾನರಿಯದ ಸಂಗೀತವಿದೆ
ಗೀತ ನಿನಾದವಾಗಿದೆ.
ಆ ಕೆಂಪು ಕಂಪಾಗಿ
ಕಂಗಳನು ಕಾಡಿದೆ
ಸುತ್ತ ಸುಳಿವ ದುಂಬಿಗಳಲಿ
ನನ್ನ ಭಾವ ಸಂದೇಶವಿದೆ.
ಚುಚ್ಚದಿರು ಮುಂಗೋಪದಿ
ಪ್ರೇಮವೇ ಚಿಕಿತ್ಸೆ
ನಾ ಬರಿಯ ಆರಾಧಕ
ನಮ್ಮಲ್ಲಿ ಹಲವರಿಗೆ ಪಂಚತಂತ್ರದ ಕತೆಗಳು ಗೊತ್ತು. ಆದರೆ, “ಒಂದು ಪಂಚತಂತ್ರದ ಕತೆ ಹೇಳಿ” ಎಂದರೆ ಬಹುಪಾಲು ಜನರು ತಡವರಿಸುತ್ತಾರೆ. ಅಂಥವರೆಲ್ಲ ಪಂಚತಂತ್ರದ ಕತೆಗಳನ್ನು ಕಲಿತು, ಮಕ್ಕಳಿಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳಲು ಈ ಪುಸ್ತಕ ಸಹಾಯಕ.…
ಸಮಯ ಒಮ್ಮೆ ಕಳೆದು ಹೋದರೆ ಮತ್ತೆ ಬಾರದು. ಈಗ ಸಮಯವನ್ನು ಅಳೆಯಲು, ತಿಳಿಯಲು ಸಾಧನಗಳು ಹಲವಾರು ಇವೆ. ಮೊಬೈಲ್ ಎಂಬ ವಸ್ತು ಬಂದ ಬಳಿಕವಂತೂ ಜನರು ಕೈಗಡಿಯಾರವನ್ನು ಬಳಸುವುದನ್ನೇ ಕಡಿಮೆ ಮಾಡಿದರು. ಮೊಬೈಲ್ ನಲ್ಲಿ ಸಮಯ ನೋಡಬೇಕೆಂದೂ ಇಲ್ಲ. ಕಾಲ…
ಎರಡು ಹಂತಗಳಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನ ಸಮಾಪನಗೊಂಡಿದೆ. ಈ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ಗದ್ದಲದಲ್ಲಿ ಮುಳುಗಿಹೋಗಿದ್ದು ಅತ್ಯಂತ ವಿಪರ್ಯಾಸ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ಕುರಿತು ಬ್ರಿಟನ್ ನಲ್ಲಿ ನೀಡಿದ…
ಏನಿದು ಕಾಸ್ಮಾಸ್ ಫಾಗ್ (Cosmos Fog)? : ವಿಶ್ವದ ಸೃಷ್ಟಿಯ ‘ಬಿಗ್ ಬ್ಯಾಂಗ್' ನಿಂದ (ಬಿಗ್ ಬ್ಯಾಂಗ್ ಎಂದರೆ ಮಹಾಸ್ಫೋಟ) ಗ್ಯಾಲಕ್ಸಿಗಳು ಉಂಟಾಗಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗ ನಮ್ಮ ಗ್ಯಾಲಕ್ಷಿ ‘ಆಕಾಶ ಗಂಗೆ'ಯನ್ನೇ ತೆಗೆದುಕೊಳ್ಳಿ…
ಎಣ್ಣೆ ಏಟಿನಲ್ಲಿ… ಭ್ರಷ್ಟರು ಮತ್ತು ದುಷ್ಟರ ನಡುವೆ ಒಂದು ಆಯ್ಕೆ ನಮ್ಮ ಮುಂದಿದೆ. ತಲೆತಲಾಂತರದಿಂದ ಭ್ರಷ್ಟಾಚಾರ ಮಾಡಿಕೊಂಡೇ ಅಧಿಕಾರ ಹಿಡಿಯುತ್ತಿರುವ ಒಂದು ಪಕ್ಷ, ಆ ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕುತ್ತೇವೆ ಎಂದು ದುಷ್ಟಾಚಾರದ ಮೂಲಕ…