April 2023

  • April 13, 2023
    ಬರಹ: ಬರಹಗಾರರ ಬಳಗ
    ವಿಶ್ವದ ಮದ ಮೋಹ ಮಾಯಾ ಸುಂದರಿ ಇವಳು ಜಗದಲಿ ಎಂತಹ ಕುಪ್ರಸಿದ್ಧಿಯನು ಪಡೆದವಳು!   ಯಾರನೂ ಬಿಡದೆ ಬಣ್ಣದ ಸೆರಗ ಹಾಸಿದವಳು ಯುವ ಪೀಳಿಗೆಯನೇ ಕೈ ಬೀಸಿ ಬೀಸಿ ಕರೆದವಳು ಒಮ್ಮೆ ಇವಳ ಕಡು ಕಾಕ ಪಾಕ ದೃಷ್ಟಿಗೆ ಬಿದ್ದವರು ಬಿಡುಗಡೆಯೆಂಬ ಪದದ ಅರ್ಥವನೇ…
  • April 13, 2023
    ಬರಹ: addoor
    “ಅಡಿಕೆ ಪತ್ರಿಕೆ” ಮಾಸಪತಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಆಯ್ದ ಮಾಹಿತಿ ತುಣುಕುಗಳ ಸಂಗ್ರಹವಾದ “ಹನಿಗೂಡಿ ಹಳ್ಳ” ಒಂದು ಅಪರೂಪದ ಪುಸ್ತಕ. ಆ ಪತ್ರಿಕೆಯ “ಹನಿಗೂಡಿ ಹಳ್ಳ” ಅಂಕಣದಿಂದ ಆಯ್ದ ೫೧ ಪುಟ್ಟ ಬರಹಗಳು ಇದರಲ್ಲಿವೆ. ಇದರ ಬಹುಪಾಲು ಬರಹಗಳು…
  • April 12, 2023
    ಬರಹ: addoor
    ತೆಲಂಗಾಣದ ಕಮ್ಮಂ ಜಿಲ್ಲೆಯ ಚೋಡಾವರಂ ಗ್ರಾಮದ ಕರಿ ಪಾಪ ರಾವ್ ನೀಲಗಿರಿ ಮರಗಳನ್ನು ಬೆಳೆಸುತ್ತಿರುವುದು 28 ಹೆಕ್ಟೇರ್ ಕೃಷಿ ಜಮೀನಿನಲ್ಲಿ. 2001ರಲ್ಲಿ ಕೃಷಿಕಾಡು ಬೆಳೆಸಲು ಶುರು ಮಾಡಿದ ಪಾಪ ರಾವ್, ಹಲವು ಸಲ ಮರಗಳನ್ನು ಕಡಿದು ಮಾರಿದ್ದಾಗಿದೆ.…
  • April 12, 2023
    ಬರಹ: Ashwin Rao K P
    ಹನುಮಂತ ಬಲವಂತ ರಾವ್ ಕುಲಕರ್ಣಿ ಇವರು ‘ಹೇಮಂತ' ಎಂಬ ಹೆಸರಿನಿಂದಲೇ ಖ್ಯಾತಿಯನ್ನು ಪಡೆದವರು. ಕೆಲವೆಡೆ ಇವರ ಹೆಸರು ಹೇಮಂತ ಕುಲಕರ್ಣಿ ಎಂದೇ ದಾಖಲಾಗಿದೆ. ಇವರು ಕನ್ನಡ ಭಾಷೆಯಲ್ಲಿ ಬರೆದುದಕ್ಕಿಂತ ಅಧಿಕ ಆಂಗ್ಲ ಭಾಷೆಯಲ್ಲಿ ತಮ್ಮ ಬರಹಗಳನ್ನು…
  • April 12, 2023
    ಬರಹ: Ashwin Rao K P
    ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದ್ದು, ಗಣತಿಯಲ್ಲಿ ಒಟ್ಟು ೩೧೬೭ ಹುಲಿಗಳು ಪತ್ತೆಯಾಗಿರುವುದು ಹೆಮ್ಮೆ ಪಡುವಂತಹ ಸಂಗತಿ. ಜಗತ್ತಿನ ಬೇರಾವ ರಾಷ್ಟ್ರವೂ ಹುಲಿಗಳ ಸಂಖ್ಯೆಯಲ್ಲಿ ಸಾವಿರ ಗಡಿಯನ್ನೂ ದಾಟದ ಸಂದರ್ಭದಲ್ಲಿ ಭಾರತ ಹುಲಿಗಳ…
  • April 12, 2023
    ಬರಹ: Shreerama Diwana
    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ ‌14 ) ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ  ಒಂದು ಸಣ್ಣ ಪ್ರಯತ್ನ. ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ... ಸುಮ್ಮನೆ ಒಮ್ಮೆ…
  • April 12, 2023
    ಬರಹ: ಬರಹಗಾರರ ಬಳಗ
    ಯಾವುದೂ ಕೂಡ ತುಂಬಾ ದಿನ ಇದ್ದ ಹಾಗೆ ಇರೋದಿಲ್ಲ. ಸರಪಳಿಗಳು ಕೆಲವೊಂದು ಸಲ ಒಂದಷ್ಟು ಹೊಡೆತಗಳಿಗೆ ಜಗ್ಗಿ ಬಿಗಿಯಾಗಿರುವ ಕೊಂಡಿ ಕಳಚೋದಕ್ಕೆ ಆರಂಭವಾಗುತ್ತದೆ. ಜೋಡಣೆಯಾಗಿರೋದು ಬಿಚ್ಚಿ ಹೋಗುತ್ತದೆ. ಇದು ಕಾಲಕ್ರಮೇಣ ಯಾವುದೇ ಚಟುವಟಿಕೆ ಇಲ್ಲದೆ…
  • April 12, 2023
    ಬರಹ: ಬರಹಗಾರರ ಬಳಗ
    ಎಲ್ಲರಿಗೂ ಮಾತನಾಡುವ ಕಲೆ ಇರುವುದಿಲ್ಲ. ಮಾತನಾಡುವ ಕಲೆ ಅಂದರೆ ಬರೀ ಮಾತನಾಡುವುದು ಅಲ್ಲ, ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಭಾಷಣ ಮಾಡುವಾಗ ಮಾತನಾಡಲು ಗೊತ್ತಿರಬೇಕು. ಒಟ್ಟಾರೆಯಾಗಿ ಏನೇನೋ ಅರ್ಥವಿಲ್ಲದೆ ಮಾತನಾಡಿದರೆ ಅದಕ್ಕೆ ಕಲೆ…
  • April 12, 2023
    ಬರಹ: ಬರಹಗಾರರ ಬಳಗ
    ಚೆಲುವು ಮೂಡಲು ಮನದೆ ಹಾಡು ಗರ್ಭವ ಸೇರೆ ಮಿಲನ ರೂಪದಿ ನಲಿಯೆ ದೇಹ ಸುಖಿಸುತ ಕೂಡೆ   ತನುವು ಸಾಗಿತು ಹೀಗೆ ಸಪ್ನಲೋಕದಿ ನಡೆಯೆ ಮೌನ ಮರೆಯುತ ಹೋಗೆ ಹೊಸತು ಸೃಷ್ಟಿಯ ಸೆರೆಯೆ   ಒಂಟಿ ಮಾತದು ಜಾರೆ ಕೂಡಿ ಮನಸೊಳು ಹಾಡೆ ಇರುವ ಕಾಲವು ಉರುಳೆ
  • April 11, 2023
    ಬರಹ: Ashwin Rao K P
    ಬಹಳಷ್ಟು ಅಡಿಕೆ ಬೆಳೆಗಾರರು, ತಜ್ಞರು ಅಡಿಕೆ ಬೆಳೆಪ್ರದೇಶ ವಿಸ್ತರಣೆ ಆಗಿ ಮುಂದೇನು? ಎಂದು ಆತಂಕದಲ್ಲಿದ್ದಾರೆ. ಆದರೆ ಅಂತಹ ಆತಂಕದ ಅಗತ್ಯವಿಲ್ಲ. ಬೆಳೆ ಹೆಚ್ಚಾದರೆ ಈಗಿರುವ ಬೆಲೆ ಸ್ವಲ್ಪ ಕಡಿಮೆಯಾಗಬಹುದು. ಅಲ್ಲದೆ ಕೆಲವು ಪ್ರದೇಶಗಳಲ್ಲಿ…
  • April 11, 2023
    ಬರಹ: Ashwin Rao K P
    ಲೇಖಕ ಡಾ. ಗಜಾನನ ಶರ್ಮ ಅವರ ಕಾದಂಬರಿ-ಪುನರ್ವಸು. ಭಾರಂಗಿ ಎಂಬುದು ಲೇಖಕರ ಊರು. ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವಾಗ ಮುಳುಗಿದ ಭಾರಂಗಿ ಊರವರ ಬದುಕಿನ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶರಾವತಿಯ…
  • April 11, 2023
    ಬರಹ: Shreerama Diwana
    ಸಾಧಕರೆಂದರೆ ಬಹುತೇಕ ಸಿನಿಮಾ ಮಂದಿ ಮಾತ್ರ ಎಂಬ ಅರ್ಥದಲ್ಲಿ ಮನರಂಜನಾ ವಾಹಿನಿಯೊಂದು ಕಾರ್ಯಕ್ರಮ ಬಿತ್ತರಿಸುತ್ತದೆ. ಅದು ಮನರಂಜನಾ ವಾಹಿನಿಯಾದ್ದರಿಂದ ಸಹಜವಾಗಿ ಗ್ಲಾಮರ್, ಜನಪ್ರಿಯತೆ, ಮನರಂಜನಾ ಆಕರ್ಷಣೆ, ಹಣಕಾಸಿನ ವ್ಯವಹಾರ ಎಲ್ಲವನ್ನೂ…
  • April 11, 2023
    ಬರಹ: ಬರಹಗಾರರ ಬಳಗ
    ಸೈಕಲ್ ನ ಚಕ್ರ ತಿರುಗಿಸಿಕೊಂಡು ಒಂದೂರಿನಿಂದ ಇನ್ನೊಂದು ಊರಿಗೆ ತಲುಪುದನ್ನ ಕೇಳಿದ್ದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ಎಂಟು ದಿವಸಗಳಿಂದ ಅಲ್ಲೇ ಸುತ್ತುತ್ತಿದೆ. ಎಂಟು ದಿನಗಳಷ್ಟೇ ಈ ಊರಿನಲ್ಲಿ ಅವರ ಬದುಕು, ಸೈಕಲ್ ಚಕ್ರ ತಿರುಗ್ಬೇಕು ನೋಡಿದವರ…
  • April 11, 2023
    ಬರಹ: ಬರಹಗಾರರ ಬಳಗ
    ಇತ್ತೀಚೆಗೆ ಒಂದು ಕಠಿಣ ಸವಾಲಿಗೆ ನಾನು ಉತ್ತರಿಸಬೇಕಾಯಿತು. ಇವತ್ತಿನ ಮಕ್ಕಳಿಗೆ ಮೌಲ್ಯ ಬೋಧನೆ ಮಾಡಲು ಇರುವ ಆತಂಕಗಳು ಏನು? ಎಂಬುದೇ ಆ ಸವಾಲು. ಆತಂಕವನ್ನು ತೊಡಕೆಂದೇ ತಿಳಿಯೋಣ. ಮಕ್ಕಳಿಗೆ ಮೌಲ್ಯ ಬೋಧನೆ ಮಾಡುವುದು ಇಂದು ದೊಡ್ಡ ಆತಂಕ ಎಂಬುದು…
  • April 11, 2023
    ಬರಹ: ಬರಹಗಾರರ ಬಳಗ
    ನಶೆಯು ತುಂಬಲು ಮನಕೆ ಕತ್ತಲು ಹಸಿರು ಕಾಣದೆ ಬೆಟ್ಟವು ವಶಕೆ ಸಿಗದೆಲೆ ದೂರ ಸಾಗಿರೆ ಹಸೆಯು ಸಿಕ್ಕದೆ ಬೆತ್ತಲು   ಕಸವ ಸುತ್ತಲು ಚೆಲ್ಲಿ ಹೋದರೆ ಖುಷಿಯ ಬಾಳದು ಹುಟ್ಟದು ಮುಸಿಯ ನಗುವಲಿ ಕೆಸರು ಮೆತ್ತಿರೆ ಕುಸುರಿ ಕೆಲಸವು ಬೆಳಗದು   ಯಶದ ಹಾದಿಯ…
  • April 10, 2023
    ಬರಹ: Ashwin Rao K P
    ಸುಮಾರು ಏಳೆಂಟು ವರ್ಷದ ಹಿಂದಿನ ಘಟನೆ ಇದು. ನಾವು ಗೆಳೆಯರು ನಮ್ಮ ಕುಟುಂಬ ಸಮೇತ ಸುಮಾರು ೨೦ ಮಂದಿಯ ತಂಡ ಮಡಿಕೇರಿಯ ಇರ್ಪು (ಇರುಪ್ಪು) ಜಲಪಾತಕ್ಕೆ ಪ್ರವಾಸ ಹೊರಟಿದ್ದೆವು. ಮಡಿಕೇರಿಯಿಂದ ಸುಮಾರು ಐವತ್ತು ಕಿಲೋ ಮೀಟರ್ ಇರುವ ಈ ಜಲಪಾತದ…
  • April 10, 2023
    ಬರಹ: Ashwin Rao K P
    ಕಳೆದ ಐದು ವರ್ಷಗಳಲ್ಲಿ ದೇಶದ ವಿವಿದೆಡೆಗಳಲ್ಲಿ ೮೮,೦೯೩ ಹೆಕ್ಟೇರ್ ಗಳಷ್ಟು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಅಂದರೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಹೀಗೆ ಬಳಸಲಾದ ಪ್ರದೇಶ ಮುಂಬೈ ಮತ್ತು ಕೊಲ್ಕತ್ತಾ ಮಹಾನಗರದ…
  • April 10, 2023
    ಬರಹ: Shreerama Diwana
    ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂದರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಕರ್ನಾಟಕದ ಮತದಾರನ ಕೆಲವು…
  • April 10, 2023
    ಬರಹ: addoor
    ಪುರುಷೋತ್ತಮ ರಾಯರು ಶ್ರೀಮಂತರು. ಅವರಿಗೆ ವಯಸ್ಸಾಗಿದ್ದು ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಅವರ ಪತ್ನಿ ತೀರಿಕೊಂಡಿದ್ದು, ಮಕ್ಕಳೆಲ್ಲರೂ ಸ್ಥಿತಿವಂತರಾಗಿದ್ದರು. ತಮ್ಮ ಸಂಪತ್ತನ್ನೆಲ್ಲ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ದಾನ ಮಾಡಬೇಕೆಂದು…
  • April 10, 2023
    ಬರಹ: ಬರಹಗಾರರ ಬಳಗ
    ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ…