April 2023

  • April 15, 2023
    ಬರಹ: Ashwin Rao K P
    ವಿದೇಶೀ ವ್ಯಾಮೋಹ ನಮ್ಮ ಕಾಡಿನ ರಾಜನಾದ ಸಿಂಹಕ್ಕೂ ನಮ್ಮ ಈಗಿನ ಯುವ ಜನಾಂಗದ ತರಹ ಅಮೇರಿಕಕ್ಕೆ ಹೋಗೋ ಹುಚ್ಚು ಹಿಡಿಯಿತು. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಹೇಗೋ ಅಂತೂ ಅಮೇರಿಕನ್ ಕಾನ್ಸುಲೇಟ್ ನಲ್ಲಿ ಒಬ್ಬರನ್ನು ಹಿಡಿದು ವೀಸಾ ಗಿಟ್ಟಿಸಿ,…
  • April 15, 2023
    ಬರಹ: Ashwin Rao K P
    ‘ನಮ್ಮ ಸ್ಕೂಲ್ ಡೈರಿ' ಪುಸ್ತಕವನ್ನು ಬರೆದವರು ಖ್ಯಾತ ಲೇಖಕರಾದ ಬೇದ್ರೆ ಮಂಜುನಾಥ ಇವರು. ಇವರು ಸುಮಾರು ೧೭೫ ಪುಟಗಳ ಈ ಪುಸ್ತಕದಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಹಲವಾರು ಚಟುವಟಿಕೆಗಳನ್ನು ಬರೆದಿದ್ದಾರೆ. ಅವರೇ ತಮ್ಮ ಮುನ್ನುಡಿಯಲ್ಲಿ…
  • April 15, 2023
    ಬರಹ: Shreerama Diwana
    ಪ್ರಾರಂಭದ ದಿನಗಳಲ್ಲಿ ಸಂಜೆ ದಿನ ಪತ್ರಿಕೆಯಾಗಿದ್ದು ನಂತರ ಬದಲಾದ ಪರಿಸ್ಥಿತಿಯಲ್ಲಿ ವಾರ ಪತ್ರಿಕೆಯಾದ ‘ಕರಾವಳಿ ಮಾರುತ’. ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವುದೇ ಈ ಪತ್ರಿಕೆಯ ಹೆಗ್ಗಳಿಕೆ. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು,…
  • April 15, 2023
    ಬರಹ: Shreerama Diwana
    ಚೇತನ್ ಅಹಿಂಸಾ ಎಂಬ ಸಿನಿಮಾ ನಟ ಮತ್ತು ಪ್ರಗತಿಪರ ಚಿಂತಕರಲ್ಲಿ ಚೇತನವೇನೋ ಇದೆ ಆದರೆ ಸ್ವಲ್ಪ ಹಿಂಸೆಯೂ ಸೇರಿರುವುದು ಮಾತ್ರ ಬೇಸರದ ಸಂಗತಿ. ಸಮಾಜದ ಯಾವುದೇ ಸಮಕಾಲೀನ ವಿಷಯಗಳ ಬಗ್ಗೆ ಮುಕ್ತವಾಗಿ ಮತ್ತು ಧೈರ್ಯವಾಗಿ ತಮ್ಮ ಪ್ರತಿಕ್ರಿಯೆ ನೀಡುವ…
  • April 15, 2023
    ಬರಹ: ಬರಹಗಾರರ ಬಳಗ
    "ಮುನಿಸು ತರವೇ ಮುಗುದೇ" ರೇಡಿಯೋದಲ್ಲಿ ಈ ಹಾಡು ತುಂಬಾ ಚೆನ್ನಾಗಿ ಕೇಳಿಸ್ತಾ ಇದೆ. ಸಿಕ್ಕಸಿಕ್ಕಲ್ಲಿ ಕಂಡ ಕಂಡಲ್ಲಿ ಎಲ್ಲಾ ಕಡೆಗೂ ಇದೇ ಹಾಡು ಕಿವಿಯಲ್ಲಿ ಅನುರಣಿಸುತ್ತಿದೆ... ಕಾರಣ ಏನಿರಬಹುದು? ನೆನಪಿನ ಮೂಟೆಯನ್ನು ಎತ್ತಿ ಅಲ್ಲಾಡಿಸಿ…
  • April 15, 2023
    ಬರಹ: ಬರಹಗಾರರ ಬಳಗ
    ಏ ಸಿ ರೂಮಲಿ ಕುಳಿತು ಸ್ಲಂ ಬಗ್ಗೆ ಮಾತನಾಡುವ ನಿಮ್ಮ ಮೂಗಿಗೆ ಸ್ಲಂ ಇದರ ವಾಸನೆ ಬಡಿದಿಲ್ಲವೆ ? ನಾಸಿಕವ ಮುಚ್ಚಿಕೊಳ್ಳಿ ಮನೆಗೆ ಹೋದಾಗ ಬಾಗಿಲ ತೆಗೆಯರು ನಿಮ್ಮ ರಮಣಿಯರು !   ಮಹಲುಗಳ ಒಳಗೆ ಕುಳಿತು ನಮ್ಮ ಬಗ್ಗೆಯೇ ಯೋಚಿಸುವ ನಿಮಗೆ,ನಮ್ಮವರ…
  • April 15, 2023
    ಬರಹ: addoor
    ಪರಿಣೀತಾ ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದಳು. ಅವತ್ತು ಅವಳ ಹುಟ್ಟುಹಬ್ಬ. ಅವಳ ಅಪ್ಪ-ಅಮ್ಮ ಅವಳಿಗೆ ಹೊಸ ಉಡುಪು ಹೊಲಿಸಲು ಕೊಟ್ಟಿದ್ದರು. ಟೈಲರ್ ಯಾವಾಗ ಹೊಸ ಉಡುಪು ತರುತ್ತಾನೆಂದು ಪರಿಣೀತಾ ಕಾಯುತ್ತಿದ್ದಳು. ಅಂತೂ ಟೈಲರ್ ಹೊಸ ಉಡುಪು…
  • April 15, 2023
    ಬರಹ: Shreerama Diwana
    ಇದಕ್ಕೆ ಕೆಲವು ಐತಿಹಾಸಿಕ ಕಾರಣಗಳು ಸಹ ಇವೆ. ಕೆಲವು ಜನರ ಮನಸ್ಸಿಗೆ ಬೇಸರವಾಗಬಹುದು ಅಥವಾ ಕೋಪ ಬರಬಹುದು. ಆದರೂ ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತೇನೆ. ಹಿಂದಿನಿಂದಲೂ ಹಿಂದೂ ಧರ್ಮದ ಮೂಲಭೂತವಾದದ ಒಂದು ವರ್ಗ ಸಂವಿಧಾನದ ಜಾತಿಯ…
  • April 14, 2023
    ಬರಹ: Ashwin Rao K P
    ಕಳೆದ ವಾರ ಮರಳು ಗಡಿಯಾರದ ಬಗ್ಗೆ ತಿಳಿದುಕೊಂಡಿರಲ್ವಾ? ಅದಕ್ಕಿಂತಲೂ ಮೊದಲು ಆವಿಷ್ಕಾರವಾದದ್ದು ಸೂರ್ಯ ಗಡಿಯಾರ. ಹಾಗೆ ನೋಡಲು ಹೋದರೆ ಸೂರ್ಯನೇ ಒಂದು ಬಗೆಯಲ್ಲಿ ಗಡಿಯಾರದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ನಾವು ಈಗಲೂ ಸೂರ್ಯನನ್ನು ನೋಡಿ…
  • April 14, 2023
    ಬರಹ: ಬರಹಗಾರರ ಬಳಗ
    ಅಂತರಿಕ್ಷ ಹಾರಾಟದ ಇತಿಹಾಸದಲ್ಲಿ ಅನೇಕ ಭೀಕರ ಅಪಘಾತಗಳು ಸಂಭವಿಸಿವೆ. ಮನುಷ್ಯ ಸಹಿತ ಅಂತರಿಕ್ಷ ಹಾರಾಟದಲ್ಲಿ ೨೦೧೦ರವರೆಗೆ ಸಿಕ್ಕಿರುವ ಲೆಕ್ಕದಲ್ಲಿ ೧೮ ಗಗನಯಾತ್ರಿಗಳು ದುರಂತದ ಸಾವು ಕಂಡಿದ್ದಾರೆ. ಇದಲ್ಲದೆ ಇತರೆ ಅಂತರಿಕ್ಷ ಚಟುವಟಿಕೆಗಳಲ್ಲಿ…
  • April 14, 2023
    ಬರಹ: Ashwin Rao K P
    ದೇಶದಾದ್ಯಂತ ಒಂದೇ ದಿನ ಹೊಸದಾಗಿ ೧೦,೧೫೮ ಕೋವಿಡ್ ಪ್ರಕರಣಗಳು ಧೃಢ ಪಟ್ಟಿದ್ದು, ೧೯ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ. ಸರಿ ಸುಮಾರು ಎಂಟು ತಿಂಗಳಲ್ಲೇ ದಾಖಲಾದ ಗರಿಷ್ಟ ಪ್ರಕರಣ ಇದಾಗಿದೆ. ಈ ಸಂಖ್ಯೆ…
  • April 14, 2023
    ಬರಹ: Shreerama Diwana
    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ. ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ…
  • April 14, 2023
    ಬರಹ: ಬರಹಗಾರರ ಬಳಗ
    ಅಲ್ಲೊಂದು ಖಾಲಿ ಜಾಗ ಮಾರಾಟಕ್ಕಿದೆ. ಇಲ್ಲಾ ಆ ಜಾಗವನ್ನ ಯಾರು ಮಾರೋದಿಲ್ಲ ಅಂತ ಅನ್ಸುತ್ತೆ, ಅಲ್ಲಾ ಅಲ್ಲಾ ಅದು ಮಾರಾಟಕ್ಕೆ ಯೋಗ್ಯವಲ್ಲ ಅಂತ ಅನ್ಸುತ್ತೆ, ಆ ಖಾಲಿ ಜಾಗದಲ್ಲಿ ಏನು ಬೆಳೆದೇ ಇಲ್ಲ, ಇಷ್ಟು ದಿನ ಖಾಲಿಯಾಗಿದ್ರು ಅದನ್ನ ಯಾಕೆ ಯಾರು…
  • April 14, 2023
    ಬರಹ: ಬರಹಗಾರರ ಬಳಗ
    ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊನೆಗೂ ಸಾವೆ ಗೆದ್ದಿತು. 50 ವರ್ಷ ವಯಸ್ಸಿನ ಮೈಕಲ್ ಜಾಕ್ಸನ್ ಶವವಾಗಿ ಮಲಗಿದ.  ಮೈಕಲ್ ಜಾಕ್ಸನ್ 150…
  • April 14, 2023
    ಬರಹ: ಬರಹಗಾರರ ಬಳಗ
    ಕಡಲಿನ ಸದ್ದಿಗೆ ಪರಿಸರ ಬೆಚ್ಚಿದೆ ಜಲದಲಿ ಉಬ್ಬರವೊ ತೆರೆತೆರೆ ಚಿಮ್ಮುತ ತೀರಕೆ ಹೊಡೆದಿದೆ ನೀರಿಗೆ ಖುಷಿಯದುವೊ   ದೋಣಿಲಿಯಂಬಿಗ ಹುಟ್ಟನು ಹಾಕುತ ಮುಂದಕೆ ಸಾಗಿಹನು ಸುಂದರ ಹಾಡನು ಬಾಯೊಳು ಗುಣುಗುತ
  • April 13, 2023
    ಬರಹ: Ashwin Rao K P
    ೧೯೫೫ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ ೧೩. ಈ ಚಿತ್ರಗಳಲ್ಲಿ ‘ಸ್ತ್ರೀರತ್ನ' ಎಂಬ ಚಿತ್ರವೂ ಒಂದು. ಈ ಚಿತ್ರದ ವಿಶೇಷತೆಗಳು ಹಲವಾರು. ಈ ಚಿತ್ರದ ಪ್ರಥಮಾರ್ಧ ವರ್ಣದಲ್ಲೂ ಉಳಿದ ಭಾಗ ಕಪ್ಪು ಬಿಳುಪಿನಲ್ಲೂ ಚಿತ್ರೀಕರಣವಾಗಿದೆ.…
  • April 13, 2023
    ಬರಹ: Ashwin Rao K P
    ಉಪನ್ಯಾಸಕರಾದ ಸುರೇಶ ಮುದ್ದಾರ ಇವರು ‘ಅರಮನೆಯಿಂದ ಅರಿವಿನರಮನೆಗೆ' ಎಂಬ ಸೊಗಸಾದ ಪುಟ್ಟ (೮೮ ಪುಟಗಳು) ಪುಸ್ತಕವನ್ನು ರಚಿಸಿದ್ದಾರೆ. ಗ್ರಾಮೀಣ ಬದುಕಿನ ತಲ್ಲಣಗಳು, ಬಡತನ, ಮಾನವೀಯ ಮೌಲ್ಯಗಳು, ಪೂರಕವಾದ ಪರಿಸರ, ಸುತ್ತ ಮುತ್ತ ಘಟಿಸುವ ಘಟನೆಗಳು…
  • April 13, 2023
    ಬರಹ: Shreerama Diwana
    ಶೋಷಣೆ ವಿರುದ್ಧದ ಬಂಡಾಯವೇ, ಮೌಡ್ಯದ ವಿರುದ್ಧ ಬಂಡಾಯವೇ, ಅನ್ಯಾಯದ ವಿರುದ್ಧ ಬಂಡಾಯವೇ, ಭ್ರಷ್ಟಾಚಾರದ ವಿರುದ್ಧ ಬಂಡಾಯವೇ, ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯವೇ, ಚುನಾವಣಾ ಅಕ್ರಮಗಳ ವಿರುದ್ಧ ಬಂಡಾಯವೇ, ಬೆಲೆ ಏರಿಕೆ ವಿರುದ್ಧ ಬಂಡಾಯವೇ?…
  • April 13, 2023
    ಬರಹ: ಬರಹಗಾರರ ಬಳಗ
    "ನಿನಿಗ್ಯಾವತ್ತು ಒಳ್ಳೆದಾಗಲ್ಲಾ ನೀನು ಹಾಳಾಗಿಹೋಗು" "ಹೇ ಹೀಗೆ ಹೇಳಬೇಡ ,  ದೇವರು ತಥಾಸ್ತು ಅಂತ ಹೇಳ್ತಾ ಇರುತ್ತಾರೆ ನೀನು ಹೇಳಿದ ಹಾಗೆ ಆಗಿಬಿಟ್ಟರೆ, ನನ್ನ ಬದುಕು ನಾಶವಾದಿತು. "ಅಯ್ಯೋ ಈ ನಾಲಿಗೆ ಮತ್ತು ಮನಸ್ಸು ಇದಿಯಲ್ಲ ಇದು ಎಲ್ಲಾ…
  • April 13, 2023
    ಬರಹ: ಬರಹಗಾರರ ಬಳಗ
    ಶಾಲಾ ರಜೆಯನ್ನು ಕಳೆಯಲು ಅಜ್ಜನ ಮನೆಗೆ ಹೋದಾಗ "ಪಂಜರದ ಗಿಳಿಯಾಗಬೇಡ - ಪುಸ್ತಕದ ಬದನೆಕಾಯಿಯಾಗಬೇಡ" ಎಂಬ ಮಾತು ಆಗಾಗ ಕಿವಿಯೊಳಗಡೆ ಗುನುಗುತಿತ್ತು. ಸದಾ ಶಾಲಾ ವ್ಯವಸ್ಥೆಯೊಳಗಡೆ ಸಮಯ ಕಳೆಯುತ್ತಿದ್ದ ನಮಗೆ ರಜೆ ಎಂಬುದು ಹೊಸ ಟಾನಿಕ್ ನಂತೆ ಕೆಲಸ…