April 2023

  • April 19, 2023
    ಬರಹ: ಬರಹಗಾರರ ಬಳಗ
    ಮಾತಿನ ಹಿಡಿತಕೆ ಜೀವನ ದಾರಿಯು ಮನಸನು ಅರೆಯದೆ ಹೋಗಿದೆ ಸೋತೆನು ಎನದಿರು ಪಾವನ ಬದುಕದು ಯಾರಿಗು ಅರಿಯದೆ ಹೋಗಿದೆ    ಬೇರೆಯೆ ಲೋಕದಿ ಸಾಗುತ ಬರುವೆಯ ಸುಮಧುರ ಸಪ್ನವು ಎಲ್ಲಿದೆ ಬಾರದೆ ಒಲವಿನ ಚೇತನ ಕಮರಿದೆ ನಿನ್ನನು ಕರೆಯದೆ ಹೋಗಿದೆ   ಪುಣ್ಯವು…
  • April 18, 2023
    ಬರಹ: Ashwin Rao K P
    ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಕೃಷಿಕರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್ಗಿ ಹೇಗೆ ಬಾಯಿಪಾಠ…
  • April 18, 2023
    ಬರಹ: Ashwin Rao K P
    ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದರಲ್ಲಿ ಗೌರ ಗೋಪಾಲ ದಾಸ ಇವರದ್ದು ಎತ್ತಿದಕೈ. ಸೊಗಸಾದ ಪುಟ್ಟ ಪುಟ್ಟ ಕಥೆಗಳೊಂದಿಗೆ ಹಿತವಚನಗಳನ್ನು ಬೆರೆಸಿ ಓದುಗರಿಗೆ ಹಾಗೂ ಕೇಳುಗರಿಗೆ ಉಣ ಬಡಿಸುವುದರಲ್ಲಿ ಇವರಿಗೆ ಇವರೇ ಸಾಟಿ. ಗೌರ ಗೋಪಾಲ ದಾಸ ಅವರು…
  • April 18, 2023
    ಬರಹ: Shreerama Diwana
    ಹಿಂಸೆಗೆ ಹಿಂಸೆ ಉತ್ತರವಾಗಬೇಕೇ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಕಾನೂನು ಉತ್ತರವಾಗಬೇಕೇ? ದೇಶದ ಭವಿಷ್ಯದ ದೂರದೃಷ್ಟಿಯ ಸಮಗ್ರ ಚಿಂತನೆಯಿಂದ ಯೋಚಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು…
  • April 18, 2023
    ಬರಹ: addoor
    “ವಿರೂಪಾಕ್ಷಿ ಗುಡ್ಡಬಾಳೆ” ನಿರ್ವಂಶವಾಗುವ ಅಂಚಿಗೆ ಬಂದಿತ್ತು. ಜಗತ್ಪ್ರಸಿದ್ಧ ಪಳನಿ ಸುಬ್ರಹ್ಮಣ್ಯ ದೇವಸ್ಥಾನದ “ಪಂಚಾಮೃತ” ತಯಾರಿಗೆ ಬೇಕೇಬೇಕಾದ ಈ ಬಾಳೆ ತಳಿಯನ್ನು ಉಳಿಸಿದ್ದು ಕೃಷಿಕರ 23 ವರುಷಗಳ ಛಲ ಬಿಡದ ಶ್ರಮ. 1970ರ ವರೆಗೆ…
  • April 18, 2023
    ಬರಹ: ಬರಹಗಾರರ ಬಳಗ
    ಅಪ್ಪ ನನಗೆ ಯಾಕೆ ಏನೂ ಒಳ್ಳೆದೇ ಆಗ್ತಾಯಿಲ್ಲ? ನಾನು ಇಷ್ಟೇ ಬದಲಾದರೂ ಜನ ನನ್ನ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿಲ್ಲ? ನಾನು ಹೊಸತೇನೇ ಕೆಲಸ ಮಾಡುದ್ರು ಜನ ನನ್ನ ಹತ್ತಿರ ಬರ್ತಾ ಇಲ್ಲ ? ನನ್ನನ್ನ ನಂಬ್ತಾ ಇಲ್ಲ ? ನಾನು ಮೊದಲು ಎಷ್ಟು…
  • April 18, 2023
    ಬರಹ: ಬರಹಗಾರರ ಬಳಗ
    ಇತ್ತೀಚಿಗೆ ನಮ್ಮ ಕಚೇರಿಗೆ ಒಂದು ಅನಾಮಧೇಯ ಪತ್ರ ಬಂದಿತ್ತು. ಅದರಲ್ಲಿ ಹೆಸರಾಗಲಿ, ವಿಳಾಸವಾಗಲಿ ಇರಲಿಲ್ಲ. ಆದರೆ ಅದರಲ್ಲಿ ಇದ್ದಿದ್ದು ಕಚೇರಿಯ ಕಡತಕ್ಕೆ ಸಂಬಂಧಿಸಿದಾಗಲಿ, ಆಡಳಿತಕ್ಕೆ ಸಂಬಂಧಿಸಿದಾಗಲಿ ಇರಲಿಲ್ಲ. ಆ ಪತ್ರ ಒಂದು…
  • April 18, 2023
    ಬರಹ: ಬರಹಗಾರರ ಬಳಗ
    ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ   ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು   ಉಪ್ಪುಕಾರ ಹುಳಿಯ ತಿಂದು ಬೆಳೆದಿರುವ…
  • April 17, 2023
    ಬರಹ: Jyothikumar M
    ರಸ್ತೆಯಲ್ಲಿ ನಿಂತಾಗ, ಯಾರಿಗಾಗಿಯೋ, ಕಾಯುವಾಗ, ಬಸ್ಸಲ್ಲಿ ಕುಳಿತಾಗ, ರೈಲಲ್ಲಿ  ಮಲಗಿದಾಗ, ರಸೀದಿ,ಬಿಲ್ಲುಗಳನ್ನು  ಕಟ್ಟಲು ಸರತಿಯಾದಾಗ,  ಮನೆಗೆ ಬಂದ ತಕ್ಷಣ, ಹೊರಟ ತಕ್ಷಣ  ಮನೆಯಿಂದ, ಬೋರಾದ ಟಾಕೀಸ್ ನಲ್ಲಿ,  ಯಾವುದೋ ಸಮಾರಂಭ, ಯಾರದೋ ಸಾವು…
  • April 17, 2023
    ಬರಹ: Ashwin Rao K P
    “ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಸಂಗ ಆಡಲೆಂದು ಬಂದೆ ನಾನು…” ಎನ್ನುವ ಕಲ್ಪನಾ ನಟಿಸಿ, ಪಿ ಸುಶೀಲಾ ಹಾಡಿದ ‘ಕಪ್ಪು-ಬಿಳುಪು' ಚಲನ ಚಿತ್ರದ ಖ್ಯಾತ ಹಾಡನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲಿರುವ ಚಿತ್ರವನ್ನು ಗಮನಿಸಿದರೆ ಒಂದು…
  • April 17, 2023
    ಬರಹ: Ashwin Rao K P
    ರಾಜ್ಯದಲ್ಲಿ ಬೇಸಗೆಯ ಪ್ರಖರತೆ ಹೆಚ್ಚಾಗುತ್ತಿದ್ದು ಜತೆ ಜತೆಯಲ್ಲೇ ಕೊರೋನಾ ಕೇಸುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಬೇಸಗೆಯ ಧಗೆಯನ್ನು ತಾಳಲಾರದೇ ಜನ ಒದ್ದಾಡುತ್ತಿರುವುದೂ ಕಂಡು ಬರುತ್ತಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ…
  • April 17, 2023
    ಬರಹ: Shreerama Diwana
    " ಏನಾದರೂ ಮಾಡು ಆದರೆ ಯಶಸ್ವಿಯಾಗು " (Success at any cost) ಮಾಧ್ಯಮಗಳು ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗಿಯೇ ವಿಶ್ಲೇಷಿಸುತ್ತವೆ. ಗೆದ್ದ ವ್ಯಕ್ತಿ ಮತ್ತು ಪಕ್ಷದ ಎಲ್ಲಾ Weakness ಮತ್ತು ಕೆಟ್ಟ ಗುಣಗಳನ್ನು ಅವರುಗಳ Strength…
  • April 17, 2023
    ಬರಹ: ಬರಹಗಾರರ ಬಳಗ
    ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ  ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ…
  • April 17, 2023
    ಬರಹ: ಬರಹಗಾರರ ಬಳಗ
    ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ (ವಿಷು ಹಬ್ಬ, ಬಿಸು ಪರ್ಬ) ವನ್ನು ಈ ದಿನ ಆಚರಿಸುತ್ತಿದ್ದೇವೆ. ಸೂರ್ಯ ದೇವನು ಮೀನ ರಾಶಿಯಿಂದ ಮೇಷರಾಶಿಗೆ…
  • April 17, 2023
    ಬರಹ: ಬರಹಗಾರರ ಬಳಗ
    ಭಾರತರತ್ನ ಬಾಬಾ ಸಾಹೇಬ ಅಂಬೇಡ್ಕರ ಭಾರತ ದೇಶದ ಹೆಮ್ಮೆಯ ಹರಿಕಾರ ಬಾಲ್ಯದಲಿ ಸಂಕಟಪಟ್ಟ  ಬಾಲಕ ವೀರ ಅಸ್ಪೃಶ್ಯತೆಯಲಿ ನೊಂದು ಬೆಂದ ಧೀರ   ವಿದ್ಯೆಯೇ ಎಲ್ಲದಕೂ ಮೂಲಾಧಾರವಿರಲಿ ಕೃಷಿ ಸಂಪತ್ತು ಜೀವನದ ಆಧಾರವಾಗಿರಲಿ ಒಗ್ಗಟ್ಟಿನ ತಳಪಾಯದ…
  • April 16, 2023
    ಬರಹ: Shreerama Diwana
    ಯುವ ಶಕ್ತಿಯ ಅಂತಃಸತ್ವಕ್ಕೆ ಕೊಳ್ಳಿಯಿಡುತ್ತಿರುವ ಅಪಾಯಕಾರಿ ಆಟ. ಮಾದಕ ದ್ರವ್ಯಗಳು ಈಗಾಗಲೇ ಸಾಕಷ್ಟು ಹಾನಿ ಮಾಡುತ್ತಿರುವಾಗ ಅದಕ್ಕಿಂತ ಅಪಾಯಕಾರಿಯಾಗಿ ಗ್ರಾಮೀಣ ಭಾಗಗಳಿಗೂ‌ ದಾಳಿ ಇಟ್ಟು ಅಧೀಕೃತವಾಗಿಯೇ ಸಾರ್ವಜನಿಕ ಬದುಕನ್ನು ನಾಶ ಮಾಡಲು…
  • April 16, 2023
    ಬರಹ: ಬರಹಗಾರರ ಬಳಗ
    "ನನಗೆ ತುಂಬಾ ನೋವಾಗ್ತಾ ಇದೆ. ಅವರು ಅಷ್ಟು ನೋವು ನನಗೆ ಕೊಡಬಾರದು. ಅವರಿಗೆ ಸ್ವಲ್ಪನೂ ಅರ್ಥ ಆಗೋದಿಲ್ಲ". ಹೀಗಂತ ರಶ್ಮಿ ತನ್ನ ತಂದೆಯ ಬಳಿ ಹೇಳುತ್ತಾ ಇದ್ದಳು .'"ನೋಡು ಮಗಾ ಇದೆ ಒಂದು ವರ್ಷದ ಹಿಂದೆ ನೀನು ನಿನ್ನ ಗೆಳತಿಗೆ ಇದೇ ತರಹದ…
  • April 16, 2023
    ಬರಹ: ಬರಹಗಾರರ ಬಳಗ
    ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ?  ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ ಬದುಕು ನನಗೊಬ್ಬಗೆ ಗೊತ್ತು…
  • April 16, 2023
    ಬರಹ: ಬರಹಗಾರರ ಬಳಗ
    ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಇವರನ್ನು ಮನದಾಳದಲ್ಲಿ ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗಲಾರದು. ಬಡವರ, ದೀನದಲಿತರ…
  • April 16, 2023
    ಬರಹ: ಬರಹಗಾರರ ಬಳಗ
    ನನ್ನ ಹಳೆಯ ಶಾಲೆ ಸಂಸೆಯಲ್ಲಿ ಪಾಠ ಮಾಡುತ್ತಿದ್ದ ದಿನಗಳು ಅವು. ಪ್ರತಿದಿನ ನನ್ನ ಕ್ಯಾಮರಾ ಚೀಲ ಬೆನ್ನಿನ ಚೀಲ ಏರಿ ತಪ್ಪದೇ ಶಾಲೆಗೆ ಬರುತ್ತಿತ್ತು. ಪಕ್ಷಿಯ ಫೋಟೋ ತೆಗೆದು ಗುರುತು ಹಿಡಿಯಲು ಸಾಧ್ಯವಾಗದಿದ್ದರೆ, ನಮ್ಮ ಶಾಲಾ ವಿಜ್ಞಾನ…