April 2023

  • April 22, 2023
    ಬರಹ: addoor
    ತೇಜಸ್ ದೊಡ್ಡ ಬಂಗಲೆಯ ಕಂಪೌಂಡಿನೊಳಗೆ ವಾಸ ಮಾಡುತ್ತಿದ್ದ - ಮೂರು ಕೋಣೆಗಳ ಪುಟ್ಟ ಮನೆಯಲ್ಲಿ. ಅವನ ತಂದೆತಾಯಿ ಆ ಬಂಗಲೆಯ ಧನಿಕನ ಬಳಿ ಕೆಲಸ ಮಾಡುತ್ತಿದ್ದರು. ಅವನ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳಿಗೆ ಹಾಸಿಗೆಯಿಂದ ಎದ್ದೇಳಲಿಕ್ಕೂ…
  • April 21, 2023
    ಬರಹ: Ashwin Rao K P
    ಜಲ ಗಡಿಯಾರ: ಕಳೆದ ವಾರ ನೀವು ಓದಿದ ಸೂರ್ಯ ಗಡಿಯಾರದಲ್ಲಿ ಕೆಲವು ನ್ಯೂನತೆಗಳು ಇದ್ದವು. ಅದನ್ನು ನಿವಾರಿಸಲು ನಂತರದ ದಿನಗಳಲ್ಲಿ ಜಲ ಗಡಿಯಾರ ಬೆಳಕಿಗೆ ಬಂತು. ಇದು ರಾತ್ರಿಯ ವೇಳೆಯಲ್ಲೂ ಸಮಯವನ್ನು ತಿಳಿಸುತ್ತಿತ್ತು. ಸೂರ್ಯ ಗಡಿಯಾರ…
  • April 21, 2023
    ಬರಹ: ಬರಹಗಾರರ ಬಳಗ
    ನಮ್ಮ ಸುತ್ತಲೂ ಪ್ರಕೃತಿಯಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವು ಸಾಮಾನ್ಯ ಮತ್ತು ಕೆಲವು ಅಸಾಮಾನ್ಯ ಘಟನೆಗಳಾಗಿರಬಹುದು. ಆದರೆ ಅವುಗಳನ್ನು ನೋಡುವ ಅಸಾಮಾನ್ಯ ದೃಷ್ಟಿ ಮಾತ್ರ ನಮ್ಮಲ್ಲಿರಬೇಕಾಗುತ್ತದೆ. ಈಗ ಅಂತಹ ಕೆಲವು…
  • April 21, 2023
    ಬರಹ: Ashwin Rao K P
    ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಹಳೆಯ ಗಾದೆಯಿದೆ. ಮಾತೇ ಜಗಳಕ್ಕೆ ಮೂಲ. ಅದನ್ನು ನೀವು ಸರಿಯಾಗಿ ನಿಭಾಯಿಸಿದರೆ ಜಗಳ ಇರುವುದಿಲ್ಲ ಎಂಬುದು ಈ ಮಾತಿನ ಅರ್ಥ. ಅದರಲ್ಲೂ ರಾಜಕೀಯದಲ್ಲಿ, ಹೆಚ್ಚು  ಮಾತನಾಡುವ ಹುದ್ದೆಯಲ್ಲಿರುವವರಿಗೆ ಇದು ಇನ್ನೂ…
  • April 21, 2023
    ಬರಹ: Shreerama Diwana
    ಕಗ್ಗತ್ತಲೆಯ ಖಂಡ ಆಫ್ರಿಕಾದಿಂದ ಮತ್ತಷ್ಟು ಕಗ್ಗೋಲೆಗಳ ರಕ್ತ ಸಿಕ್ತ ಸುದ್ದಿಗಳು ಬರುತ್ತಿವೆ. ವಿಶ್ವದ ಅತ್ಯಂತ ಬಡ ದೇಶಗಳ ಪಟ್ಟಿಯಲ್ಲಿ ಸುಡಾನ್, ಉಗಾಂಡ, ಸೊಮಾಲಿಯಾ ಮತ್ತು ಇಥೋಪಿಯಾ ಪ್ರಮುಖ ಸ್ಥಾನಗಳಲ್ಲಿ ಇವೆ. ಅಸ್ಥಿಪಂಜರದಂತ ಶರೀರದ ಹಸಿವಿನ…
  • April 21, 2023
    ಬರಹ: ಬರಹಗಾರರ ಬಳಗ
    ಒಂದಷ್ಟು ಉದಾಸೀನದ ಕೆಲಸಗಳ ಪಟ್ಟಿ ಮಾಡ್ತಾ ಇದ್ದೆ. ಬಟ್ಟೆ ಒಗಿಯೋದು ಅದರಲ್ಲಿ ಮೊದಲೇ ಸ್ಥಾನದಲ್ಲಿ ಬಂದು ನಿಂತಿಬಿಟ್ಟಿತು. ಯಪ್ಪಾ, ಅಂದುಕೊಂಡು ತಣ್ಣೀರಲ್ಲಿ ಬಟ್ಟೆಯನ್ನು ಮುಳುಗಿಸಿ ತೆಗೆದು ಸಾಬೂನು ಹಾಕಿ ಚೆನ್ನಾಗಿ ತೊಳೆದು ನಂತರ ಬ್ರಷ್…
  • April 21, 2023
    ಬರಹ: ಬರಹಗಾರರ ಬಳಗ
    ಮಗಳು ಮಧ್ಯಾಹ್ನ ಶಾಲೆಯಿಂದ ಬಂದವಳೇ ಮಾರ್ಚ್ ಮೂವತ್ತೊಂದರಿಂದ ಬೇಸಿಗೆ ರಜೆ ಎನ್ನುತ್ತಾ ನನಗೆ ಕರೆ ಮಾಡಿ ಹೇಳಿದಳು. "ಹೇಗೆ ಬೇಕೋ ಹಾಗೆ ಆಡು ನಲಿ.. ಒಟ್ನಲ್ಲಿ ರಜೆ ಫುಲ್ ಎಂಜಾಯ್ ಮಾಡು ಮಗಳೇ ಎಂದೆ. ರಮಝಾನ್ ಮುಗಿದ ಬಳಿಕ ನಿನಗೆ ಇಷ್ಟ…
  • April 21, 2023
    ಬರಹ: ಬರಹಗಾರರ ಬಳಗ
    ಬರಹಗಾರರಲ್ಲೂ ಜಾತಿಯ ಲೆಕ್ಕಾಚಾರ ಬಂದಿದೆ ಕವಿಯೆ ಯಾರೇನೆ ಬರೆದರಿಂದೂ ಹೊಗಳುವುದು ಸಂದಿದೆ ಕವಿಯೆ   ಇವ ನಮ್ಮವನು ಎನ್ನುತ್ತಲೆ ಸಾಹಿತ್ಯದ ಕೊಲೆಯೇಕೊ ನಿರ್ಜೀವ ಬರಹಗಳಲ್ಲೂ ಸ್ವಂತಿಕೆ ಹೋಗಿದೆ ಕವಿಯೆ   ಒಳ್ಳೆಯ ಕವಿತ್ವಗಳ ತೆಗಳುವ ದಂಡೇ…
  • April 20, 2023
    ಬರಹ: Ashwin Rao K P
    ‘ಮಾತೆಂದರೆ ಏನು ಗೂಗಲ್? ಇದು ನೂತನ ದೋಶೆಟ್ಟಿ ಇವರ ಕವನ ಸಂಕಲನ. ೭೮ ಪುಟಗಳ ಈ ಪುಟ್ಟ ಪುಸ್ತಕದ ಬಗ್ಗೆ ನೂತನ ಅವರೇ ಬರೆದ ಮಾತುಗಳು ಇಲ್ಲಿವೆ. ಓದುವಿರಾಗಿ... “ಕವಿತೆ ನಾನು ಬರೆದದ್ದೋ ಅಥವಾ ಬರೆಸಿಕೊಳ್ಳಲು ನಾನೊಂದು ಮಾಧ್ಯಮವೋ? ಕಾಡುವ ಒಂದು…
  • April 20, 2023
    ಬರಹ: Shreerama Diwana
    ಇಂಡಿಯಾ ವಿಶ್ವದ ನಂಬರ್ ಒನ್.... ಅಭಿನಂದನೆಗಳು..... Congratulations…! ಜನಸಂಖ್ಯೆ. ಭಾರತ 142 + ಕೋಟಿ. ಚೀನಾ 142 + ಕೋಟಿ. ಕೆಲವು ಲಕ್ಷಗಳ ಸಂಖ್ಯೆಯಲ್ಲಿ ಭಾರತ ಮುಂದೆ... ವಿಶ್ವಸಂಸ್ಥೆಯ ಅಂದಾಜಿನಂತೆ ಈ ವರ್ಷದ ಕೊನೆಯಲ್ಲಿ ಭಾರತ ಮೊದಲ…
  • April 20, 2023
    ಬರಹ: ಬರಹಗಾರರ ಬಳಗ
    ದೇಹ ಸಹಕರಿಸುತ್ತಿಲ್ಲ, ಕೈಕಾಲುಗಳು ಗಟ್ಟಿಯಾಗಿ ನೆಲದ ಮೇಲೆ ನಿಲ್ಲುತ್ತಿಲ್ಲ. ಆದರೂ ಆಕೆ ದುಡಿಯುತ್ತಿದ್ದಾಳೆ. ಗಂಟೆ ಮಧ್ಯರಾತ್ರಿಯನ್ನ ದಾಟಿಕೊಂಡು ಬೆಳಗಿನ ಕಡೆಗೆ ಸಾಗುತ್ತಿದೆ. ಚಂದ್ರನ ಕೆಲಸ ಮುಗಿಸಿ ಸೂರ್ಯ ನಿದ್ದೆಯಿಂದ ಏಳುವ ಸಮಯ. ಆ ಊರ…
  • April 20, 2023
    ಬರಹ: addoor
    ಕನ್ನಡದ ಯುವ ಕತೆಗಾರರು ಬರೆದ 14 ಕತೆಗಳ ಸಂಕಲನ ಇದು. ಇಂತಹ ಸಂಕಲನಗಳು ವಿರಳವಾಗುತ್ತಿರುವ ಕಾಲದಲ್ಲಿ, ಇದನ್ನು “ನವಲೇಖನ ಮಾಲೆ"ಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ. ಕಳೆದ ಒಂದು ನೂರು ವರುಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ…
  • April 20, 2023
    ಬರಹ: ಬರಹಗಾರರ ಬಳಗ
    ನದಿ ತೀರದಲ್ಲಿ ಇಬ್ಬರು ಯುವಕರ ವಾಸ್ತವ್ಯವಿತ್ತು. ಅವರೆದುರು ಸುಮಾರು 20 ಮೀಟರ್ ಅಗಲದ ನದಿ ಹರಿಯುತಿತ್ತು. ಇನ್ನೊಂದು ತೀರದಾಚೆ ಇರುವ ಮನೆಗೆ ಪ್ರತಿನಿತ್ಯ ದೋಣಿ ಮೂಲಕ ನದಿ ದಾಟಿಕೊಂಡು ಹೋಗಬೇಕಿತ್ತು. ಯಾವಾಗಲೂ ದೋಣಿಯ ಸಹಾಯದಿಂದ ಸುಲಭವಾಗಿ…
  • April 20, 2023
    ಬರಹ: ಬರಹಗಾರರ ಬಳಗ
    ಯೋಗ್ಯತೆಯ ಪಯಣ...  ಪ್ರೀತಿ-ಮರ್ಯಾದೆ ಗೌರವ-ಸನ್ಮಾನಗಳು      ತಾವಾಗಿಯೇ      ಸಹಜವಾಗಿ         ನಮ್ಮತ್ತ        ಬರಬೇಕು...     ಬಲವಂತವಾಗಿ     ಉನ್ಮತ್ತತೆಯಲಿ    ಅವುಗಳನೆಂದೂ        ಪಡೆಯಲು
  • April 19, 2023
    ಬರಹ: Ashwin Rao K P
    ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್…
  • April 19, 2023
    ಬರಹ: Ashwin Rao K P
    ಅರ್ಥಪೂರ್ಣವಾಗಿ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ದೇಶದಲ್ಲಿ ಜಾತಿಗಣತಿಯನ್ನು ನಡೆಸಬೇಕು ಎಂದು ಬಿಜೆಪಿಯೇತರ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿವೆ. ಈ ಸಂಬಂಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗ ಒತ್ತಾಯ ಮಾಡುತ್ತಿದ್ದರೆ…
  • April 19, 2023
    ಬರಹ: Shreerama Diwana
    ವೈದ್ಯಕೀಯ ಕ್ಷೇತ್ರದ ವ್ಯಾವಹಾರಿಕ ಸಾಧನೆ ಮತ್ತು ಜನರ ಆರೋಗ್ಯದ ಆತಂಕದ ನಡುವೆ.... 2020 ರಲ್ಲಿ ಮಣಿಪಾಲ್ ಆಸ್ಪತ್ರೆ ಸಮೂಹಗಳ ತೆಕ್ಕೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳ ಸಮೂಹ. ಸುಮಾರು 2100 ಕೋಟಿ ರೂಪಾಯಿಗಳ ಖರೀದಿ ವ್ಯವಹಾರ. 2023… ಸಿಂಗಪುರ…
  • April 19, 2023
    ಬರಹ: ಬರಹಗಾರರ ಬಳಗ
    ಬೀಜ ಬಿತ್ತುವವನಿಗೆ ನಂಬಿಕೆ ಇತ್ತು. ಇದೊಂದು ಹೆಮ್ಮೆರವಾಗುತ್ತೆ, ಇದರಿಂದ ಇನ್ನೊಂದಷ್ಟು ಹೊಸ ಮರಗಳು ಹುಟ್ಟುತ್ತವೆ, ಊರಿಂದ ಊರಿಗೆ ಈ ಮರದ ಸತ್ವಗಳು ಹರಡುತ್ತೆ, ಇದು ಸಮಾಜಕ್ಕೆ ನೆರಳಾಗಿರುತ್ತೆ ಅಂತ. ಆದರೆ ನೋಡಿದವರು ಸಾವಿರ ಮಾತಾಡಿದ್ರು.…
  • April 19, 2023
    ಬರಹ: ಬರಹಗಾರರ ಬಳಗ
    ಕಥೆಯ ಮೂಲಕವೇ ಅನೇಕ ವಿಷಯಗಳ ಮಾಹಿತಿ ನೀಡುವ ಕೆಲಸವನ್ನು ಲೇಖಕಿಯಾದ ಹೆಚ್ ವಿ ಮೀನಾ ಮಾಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಅವುಗಳ ಮಹತ್ವ , ಪರಿಸರಕ್ಕೆ ಸಂಬಂಧಿಸಿದ ವೃತ್ತಿ ಜೀವನವನ್ನು ಹೇಗೆ ಬೆಳೆಸಬಹುದೆನ್ನುವ…
  • April 19, 2023
    ಬರಹ: ಬರಹಗಾರರ ಬಳಗ
    ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ  ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ  ಪ್ರಖರತೆ ಮೇ ತಿಂಗಳ ಕೊನೆಯವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ಪರ್ಯಾಯ ವ್ಯವಸ್ಥೆಗಳನ್ನು…