April 2023

  • April 25, 2023
    ಬರಹ: ಬರಹಗಾರರ ಬಳಗ
    ಅಲ್ಲಾ ನನ್ನ ಬದುಕಲ್ಲಿ ಯಾವುದು ಸ್ಥಿರವಾಗಿ ನಿಲ್ತಾ ಇಲ್ಲ. ಒಮ್ಮೆ ಖುಷಿ ಮತ್ತೊಮ್ಮೆ ನೋವು. ಮತ್ತೊಮ್ಮೆ ಯೋಚನೆ, ಜಗಳ, ಹೀಗೆ ಒಂದರ ಮೇಲೆ ಒಂದರಂತೆ  ಸನ್ನಿವೇಶಗಳು ಬರ್ತಾ ಇದ್ದಾವೆ. ನಾನು ಯಾವುದನ್ನು ಅನುಭವಿಸುವುದು? ಈಗ ಯಾವುದನ್ನು…
  • April 25, 2023
    ಬರಹ: ಬರಹಗಾರರ ಬಳಗ
    ಹೊಸ ಸಂಶೋಧನೆಯಲ್ಲಿ ದೊರೆತ 1640 ರಲ್ಲಿ ಮುದ್ರಣವಾದ ಕನ್ನಡದ ಪುಸ್ತಕದ ಕುರಿತು ವಿಶ್ವ ಪುಸ್ತಕ ದಿನ ಅಂಗವಾಗಿ ಸ್ಪ್ಯಾನ್‌ ಪ್ರಿಂಟರ್ಸ್‌ನ ಸ್ಪ್ಯಾನ್‌ ಕೃಷ್ಣಮೂರ್ತಿ ಬರೆದಿರುವ ಲೇಖನ ನಿಮ್ಮ ಓದಿಗಾಗಿ. ಏಪ್ರಿಲ್ ೨೩ ರಂದು ವಿಶ್ವಪುಸ್ತಕ…
  • April 25, 2023
    ಬರಹ: ಬರಹಗಾರರ ಬಳಗ
    ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು   ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು   ಮೌನದ ಗುಣವದು ಕೆಲವೊಮ್ಮೆ…
  • April 24, 2023
    ಬರಹ: Ashwin Rao K P
    ಮಹಾಭಾರತದಲ್ಲಿ ಪಂಚ ಪಾಂಡವರಲ್ಲಿ ಎರಡನೇಯವನಾದ ಭೀಮನ ಬಗ್ಗೆ ತಿಳಿದೇ ಇದೆ. ಆದರೆ ಭೀಮನಿಗೆ ಸಾವಿರ ಆನೆಗಳ ಬಲ ಬಂದು ಆತ ಬಲಭೀಮನಾದ ಕಥೆ ನಿಮಗೆ ಗೊತ್ತೇ?  ಬಾಲ್ಯದಿಂದಲೂ ಪಾಂಡು ರಾಜನ ಮಕ್ಕಳಾದ ಪಾಂಡವರಿಗೂ ಮತ್ತು ಆತನ ಅಣ್ಣ ಧೃತರಾಷ್ಟ್ರನ…
  • April 24, 2023
    ಬರಹ: Ashwin Rao K P
    ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾಚ್ ೨೯ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇದು…
  • April 24, 2023
    ಬರಹ: Shreerama Diwana
    ನಾನು ಕೊನೆಯ ಬೆಂಚಿನ ವಿದ್ಯಾರ್ಥಿ. ಬೆಳಗ್ಗೆ ಚೆನ್ನಾಗಿ ತಿಂದು ಶಾಲೆಗೆ ಹೋಗಿ ಅಲ್ಲಿ ನಿದ್ದೆ ಮಾಡುತ್ತಿದ್ದೆ. ಮೇಷ್ಟ್ರು ಅದನ್ನು ಗಮನಿಸಿ ಪೆಟ್ಟು ಕೊಟ್ಟರೆ ಸ್ವಲ್ಪ ಎಚ್ಚರ, 10 ನಿಮಿಷಕ್ಕೆ ಮತ್ತೆ ನಿದ್ದೆ ತಡೆಯಲಾಗುತ್ತಿರಲಿಲ್ಲ. ಹತ್ತನೇ…
  • April 24, 2023
    ಬರಹ: ಬರಹಗಾರರ ಬಳಗ
    ಆ ನಿರ್ದೇಶಕ ನಾಟಕವನ್ನು ಕಟ್ತಾ ಇದ್ದಾನೆ. ಅವನಿಗೆ ಅವನದೇ ಆದ ಒಂದಷ್ಟು ಆಲೋಚನೆಗಳಿದ್ದವು. ನಾಟಕ ಈ ರೀತಿ ಪ್ರದರ್ಶನ ಕೊಡಬೇಕು, ಪ್ರತಿಯೊಂದು ಪಾತ್ರಗಳು ರಂಗ ಸ್ಥಳದ ಈ ಭಾಗದಲ್ಲಿ ಬಂದು ನಿಲ್ಲಬೇಕು, ಈ ರೀತಿ ಭಾವಾಭಿನಯವನ್ನು ವ್ಯಕ್ತಪಡಿಸಬೇಕು…
  • April 24, 2023
    ಬರಹ: ಬರಹಗಾರರ ಬಳಗ
    ಜಗತ್ತು ಅಪೂರ್ಣ. ಹೇಗೆಂದರೆ ಇಲ್ಲಿರುವ ಪ್ರತಿಯೊಂದು ವಸ್ತು ಅಪೂರ್ಣವೇ. ಈ ಭೂಮಿಯನ್ನು ನೋಡಿ. ಒಂದು ಕಡೆ ಇರುವಂತೆ ಮತ್ತೊಂದು ಕಡೆಯಲ್ಲಿ ಇಲ್ಲ. ಮಂಗಳೂರಿನಲ್ಲಿ ಸಾಗರವಿದೆ. ಕೊಡಗಿನಲ್ಲಿ ಸಾಗರವಿಲ್ಲ. ಕೊಡಗಿನಲ್ಲಿ ಗಿರಿ, ಕಂದರ, ಸಸ್ಯ ವೈವಿಧ್ಯ…
  • April 24, 2023
    ಬರಹ: ಬರಹಗಾರರ ಬಳಗ
    ಯಾರು ಬಂದರು ಕ್ಷಣದಿ ಬೇಸರಿಸದಿರುಯೆಂದು ಯಾರು ಬರದಿರಲು ನೀ ಕಣ್ಣೀರ ಸುರಿಸದಿರು   ಇರುವವರ ಜೊತೆಗಿರುತ ಚಿಂತನೆಯ ಮಾಡುತಿರು ಇದ್ದಾಗ ಬೀಗದೆಲೆ ಬಿದ್ದಾಗ ಓಡದಿರು   ಅರಮನೆಯ ಮಹಡಿಯೊಳು ಕುಳಿತು ಕೇಳಿದೆಯಂದು ನೀ ಸಮವೆ ನನಗೆನುತ
  • April 23, 2023
    ಬರಹ: Shreerama Diwana
    ಬಸವಣ್ಣ ಹುಟ್ಟಿ 890 ವರ್ಷಗಳ ನಂತರ ಆಚರಿಸಬೇಕಾಗಿರುವುದು ಹುಟ್ಟು ಹಬ್ಬವಲ್ಲ ವಾಸ್ತವದಲ್ಲಿ ಬಸವ ತತ್ವಗಳ ಸಮಾಧಿಯ ವಿಷಾಧನೀಯ ಮೂಕ ರೋಧನಾ ಆಚರಣೆ ಎನಿಸುತ್ತದೆ. ಅನುಭವದ ಅನುಭಾವ ಸಾಹಿತ್ಯವೊಂದು ಸಮುದಾಯದ ಸಂಸ್ಕೃತಿಯಾಗಿ ಪರಿವರ್ತನೆ ಹೊಂದಿ…
  • April 23, 2023
    ಬರಹ: ಬರಹಗಾರರ ಬಳಗ
    "ನಿನಗೆ ವಿಷಯ ಗೊತ್ತಾ? ವಿಶ್ವದಾಖಲೆ 8ನೇಯದ್ದು ಆಯ್ತಂತೆ" "ಹೌದು ಮಾರಾಯ ಅದ್ಭುತ ಅಲ್ವಾ" "ಏನ್ ಅದ್ಬುತಾನೋ ಏನೋ , ದುಡ್ಡು ಕೊಟ್ರೆ ಎಲ್ಲವೂ ಸಿಕ್ತದೆ" " ನಿನ್ನ ಪ್ರಕಾರ ಅವರ ಮನೆಯಲ್ಲಿ ಬೇಕಾದಷ್ಟು ದುಡ್ಡಿದೆ. ಆ ದುಡ್ಡು ಖರ್ಚು ಮಾಡೋದಕ್ಕೆ…
  • April 23, 2023
    ಬರಹ: Shreerama Diwana
    ಬಸವಣ್ಣನವರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2010 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು…
  • April 23, 2023
    ಬರಹ: ಬರಹಗಾರರ ಬಳಗ
    ಮಾರುವೆ ಸಂತಸವ ಬೊಗಸೆಯಲಿ ಬೆಲೆ ಕಡಿಮೆ ಈ ಕನಸುಗಳಿಗೆ!! ಕೊಳ್ಳುವ ಮನಸು ನಿಮಗಿರಲಿ ಕೀಲಿ ಕೊಳ್ಳಿರಿ ನಗುವ ಬುಗ್ಗೆಗೆ!!   ಹರಿಯುವ ಹಲವು ಕಂಗಳ ನೋಟ ನಿಂತಲ್ಲಿ ನಿಲ್ಲವು ಕಾಲು ಮನದಂತೆ!! ಇವೇ ನನಗೆ ಬದುಕಿನ ಒಳನೋಟ ಸೊರಗೆನು ಮುದುಡುವ ಸುಮದಂತೆ…
  • April 22, 2023
    ಬರಹ: Ashwin Rao K P
    ಸ್ವರ್ಗ- ನರಕ ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ…
  • April 22, 2023
    ಬರಹ: Ashwin Rao K P
    ‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತಿಳಿಸಿಕೊಡಲಿದೆ ಎನ್ನುವ…
  • April 22, 2023
    ಬರಹ: Shreerama Diwana
    ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಪ್ರಖರ ರಾಷ್ಟ್ರೀಯ ವಿಚಾರಗಳ ‘ವಿಕ್ರಮ' ವಾರ ಪತ್ರಿಕೆಯು ಕೆಲವು ವರ್ಷಗಳಿಂದ ಬದಲಾದ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಪ್ರಾರಂಭದಲ್ಲಿ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಪತ್ರಿಕೆಯು ಈಗ ಸುಧಾ/…
  • April 22, 2023
    ಬರಹ: Shreerama Diwana
    ರಂಜಾನ್ ಹಬ್ಬದ ಶುಭಾಶಯಗಳು. ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ… ಧರ್ಮವೇ ಕರ್ಮ(ಕಾಯಕ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ…
  • April 22, 2023
    ಬರಹ: ಬರಹಗಾರರ ಬಳಗ
    "ದೇಹದ ತಾಪ ಹೆಚ್ಚಾಗುತ್ತಾ ಇದೆ. ಜ್ವರ ಏರಿಕೆ ಆಗುವ ಲಕ್ಷಣ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆ. ದೇಹ ವಿಶ್ರಾಂತಿಯನ್ನು ಬಯಸ್ತಾ ಇದೆ. ನನ್ನ ದೇಹದಲ್ಲಿ ಆಗುತ್ತಿರುವಂತಹ ಬದಲಾವಣೆಯನ್ನು ಹೇಳಿಕೊಳ್ಳೋಕೆ ಆಗದೇ ಇರುವ ವಯಸ್ಸು ಅವಳದು.…
  • April 22, 2023
    ಬರಹ: ಬರಹಗಾರರ ಬಳಗ
    ಎಪ್ರಿಲ್ ೬, ೨೦೨೩ರ ಸಂಪದ ಪುಟಗಳಲ್ಲಿ ‘ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ “ವಂಶವೃಕ್ಷ' ಎಂಬ ಬರಹವನ್ನು ಓದಿದೆ. ಆ ಲೇಖನದಲ್ಲಿ ಹಲವಾರು ಸ್ವಾರಸ್ಯಕರವಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅದೇ ಗುಂಗಿನಲ್ಲಿ ನಾನು ಎಸ್ ಎಲ್…
  • April 22, 2023
    ಬರಹ: ಬರಹಗಾರರ ಬಳಗ
    ದ್ವೇಶದ ಪ್ರಥಮ ತುದಿ ಕತ್ತಿಯ ಮೊನೆ... ಅಂತಿಮ ತುದಿ ಸಾವಿನ ಕೊನೆ! *** ಬಡತನದಲಿ ಬದುಕಿದ ಬದುಕೇ ಶ್ರೇಷ್ಠ ಕಣಾ... ಶ್ರೀಮಂತಿಕೆಯೆಲ್ಲೇನಿದೆ