ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಮೂರನೇ ಪುಸ್ತಕ ‘ಛಲಗಾರ ದುರ್ಯೋಧನ'. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದುರ್ಯೋಧನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
"ನಗುವ ನಂದ" ಹಾಸ್ಯ ಬರೆಹಗಳ ಮಾಸಪತ್ರಿಕೆ. 1932ರಲ್ಲಿ ಆರಂಭವಾದ ಈ ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು, ಮುದ್ರಣ ಆಗುತ್ತಿದ್ದುದೆಲ್ಲಿ ಎಂಬಿತ್ಯಾದಿ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಕಾರಣ, ಸಂಗ್ರಹದಲ್ಲಿರುವ ಸಂಚಿಕೆಯಲ್ಲಿ ಇದರ…
ದೇಹ - ಮನಸ್ಸಿನ ಡಯಟ್. ಬೆಳಗ್ಗೆ ಸುಮಾರು 5 ಗಂಟೆಗೆ ಹಾಸಿಗೆಯಿಂದ ಏಳುವುದು. ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ಕೋಣೆಯೊಳಗೆ ಒಂದು ನಡಿಗೆ. ಸುಮಾರು 5.30 ಕ್ಕೆ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು.
6-30 ರಿಂದ 7 ಸ್ನಾನ ಮಾಡಿ…
“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಹೊಸ ವರುಷ 2024ರ ಶುಭಾಶಯಗಳ ಜೊತೆಗೆ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 2023ರ ವರ್ಷಾಂತ್ಯದಲ್ಲಿ 57,000 ದಾಟಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ…
ಮಟ್ಟುಗುಳ್ಳ ಬದನೆಯನ್ನು ಗುಂಡಾಗಿ ವೃತ್ತಾಕಾರದಲ್ಲಿ ಕತ್ತರಿಸಿರಿ. ಒಂದು ಪಾತ್ರೆಗೆ ತುಂಡರಿಸಿದ ಬದನೆ, ಮೆಣಸಿನ ಹುಡಿ, ಅರಶಿನ, ಇಂಗು, ಉಪ್ಪು ಹಾಕಿ ಚೆನ್ನಾಗಿ ಕಲಸಿ ಎರಡು ನಿಮಿಷ ನೆನೆಯಲು ಬಿಡಿ.
ಅಕ್ಕಿ ಹಿಟ್ಟು ಮತ್ತು ರವೆಯನ್ನು ಮಿಶ್ರ…
ಸೂರ್ಯನೇನೊ ಮತ್ತೆ ಮೂಡುತ್ತಾನೇನೋ ನಿಜ. ಆತನ ದಿನಚರಿ ಹುಟ್ಟಿನಿಂದ ಬೆಳಗಿನಿಂದ ಸಂಜೆಯವರೆಗೆ ಮುಂದುವರೆದು ಮತ್ತೆ ಮರುದಿನದ ಬೆಳಗೆ ಕಾಯಕವನ್ನು ಆರಂಭಿಸುತ್ತಾನೆ. ಆದರೆ ಅವರು ಹಾಗಲ್ವಲ್ಲ. ಇಷ್ಟು ದಿನದವರೆಗೆ ದೊಡ್ಡ ಜವಾಬ್ದಾರಿಯನ್ನು ಹೊತ್ತು…
ಇದೀಗ ಅಂತರ್ಜಾಲದಲ್ಲಿ ಓದಿದ ಸುದ್ಧಿ. 'ಹೀಗೂ ಉಂಟೇ?' ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ‘ಕೆಟ್ಟ ಮಕ್ಕಳಾದರೂ ಇರಬಹುದಂತೆ, ಕೆಟ್ಟ ತಾಯಿ ಇರಲಾರಳಂತೆ’. ಹಾಗಾದರೆ ಈ ಸುದ್ಧಿ?
ಯಾರದ್ದೋ ಕರೆ, ಮೊಬೈಲ್ ಕಿವಿಗಿಟ್ಟ ತಾಯಿ ತೆಗೆಯಲೇ ಇಲ್ಲ. ಅದು ಇದು…
ನಾನು ಎಸ್ ಎಸ್ ಎಲ್ ಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಒಂದೂವರೆ ಗಂಟೆಯ ಅವಧಿ ನನಗಿತ್ತು. ಶಾಲೆಯ ಶಿಕ್ಷಕರು ವರ್ಷಪೂರ್ತಿ ಪಾಠ ಮಾಡಿರುತ್ತಾರೆ. ತರಬೇತಿ ಹೆಸರಲ್ಲಿ ವರ್ಷದ ಪಾಠವನ್ನು ಗಂಟೆಯೊಂದರಲ್ಲಿ ಮುಗಿಸಲಾಗದು. ತರಬೇತುದಾರ ಮಾಯಾಜಾಲ…
ಕಾಲ ಚಕ್ರವು ಸದಾ ಉರುಳುತಲಿದೆ
ಬೆಳಕ ಪ್ರಭೆ ಎಲ್ಲೆಡೆ ಬೀರುತಲಿದೆ
ನವನವೀನತೆ ಎದ್ದು ಕಾಣುತಲಿದೆ
ಹೊಸ ಹರುಷ ಬುವಿಯ ಪಸರಿಸುತಿದೆ
ಎದ್ದೇಳು ನರನೇ ಆಲಸ್ಯ ತೊರೆದು
ಮುಂಜಾವಿನ ಕೋಳಿ ಕೂಗನು ನೆನೆದು
ದಿನಕರನ ಹಾದಿಯನು ಎಂದೆಂದು ತುಳಿದು
ನರಸತ್ತ…