January 2024

  • January 01, 2024
    ಬರಹ: Ashwin Rao K P
    ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಮೂರನೇ ಪುಸ್ತಕ ‘ಛಲಗಾರ ದುರ್ಯೋಧನ'. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದುರ್ಯೋಧನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
  • January 01, 2024
    ಬರಹ: Shreerama Diwana
    "ನಗುವ ನಂದ" ಹಾಸ್ಯ ಬರೆಹಗಳ ಮಾಸಪತ್ರಿಕೆ. 1932ರಲ್ಲಿ ಆರಂಭವಾದ ಈ ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು, ಮುದ್ರಣ ಆಗುತ್ತಿದ್ದುದೆಲ್ಲಿ ಎಂಬಿತ್ಯಾದಿ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಕಾರಣ, ಸಂಗ್ರಹದಲ್ಲಿರುವ ಸಂಚಿಕೆಯಲ್ಲಿ ಇದರ…
  • January 01, 2024
    ಬರಹ: Shreerama Diwana
    ದೇಹ - ಮನಸ್ಸಿನ ಡಯಟ್. ಬೆಳಗ್ಗೆ ಸುಮಾರು 5 ಗಂಟೆಗೆ ಹಾಸಿಗೆಯಿಂದ ಏಳುವುದು. ಎದ್ದ ತಕ್ಷಣ ಒಂದು ಲೋಟ ನೀರು ಕುಡಿದು ಕೋಣೆಯೊಳಗೆ ಒಂದು ನಡಿಗೆ‌‌‌‌‌. ಸುಮಾರು 5.30 ಕ್ಕೆ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು. 6-30 ರಿಂದ 7 ಸ್ನಾನ ಮಾಡಿ…
  • January 01, 2024
    ಬರಹ: addoor
    “ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಹೊಸ ವರುಷ 2024ರ ಶುಭಾಶಯಗಳ ಜೊತೆಗೆ  ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 2023ರ ವರ್ಷಾಂತ್ಯದಲ್ಲಿ 57,000 ದಾಟಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ…
  • January 01, 2024
    ಬರಹ: Kavitha Mahesh
    ಮಟ್ಟುಗುಳ್ಳ ಬದನೆಯನ್ನು ಗುಂಡಾಗಿ ವೃತ್ತಾಕಾರದಲ್ಲಿ ಕತ್ತರಿಸಿರಿ. ಒಂದು ಪಾತ್ರೆಗೆ ತುಂಡರಿಸಿದ ಬದನೆ, ಮೆಣಸಿನ ಹುಡಿ, ಅರಶಿನ, ಇಂಗು, ಉಪ್ಪು ಹಾಕಿ ಚೆನ್ನಾಗಿ ಕಲಸಿ ಎರಡು ನಿಮಿಷ ನೆನೆಯಲು ಬಿಡಿ. ಅಕ್ಕಿ ಹಿಟ್ಟು ಮತ್ತು ರವೆಯನ್ನು ಮಿಶ್ರ…
  • January 01, 2024
    ಬರಹ: ಬರಹಗಾರರ ಬಳಗ
    ಸೂರ್ಯನೇನೊ ಮತ್ತೆ  ಮೂಡುತ್ತಾನೇನೋ ನಿಜ. ಆತನ ದಿನಚರಿ ಹುಟ್ಟಿನಿಂದ ಬೆಳಗಿನಿಂದ ಸಂಜೆಯವರೆಗೆ ಮುಂದುವರೆದು ಮತ್ತೆ ಮರುದಿನದ ಬೆಳಗೆ ಕಾಯಕವನ್ನು ಆರಂಭಿಸುತ್ತಾನೆ. ಆದರೆ ಅವರು ಹಾಗಲ್ವಲ್ಲ. ಇಷ್ಟು ದಿನದವರೆಗೆ ದೊಡ್ಡ ಜವಾಬ್ದಾರಿಯನ್ನು ಹೊತ್ತು…
  • January 01, 2024
    ಬರಹ: ಬರಹಗಾರರ ಬಳಗ
    ಇದೀಗ ಅಂತರ್ಜಾಲದಲ್ಲಿ ಓದಿದ ಸುದ್ಧಿ. 'ಹೀಗೂ ಉಂಟೇ?' ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ‘ಕೆಟ್ಟ ಮಕ್ಕಳಾದರೂ ಇರಬಹುದಂತೆ, ಕೆಟ್ಟ ತಾಯಿ ಇರಲಾರಳಂತೆ’. ಹಾಗಾದರೆ ಈ ಸುದ್ಧಿ? ಯಾರದ್ದೋ ಕರೆ, ಮೊಬೈಲ್ ಕಿವಿಗಿಟ್ಟ ತಾಯಿ ತೆಗೆಯಲೇ ಇಲ್ಲ. ಅದು ಇದು…
  • January 01, 2024
    ಬರಹ: ಬರಹಗಾರರ ಬಳಗ
    ನಾನು ಎಸ್ ಎಸ್ ಎಲ್ ಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಒಂದೂವರೆ ಗಂಟೆಯ ಅವಧಿ ನನಗಿತ್ತು. ಶಾಲೆಯ ಶಿಕ್ಷಕರು ವರ್ಷಪೂರ್ತಿ ಪಾಠ ಮಾಡಿರುತ್ತಾರೆ. ತರಬೇತಿ ಹೆಸರಲ್ಲಿ ವರ್ಷದ ಪಾಠವನ್ನು ಗಂಟೆಯೊಂದರಲ್ಲಿ ಮುಗಿಸಲಾಗದು. ತರಬೇತುದಾರ ಮಾಯಾಜಾಲ…
  • January 01, 2024
    ಬರಹ: ಬರಹಗಾರರ ಬಳಗ
    ಕಾಲ ಚಕ್ರವು ಸದಾ ಉರುಳುತಲಿದೆ ಬೆಳಕ ಪ್ರಭೆ ಎಲ್ಲೆಡೆ ಬೀರುತಲಿದೆ ನವನವೀನತೆ ಎದ್ದು ಕಾಣುತಲಿದೆ ಹೊಸ ಹರುಷ ಬುವಿಯ ಪಸರಿಸುತಿದೆ   ಎದ್ದೇಳು ನರನೇ ಆಲಸ್ಯ ತೊರೆದು ಮುಂಜಾವಿನ ಕೋಳಿ ಕೂಗನು ನೆನೆದು ದಿನಕರನ ಹಾದಿಯನು ಎಂದೆಂದು ತುಳಿದು ನರಸತ್ತ…