ಈಗ ಇಂಟರ್ನೆಟ್ ಮಾರಾಟದ ಕಾಲ. ಅಲ್ಲಿ ಸಾಧ್ಯತೆಗಳು ವಿಪುಲ. ದನದ ಸೆಗಣಿಯ ಬೆರಣಿಗೂ ಈಗ ಬಂಗಾರದ ಬೆಲೆ! “ಇಬೇ.ಇನ್” ಎಂಬ ಇಂಟರ್ನೆಟ್ ಮಾರಾಟ ತಾಣದಲ್ಲಿ “ವಿಲೇಜ್ ಪ್ರಾಡಕ್ಟ್ಸ್” ಎಂಬ ಮಳಿಗೆ ೩೫ ಬೆರಣಿಗಳನ್ನು ರೂ.೫೨೫ಕ್ಕೆ ೨೦೧೬ರಲ್ಲೇ…
ಆ ದಿನ ರಸ್ತೆಯಲ್ಲಿ ಮನೆ ಕಡೆಗೆ ಹೊರಟಿದ್ದ. ಅಪ್ಪನಿಗೆ ಮೈಯಲ್ಲಿ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಿ ಮದ್ದು ತೆಗೆದುಕೊಂಡು ಅಪ್ಪನನ್ನ ತನ್ನ ಗಾಡಿಯ ಮೇಲೆ ಕೂರಿಸಿಕೊಂಡು ಮನೆ ಕಡೆ ಹೊರಟಿದ್ದ. ದೊಡ್ಡ ಹೈವೇ ಹಿಂದೆ ಕುಳಿತಿದ್ದ ಅಪ್ಪ ಹಾಗೆ ಒಂದು…
ತಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2024 ಜಗತ್ತಿಗೆ ನೆಮ್ಮದಿಯನ್ನು ನೀಡಲೆಂದು ಹಾರೈಸುತ್ತಾ ಇಂದು ನಾವು ನಮ್ಮ ಮನೆಯಂಗಳದಲ್ಲೆಲ್ಲಾ ಹಬ್ಬುವ ಅತ್ಯಪೂರ್ವ ಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ ಆಗದೇ?
ಪಾಚಿ ವರ್ಣ, ತೊಟ್ಟಿನ ಬಳಿ…
ಕನ್ನಡ ಮತ್ತು ಇಂಗ್ಲಿಷಿನಲ್ಲಿ ಪ್ರಸಿದ್ಧ ಬರಹಗಾರರಾದ ಹೇಮಂತ ಬಲವಂತರಾವ್ ಕುಲಕರ್ಣಿ ಅವರು ನವೆಂಬರ್ ೨೫, ೧೯೧೬ರಲ್ಲಿ ಬಿಜಾಪುರದಲ್ಲಿ ಜನಿಸಿದರು. ಅವರು ಕನ್ನಡಕ್ಕಿಂತ ಇಂಗ್ಲಿಷ್ನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ…
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ನಾಲ್ಕನೇ ಪುಸ್ತಕ ‘ವೀರ ಅರ್ಜುನ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಅರ್ಜುನನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
ಮಹಾತ್ಮ ಗಾಂಧಿಯವರ ಶ್ರೀರಾಮ ಮತ್ತು ರಾಮರಾಜ್ಯ, ಬಾಬಾ ಸಾಹೇಬರ ಶ್ರೀರಾಮ ಮತ್ತು ಭೀಮ ರಾಜ್ಯ, ವಾಲ್ಮೀಕಿಯವರ ರಾಮಾಯಣದ ಶ್ರೀರಾಮ, ಸ್ವಾಮಿ ವಿವೇಕಾನಂದರ ಭಾರತದ ಸಾಂಸ್ಕೃತಿಕ ಶ್ರೀರಾಮ, ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿಯವರ ಪೌರಾಣಿಕ…
ಆಗಾಗ ತಡೆದುಕೊಳ್ಳಲಾರದಷ್ಟು ಹೊಟ್ಟೆ ನೋವು ಕಾಡುತ್ತಿತ್ತು. ವಿಪರೀತ ಯಾತನೆಯಲ್ಲಿ ಬದುಕುವುದೇ ಬೇಡ ಅನಿಸುತ್ತಿತ್ತು. ವೈದ್ಯರ ಬಳಿ ಕೇಳಿದಾಗ ಕಿಡ್ನಿ ಕೆಲಸ ಮಾಡ್ತಾ ಇಲ್ಲ ಅನ್ನೋ ಉತ್ತರ ಸಿಕ್ಕಿತು. ಬದುಕು ಸಾಗಿಸಲೇಬೇಕಿತ್ತು ಆಗ ತನ್ನ…
ಯಾವುದೇ ವಸ್ತುಗಳು ಸಂಸ್ಕರಣೆಗೊಳಗಾದರೆ ಸಂಸ್ಕಾರ ಪಡೆಯುತ್ತವೆ. ವಿಕಾರಗೊಂಡರೆ ವಿಕೃತ ಎಂದೆಣಿಸುತ್ತದೆ. ತುಪ್ಪವು ಹಾಲಿನ ಸಂಸ್ಕರಿತ ರೂಪ. ಅದರ ಗುಣ ಹಾಲಿಗಿಂತ ಮಿಗಿಲು. ತುಪ್ಪದ ಬಾಳುವಿಕೆ ದೀರ್ಘ. ಹಾಲನ್ನು ಸಂಸ್ಕರಿಸದೆ ಹಾಗೇ ಬಿಟ್ಟರೆ ಕೆಲವೇ…
ವಿವಿಧ ಕಾಯಿಲೆಗಳ ಸಂಹಾರಕ್ಕೆ ಬೇಕೇ ಬೇಕು ಬೆಲ್ಲ: ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ ಇದರಿಂದ ಕರುಳಿನ ಕೆಲಸಕ್ಕೆ…
ಅಡಿಯಿಟ್ಟು ನಾ ಹೊರಟೆ
ಗುಡಿಯನ್ನು ನೆಪ ಮಾಡಿ
ನಡೆಯುತಿರೆ ಮನವೆಲ್ಲ ನಿನ್ನ ಕಡೆಗೆ
ತಡೆಯಿರದ ಜಾಗದಲಿ
ಕಡೆಗಣ್ಣ ನೋಟದಲಿ
ಹುಡುಕುತಿರೆ ನೀ ಕಂಡೆ ಬಂದೆ ಬಳಿಗೆ
ಅನುಮಾನವೇ ಇಲ್ಲ
ಅನುಸರಿಸಿ ನೀ ಬರುವೆ
ಮನವಿಂದು ನುಡಿದಿತ್ತು ನನ್ನ ಕೂಗಿ
ಮನದೊಳಗೆ…
ಕಸ...ಕಸ...ಕಸ... ನಗರ ಪ್ರದೇಶಗಳಲ್ಲಿ ಕಸದ ವಿಲೇವಾರಿ ಒಂದು ದೊಡ್ಡ ಸಮಸ್ಯೆ. ಪ್ರತೀ ದಿನ ಉತ್ಪತ್ತಿಯಾಗುವ ನೂರಾರು ಟನ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ದೊಡ್ದ ಸಮಸ್ಯೆ. ಹಸಿ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಬಹುದಾದರೂ,…
ಸಮಾಜದಲ್ಲಿ ಅಪರಾಧದ ಸ್ವರೂಪಗಳು ಭಿನ್ನ ಆಯಾಮ ಪಡೆಯುತ್ತಿರುವುದು ಮತ್ತು ಅವುಗಳ ತೀವ್ರತೆ ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ಭೂಮಾಫಿಯಾದ ಕರಾಳ ಜಾಲ ವ್ಯಾಪಿಸುತ್ತಿರುವುದು ಇಂಥ ಆತಂಕಗಳಲ್ಲಿ ಒಂದು. ನಗರ ಅಥವಾ ಗ್ರಾಮೀಣ ಪ್ರದೇಶ ಎಂಬ…
ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಅಂತರ ತಿಳಿದಿರಲಿ. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆದ ಹೊಸ ವರ್ಷಾಚರಣೆಯ ಕೆಲವು ಅತಿರೇಕಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ. ಕೆಲವು ಪಾನಮತ್ತ ಯುವಕ ಯುವತಿಯರ ಈ ವರ್ತನೆ…
ಖಾಲಿ ಆಕಾಶವನ್ನು ದಿಟ್ಟಿಸುತ್ತಾ ಮಿನುಗುವ ನಕ್ಷತ್ರಗಳನ್ನು ಹುಡುಕುತ್ತಿದ್ದೇನೆ. ಪ್ರತಿದಿನವೂ ಇದೇ ಕೆಲಸವನ್ನು ಮಾಡುತ್ತಿಲ್ಲ ಎಂದಲ್ಲ.ದಿನವೂ ನನಗೆ ಹೆಚ್ಚು ಮಿನುಗುವ ನಕ್ಷತ್ರಗಳು ಕಾಣಲಿ ಎನ್ನುವ ಆಸೆ ಅಷ್ಟೇ. ಆದರೆ ಕೆಲವೊಂದು ಕಡೆ ಮಿನುಗುವ…
ಒಂದು ಹೊಳೆ ಹರಿಯುತ್ತಿತ್ತು. ಹೊಳೆಯ ಒಂದು ಬದಿಯಲ್ಲಿ ಸುಂದರವಾದ ಊರು ಇತ್ತು. ಇನ್ನೊಂದು ಬದಿಯಲ್ಲಿ ದಟ್ಟ ಕಾಡು ಇತ್ತು. ಆ ಕಾಡಿನ ಬದಿಯಲ್ಲಿ ಒಬ್ಬ ಸಂತ ವಾಸವಾಗಿದ್ದನು. ಆತ ಪ್ರತಿದಿನ ಕಾಡಿನಲ್ಲಿ ಓಡಾಡಿಕೊಂಡು ಇರುತ್ತಿದ್ದನು. ಈ ಬದಿಯ…
ಬೆಲ್ಲ ಬಹುತೇಕ ಜನರಿಗೆ ಗೊತ್ತು ಇದನ್ನು ನಾವೆಲ್ಲರೂ ಸಿಹಿ ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತೇವೆ ಅಂತಾ. ಹಾಗಾಗಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಅನೇಕ ಕಡೆಗಳಲ್ಲಿ ಬಳಸಲಾಗುತ್ತದೆ. ಹಬ್ಬದ ದಿನಗಳಂದು ವಿಶೇಷ ಸಿಹಿ ತಿಂಡಿ ತಯಾರಿಕೆಯಲ್ಲಿ…
ಪ್ರತೀ ವರ್ಷ ಡಿಸೆಂಬರ್ ತಿಂಗಳು ಅಂತ್ಯವಾಗುವ ಸಮಯಕ್ಕೆ ಬರಲಿರುವ ಹೊಸ ವರ್ಷದ ಬಗ್ಗೆ ವಿವಿಧ ಚರ್ಚೆಗಳು ಆರಂಭವಾಗುತ್ತವೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯೇ ನಮಗೆ ಹೊಸ ವರ್ಷ. ಯುಗಾದಿಯಲ್ಲಿ ಎರಡು ಯುಗಾದಿ ಸೌರಮಾನ ಮತ್ತು ಚಂದ್ರಮಾನ. ಉತ್ತರ…