ನೀನು ಈ ಮನೆಯಲ್ಲಿ ಎಷ್ಟು ದಿನದಿಂದ ವಾಸಿಸುತ್ತಿದ್ದೀಯಾ? ನನ್ನ ಪ್ರಕಾರ ತುಂಬಾ ಸಮಯದಿಂದ ನೀನು ಇದೆ ಮನೆಯಲ್ಲಿದ್ದೀಯಾ. ಇಷ್ಟರವರೆಗೂ ಮನೆಯನ್ನು ಬದಲಾಯಿಸಿಲ್ಲ. ಹಾಗಿರುವಾಗ ನಿನ್ನ ಮನೆಯ ಪ್ರತಿಯೊಂದು ಆಗು ಹೋಗುಗಳು ನಿನಗೆ ತಿಳಿದಿರಬೇಕಿತ್ತು.…
ನಾಯಕ ನಟನಾಗಿ ದರ್ಶನ್, ನಾಯಕಿ ನಟಿಯಾಗಿ ಆರಾಧನಾ ಅಭಿನಯದ, ತರುಣ್ ಸುಧೀರ್ ನಿರ್ದೇಶನದ, ರಾಕ್ ಲೈನ್ ಪ್ರೊಡಕ್ಷನ್ ಗಟ್ಟಿ ಕಥಾಹಂದರವನ್ನು ಹೊಂದಿರುವ ಅಪರೂಪದ ಕನ್ನಡ ಸಿನಿಮಾ ಕಾಟೇರ. ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳನ್ನು…
ತೂಕಕ್ಕೆ ಹಾಕ್ತಾರಾ?
ಎದುರು ಮನೆಯ ಪುಟ್ಟಿ ನಮ್ಮ ಮನೆಯ ನಿತ್ಯದ ಅತಿಥಿ. ಪ್ರತಿ ತಿಂಗಳೂ ದಿನಪತ್ರಿಕೆಗಳನ್ನು ಹಾಗೂ ಹಳೆಯ ಪುಸ್ತಕಗಳನ್ನು ತೂಕಕ್ಕೆ ಹಾಕಿ, ಲೆಕ್ಕ ಹಾಕುವಾಗ ಪುಟ್ಟಿಯೂ ಜೊತೆಗಿರುತ್ತಿದ್ದಳು. ಒಂದು ದಿನ ಅವಳು ನಮ್ಮ…
ಸರಕಾರಿ ನೇಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಂದಾಗಿ ವ್ಯಾಪಕವಾಗಿ ಮುಜುಗರಕ್ಕೆ ತುತ್ತಾಗಿದ್ದ ಕಲ್ಯಾಣ ಕರ್ನಾಟಕಕ್ಕೆ ನಕಲಿ ಅಂಕಪಟ್ಟಿ ಸೃಷ್ಟಿಯ ಕಳಂಕವೂ ಮೆತ್ತಿಕೊಂಡಿರುವುದು ದುರದೃಷ್ಟಕರ. ಕರ್ನಾಟಕ ಪ್ರೌಢಶಿಕ್ಷಣಾ ಪರೀಕ್ಷಾ ಮಂಡಳಿಯ…
ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು.
1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ.
2) ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಪರಿಸರ ರಕ್ಷಣೆ.
3)…
ಹಲವಾರು ವರುಷಗಳ ಮುಂಚೆ, ಇಬ್ಬರು ಸೋದರರು ತಂದೆಯೊಂದಿಗೆ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಪ್ಪನ ಆಸ್ತಿಯೆಲ್ಲವೂ ತನಗೇ ದಕ್ಕುತ್ತದೆ ಎಂದು ಭಾವಿಸಿದ್ದ ದರ್ಪದ ಮತ್ತು ಸೊಕ್ಕಿನ ಅಣ್ಣ. ಹೀಗಿರುವಾಗ ತನ್ನ ಕೊನೆಗಾಲ ಸಮೀಪಿಸಿದೆ ಎಂದು…
ಬದುಕು ಎಲ್ಲರಿಗೂ ಭಾರವಾಗಿರುತ್ತದೆಯಂತೆ, ನನಗೆ ಅದು ಅಷ್ಟಾಗಿ ಅನುಭವಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಊರು ತಿರುಗುವ ಕಾರ್ಯಕ್ರಮ ಜೋರಾಗಿ ಇದ್ದುದರಿಂದ ಆ ಊರಿನಲ್ಲಿ ಅವರಿಬ್ಬರನ್ನ ಕಂಡೆ. ದೇಹದಲ್ಲಿ ಅಷ್ಟೇನೂ ಶಕ್ತಿ ಇಲ್ಲದಿದ್ದರೂ ತಮ್ಮ…
ಒಗಟಿನ ಜೊತೆ ಹಕ್ಕಿಕಥೆಯ ಇನ್ನೊಂದು ಆವೃತ್ತಿಗೆ ಸ್ವಾಗತ.
ಹಸುರು ಬಣ್ಣದ ಗರಿಗಳು ನನ್ನದು
ಕತ್ತು ಮತ್ತು ಹಣೆಯಲಿ ಕೆಂಪಗೆ ಇರುವುದು
ತಾಮ್ರದ ಚೊಂಬಿಗೆ ಬಡಿಯುವ ತೆರದಲಿ
ಟುಂಕ್ ಟುಂಕ್ ಎಂದು ಕೂಗುವೆ ನಾನು
ಹಣ್ಣುಗಳೆಂದರೆ ಬಲು ಇಷ್ಟ ನನಗೆ…
ನಾವು "ವೃದ್ಧರಾಗಬಾರದು, ಹಿರಿಯರಾಗಬೇಕು" ಈ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡು ನಾವು ಈ ಅಮೂಲ್ಯ ಜೀವನವನ್ನು ಪೂರ್ತಿಯಾಗಿ ಆನಂದಿಸಬೇಕು.
* ಒಬ್ಬ ವ್ಯಕ್ತಿಯು ವಯಸ್ಸಾದಾಗ 'ವೃದ್ಧ ಅಲ್ಲ ‘ಹಿರಿಯ’ನಾಗಬೇಕು.
* "ವೃದ್ಧಾಪ್ಯ" ಇತರ…
ನಮಗೆಲ್ಲಾ ತಿಳಿದೇ ಇರುವಂತೆ ಕೃಷ್ಣ ಮತ್ತು ಸುಧಾಮ ಆಪ್ತ ಗೆಳೆಯರು. ಸಾಂದೀಪನಿ ಗುರುಕುಲದಲ್ಲಿ ಕೃಷ್ಣ ಬಲರಾಮರ ಜೊತೆ ಸುಧಾಮ ಸಹ ಕಲಿಯುತ್ತಿದ್ದ. ಸುಧಾಮ ಬಡ ಬ್ರಾಹ್ಮಣ ಹುಡುಗ. ಕೃಷ್ಣ ಮತ್ತು ಬಲರಾಮರು ರಾಜ ಮನೆತನದಲ್ಲಿ ಹುಟ್ಟಿದವರು. ಆದರೂ…
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಐದನೇ ಪುಸ್ತಕ ‘ಪಾಂಡವ ಪಟ್ಟಮಹಿಷಿ ದ್ರೌಪದಿ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದ್ರೌಪದಿಯ ವಿವರಗಳನ್ನು ಪುಟ್ಟದ್ದಾಗಿ ಈ…
ದಟ್ಟ ಕಾನನದ ನಡುವೆ, ನಿಶ್ಯಬ್ದ ನೀರವತೆಯ ಒಳಗೆ, ನಿರ್ಜನ ಪ್ರದೇಶದ ಹಾದಿಯಲ್ಲಿ, ಏರಿಳಿವ ತಿರುವುಗಳ ದಾರಿಯಲ್ಲಿ, ಸಣ್ಣ ಭೀತಿಯ ಸುಳಿಯಲ್ಲಿ, ಪಕ್ಷಿಗಳ ಕಲರವ, ಕೀಟಗಳ ಗುಂಯ್ಗೂಡುವಿಕೆ, ಪ್ರಾಣಿಗಳ ಕೂಗಾಟ, ಹಾವುಗಳ ಸರಿದಾಟ, ಗಿಡಮರಗಳ ನಲಿದಾಟ,…
ದುಡಿಯುವಿಕೆ ಆರಂಭವಾಗಿ ವರ್ಷಗಳು ತುಂಬಾ ದಾಟಿದ್ರು ಕೂಡ ಆತನ ಅನ್ನದ ತಟ್ಟೆ ಇಲ್ಲಿಯವರೆಗೂ ತುಂಬಲೇ ಇಲ್ಲ. ಪ್ರತಿದಿನವೂ ಅರ್ಧ ಹೊಟ್ಟೆಯಲ್ಲಿ ಬದುಕು ಸಾಗಿಸುತ್ತಿದ್ದಾನೆ. ಆದರೆ ಅವನಿಗೆ ಒಂದು ದಿನವೂ ತನ್ನ ಅನ್ನದ ತಟ್ಟೆಯನ್ನು…
೬. ಜರ್ಮನಿ: ಈ ದೇಶ ೮೫೮ ದಶಲಕ್ಷ ಟನ್ ಮಾಲಿನ್ಯಕಾರಿ ಅನಿಲಗಳನ್ನು ಪ್ರತೀ ವರ್ಷ ವಾತಾವರಣಕ್ಕೆ ಬಿಡುಗಡೆ ಮಾಡುತ್ತಲಿದೆ. ಆದರೆ ಇದು ಪ್ರತಿ ವರ್ಷ ಶೇಕಡ ೩ ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುವ ಸಂಕಲ್ಪ ತೊಟ್ಟಿದೆ. ಇದಲ್ಲದೆ ೨೦೨೦ರ ಹೊತ್ತಿಗೆ…
ರಾಜ್ಯದಲ್ಲಿ ಸುಮಾರು ೨ ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದು, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಕಾಯಿದೆ ರಚಿಸಿದರೂ ಇಷ್ಟು ದೊಡ್ಡ ಮಟ್ಟದಲ್ಲಿ…
ಸುಮಾರು 72 ಲಕ್ಷ ಜನರು ಒಬ್ಬ ಬಿಗ್ ಬಾಸ್ ಸ್ಪರ್ಧಿಯ ಪರವಾಗಿ ಮೊಬೈಲ್ ಆಪ್ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ಜನಪ್ರಿಯ ಬಿಗ್ ಬಾಸ್ ನಿರೂಪಕ ನಟ ಸುದೀಪ್ ಹೇಳಿದ್ದಾರೆ. ಉಳಿದ ಸ್ಪರ್ಧಿಗಳ ಬೆಂಬಲ ಎಲ್ಲವನ್ನೂ ಒಟ್ಟು ಮಾಡಿದರೆ ಸುಮಾರು…