January 2024

  • January 10, 2024
    ಬರಹ: Ashwin Rao K P
    ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಏಳನೇ ಪುಸ್ತಕ ‘ಸೂತ್ರದಾರ ಶ್ರೀಕೃಷ್ಣ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಶ್ರೀಕೃಷ್ಣನ ವಿವರಗಳನ್ನು ಪುಟ್ಟದ್ದಾಗಿ ಈ…
  • January 10, 2024
    ಬರಹ: Shreerama Diwana
    ಬಿಲ್ಕಿಸ್ ಬಾನು, ಸುಮಾರು 22 ವರ್ಷಗಳ ಹಿಂದಿನ ಸಾಮೂಹಿಕ ಅತ್ಯಾಚಾರ ಮತ್ತು 7 ಜನರ ಹತ್ಯೆ. ಗುಜರಾತ್ ಸರ್ಕಾರದ ನಿರ್ಧಾರ ಮತ್ತು ಸುಪ್ರೀಂಕೋರ್ಟ್ ತೀರ್ಪು. ಪರ - ವಿರೋಧಗಳ ವಾದ ಪ್ರತಿವಾದ ಮೀರಿದ ಒಂದು ಹುಚ್ಚು ಕಲ್ಪನೆ. ಇಡೀ ಸಮಾಜದಲ್ಲಿ ಒಂದು…
  • January 10, 2024
    ಬರಹ: ಬರಹಗಾರರ ಬಳಗ
    ಮನೆಯ ಅಂಗಳದಲ್ಲಿ ಬೀಜ ಒಂದನ್ನು ತಂದು ದೊಡ್ಡ ಮರವಾಗುವ ಯೋಚನೆಯಿಂದ ನೆಟ್ಟಿದ್ದರು. ಅದಕ್ಕೆ ಕಾಲಕಾಲಕ್ಕೆ ಸರಿಯಾದ ನೀರು, ಗೊಬ್ಬರ ಎಲ್ಲವನ್ನು ಹಾಕಿದ್ದರು, ಕೆಲವು ದಿನ ಮರೆತಿದ್ದರೂ ಕೂಡ ಆ ಬೀಜ ನಿಧಾನವಾಗಿ ಬೇರುಗಳನ್ನು ಇಳಿಸಿ ಎಲೆಗಳನ್ನು…
  • January 10, 2024
    ಬರಹ: ಬರಹಗಾರರ ಬಳಗ
    ಜ್ಞಾನಕ್ಕೆ ಅರಿವು ತಿಳುವಳಿಕೆ ಎಂಬ ಪರ್ಯಾಯ ಪದಗಳನ್ನೂ ಬಳಸಬಹುದು. ನಮ್ಮನ್ನು ನಾವರಿತರೆ ಅದು ಜ್ಞಾನ. ನಮ್ಮೊಳಗೆ ನಮ್ಮನ್ನೇ ಹೊಕ್ಕಿಸುವುದು ಧ್ಯಾನ. ನಮ್ಮೊಳಗೆ ನಾವಾಗಿಯೇ ಉಳಿಯುವುದು ಮೌನ. ಜ್ಞಾನ, ಧ್ಯಾನ ಮತ್ತು ಮೌನ ಇವು ಮೂರೂ ಪಂಡಿತರ…
  • January 10, 2024
    ಬರಹ: ಬರಹಗಾರರ ಬಳಗ
    ತಮ್ಮಯ ಮರಿಗಳು ವಿದ್ಯೆಯ ಕಲಿಯಲಿ ಎಂದನು ಕೋತಿಗಳೆಜಮಾನ ಕಾಡಿನ ನಡುವಲಿ ಶಾಲೆಯ ತೆರೆಯಲು ಮರ್ಕಟ ರಾಜನ ತೀರ್ಮಾನ   ಕೋತಿಯ ಮರಿಗಳು ಶಾಲೆಗೆ ಸೇರುತ ವಿದ್ಯೆಯ ಚಂದದಿ ಕಲಿತಿಹವು ವರ್ಷವು ಉರುಳಿತು ಈದಿನ ನಡೆವುದು ಶಾಲೆಯ ವಾರ್ಷಿಕ ಉತ್ಸವವು   ನಾನಾ…
  • January 09, 2024
    ಬರಹ: addoor
    ಚಕ್ರಿ ಬಾಯಿ ಮತ್ತು ಇತರ ೨೫೦ ಕೃಷಿಕರ ಬದುಕಿನಲ್ಲಿ ೧೭ ಜೂನ್ ೨೦೧೮ ಒಂದು ವಿಶೇಷ ದಿನ. ಅವರೆಲ್ಲರೂ ತೆಲಂಗಾಣದ ಜಹೀರ್ಬಾದ್ ಹತ್ತಿರದ ಅರ್ಜುನನಾಯಕ್ ಹಟ್ಟಿಯವರು. ಆ ದಿನ ಅವರ ಹಟ್ಟಿಗೆ ೧೨೦ ಕಿಮೀ ದೂರದ ರಾಜಧಾನಿ ಹೈದರಾಬಾದಿನಿಂದ ಸುಮಾರು ೧೦೦…
  • January 09, 2024
    ಬರಹ: Ashwin Rao K P
    ಮಳೆಗಾಲಕ್ಕೆ ಇನ್ನೂ ಹಲವು ತಿಂಗಳುಗಳಷ್ಟು ಸಮಯವಿದೆ. ಈಗಲೇ ತರಕಾರಿ ಬೆಳೆಯುವವರು ಕೆಲವೊಂದು ಪೂರ್ವ ತಯಾರಿಗಳನ್ನು ಮಾಡಿಟ್ಟುಕೊಂಡರೆ ಮಳೆಗಾಲದ ಸಮಯದಲ್ಲಿ ಪ್ರಯೋಜನಕ್ಕೆ ಬರುವ ಸಾಧ್ಯತೆ ಇದೆ. ತರಕಾರಿ ಬೆಳೆಸುವವರು ಬೀಜವನ್ನು ನೇರ ಬಿತ್ತನೆ…
  • January 09, 2024
    ಬರಹ: Ashwin Rao K P
    ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ರೀತಿಯ ಗಣಿ ಚಟುವಟಿಕೆಗಳನ್ನು ನಿಷೇಧಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿರುವುದು ಸಾಕಷ್ಟು ದೂರಗಾಮಿ ಪರಿಣಾಮಗಳನ್ನು ಬೀರುವ…
  • January 09, 2024
    ಬರಹ: Shreerama Diwana
    ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಜೈಭೀಮ್, ಈಗ ಕಾಟೇರ ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ ಸಮಾಜದ ಅನ್ಯಾಯ ಅಕ್ರಮ ಹಿಂಸೆ ತಾರತಮ್ಯಗಳನ್ನು ಮನರಂಜನೆ, ವ್ಯಾಪಾರ ಮತ್ತು ಕಲಾತ್ಮಕವಾಗಿ ಚಿತ್ರಿಸಿ ಯಶಸ್ಸು…
  • January 09, 2024
    ಬರಹ: ಬರಹಗಾರರ ಬಳಗ
    ಆ ಸಂಭ್ರಮದಿಂದ ಮನ ತುಂಬಿಕೊಳ್ಳುವವರು, ಮನೆ ತುಂಬಿಕೊಳ್ಳುವವರು, ಹೊಟ್ಟೆ ತುಂಬಿಕೊಳ್ಳುವವರು ಎಲ್ಲರೂ ಅಲ್ಲೇ ಓಡಾಡುತ್ತಿದ್ದಾರೆ. ಆ ರಸ್ತೆಯ ಕೊನೆಯಲ್ಲಿ ಒಂದು ಸಣ್ಣ ಅಂಗಡಿಯಿಟ್ಟು ಆತ ಕಾಯುತ್ತಿದ್ದಾನೆ. ಬಣ್ಣ ಬಣ್ಣದ ಮುಖವಾಡಗಳನ್ನ ಮಾರಾಟ…
  • January 09, 2024
    ಬರಹ: ಬರಹಗಾರರ ಬಳಗ
    ಒಂದು ಇರುವೆ ಮರ ಏರುತ್ತಿತ್ತು. ಆ ಮರ ತುಂಬಾ ದೊಡ್ಡದಾಗಿತ್ತು. ಅಲ್ಲೇ ಇದ್ದ ಮನುಷ್ಯ ಕೇಳಿದ, "ನೀನು ಏಕೆ ಮರ ಎರುತ್ತಿರುವೆ" ಎಂದು. ಇರುವೆ ಹೇಳಿತು, "ನನಗೊಂದು ಇಚ್ಛೆ ಇದೆ, ಈ ಮರದ ಮೇಲೆ ಒಂದು ಸುಂದರ ಹಣ್ಣು ಇದೆ, ಅದರ ಸುವಾಸನೆ ನನ್ನ…
  • January 09, 2024
    ಬರಹ: ಬರಹಗಾರರ ಬಳಗ
    ಸ್ನೇಹವೆಂಬ ಬೆಳಕ ಚೆಲ್ಲಿ ಸೂರ್ಯ ಮೂಡಿಲಿ ರೋಷ ದ್ವೇಷ ಅಳಿಸಿ ಹಾಕಿ ಶಾಂತಿ ಮೂಡಲಿ   ಪ್ರೀತಿ ಎಂಬ ಕಿರಣದಿಂದ ಜೀವ ತುಂಬಲಿ ಕೋಪವನ್ನು ತೊಡೆದು ಹಾಕಿ ಸ್ನೇಹ ಮೂಡಲಿ   ಅಂದವಾದ ಪ್ರಕೃತಿಯಿಂದ ಜಗವು ಬೆಳೆಯಲಿ ಚಂದವಾದ ಹಕ್ಕಿ ಕೂಗಿ ಹರುಷ ನೀಡಲಿ  …
  • January 08, 2024
    ಬರಹ: Ashwin Rao K P
    ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಆರನೇ ಪುಸ್ತಕ ‘ದಾನಶೂರ ಕರ್ಣ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಕರ್ಣನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ…
  • January 08, 2024
    ಬರಹ: Shreerama Diwana
    ಶಂಕರ ಹೆಜ್ಮಾಡಿ ಅವರ "ಚೇತನ" ಮಾಸಿಕ. ಮೂಲತಹ ಉಡುಪಿ ಜಿಲ್ಲೆಯ ಹೆಜಮಾಡಿಯವರಾದ ಲೇಖಕ ಶಂಕರ ಹೆಜ್ಮಾಡಿಯವರು ಮುಂಬಯಿಯಲ್ಲಿ ವಾಸ್ತವ್ಯ ಮತ್ತು ಉದ್ಯೋಗಿಯಾಗಿದ್ದು, ಮುಂಬಯಿನಿಂದ ಪ್ರಕಟಿಸುತ್ತಿದ್ದ ಮಾಸಿಕವಾಗಿದೆ "ಚೇತನ". 1952ರಲ್ಲಿ ಆರಂಭವಾದ "…
  • January 08, 2024
    ಬರಹ: ಬರಹಗಾರರ ಬಳಗ
    ಇತ್ತೀಚೆಗೆ ಆತ್ಮೀಯ ಗೆಳೆಯರಾದ, ಮಂತ್ರ ಮಾಂಗಲ್ಯದ ರೀತಿ ಮದುವೆಯಾಗಿದ್ದ ಶ್ರೀ ಯುವರಾಜ್ ಅವರ ಮಗಳು ಮಯೂರಿಯ ಒಂದನೇ ವರ್ಷದ ಜನುಮ ದಿನಾಚರಣೆಯನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದರು. ಎಲ್ಲ ಸಾಂಪ್ರದಾಯಿಕ ಸಂಭ್ರಮಗಳನ್ನು ಒಳಗೊಂಡ ಆದರೆ ಸರಳ…
  • January 08, 2024
    ಬರಹ: ಬರಹಗಾರರ ಬಳಗ
    ಅವನು ದೇವರಲ್ಲಿ ಬಂದು ಬೇಡಿಕೊಳ್ಳುತ್ತಾನೆ ತಮಗೆ ಒಳಿತನ್ನು ಮಾಡು ಎಂದಲ್ಲ. ದೇವರೇ ಅದೆಷ್ಟು ದಿನ ಅಂತ ಗುಡಿಯೊಳಗೆ ಇರ್ತೀಯಾ? ವರ್ಷದಲ್ಲಿ ಸಾಧ್ಯವಾದಷ್ಟು ಸಲ ದೇವರಲ್ಲಿ ಉತ್ಸವ ಮೂರ್ತಿಯಾಗಿ ಹೊರಗೆ ಬಾ, ನಿನ್ನನ್ನು ಜನ ಆರಾಧಿಸುವಂತೆ, ನಿನ್ನ…
  • January 08, 2024
    ಬರಹ: ಬರಹಗಾರರ ಬಳಗ
    ರಾಷ್ಟ್ರಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿರುವ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಾಗುವ ಅವಕಾಶ ಪಡೆದ ನಿಮಗೆ ಅಭಿನಂದನೆಗಳು. ನೋವು ನಲಿವಿನ ಸಂಗಮಗಳ ಸುದೀರ್ಘ ಪಯಣ ನನ್ನದು. ವರ್ಷಗಳು ಸವೆದು, ದೇಹ ಮಾಗುತ್ತಿದ್ದಂತೆ ನನ್ನನ್ನು ನಾನು…
  • January 08, 2024
    ಬರಹ: ಬರಹಗಾರರ ಬಳಗ
    ಮಂದಿ ವಾಸಕೆ ಸೂರು ನಿರ್ಮಿಸೆ ಅರಸಿ ಜಾಗವ ಒಂದೆಡೆ ಅಲ್ಲಿ ಬೆಳೆದಿಹ ವೃಕ್ಷ ಕಡಿವರು ಸಸ್ಯಕೊದಗುವ ಹಿನ್ನಡೆ   ಅದುವೆ ಮರಗಳ ಕಾಂಡ ಬಳಸುತ ಕಿಟಿಕಿ ಬಾಗಿಲು ಸಕಲವ ಸಾಲದಾದರೆ ಉಳಿದ ಮರಗಳ ನಡೆಸಿ ಮಾರಣ ಹೋಮವ   ಇಲ್ಲಿ ಓರ್ವನು ಮರವನುಳಿಸುತ…
  • January 07, 2024
    ಬರಹ: Shreerama Diwana
    ದಯವಿಟ್ಟು ಗಮನಿಸಿ, ವಕ್ತಾರರ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆ : ಅನಿಯಮಿತ, ವಿದ್ಯಾರ್ಹತೆ : ಯಾವುದೇ ಅಕ್ಷರ ಜ್ಞಾನದ ಅವಶ್ಯಕತೆ ಇಲ್ಲ. ಸೇವಾ ಮನೋಭಾವ ಮಾತ್ರ. ಮೀಸಲಾತಿ : ಮನುಷ್ಯ ಎನಿಸಿಕೊಳ್ಳುವ…
  • January 07, 2024
    ಬರಹ: Kavitha Mahesh
    ತುಪ್ಪ ಹಾಗೂ ಸಕ್ಕರೆಗಳನ್ನು ಸೇರಿಸಿ ಸಕ್ಕರೆ ಕರಗುವವರೆಗೆ, ಚೆನ್ನಾಗಿ ಕಲಸಿಡಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವಾಗಿ ಮೈದಾ ಹಿಟ್ಟು ಸೇರಿಸಿ ಕಲಸಿ. ನಂತರ ಏಲಕ್ಕಿ ಹುಡಿ, ಜಾಯಿಕಾಯಿ ಹುಡಿ, ಸೋಡಾಗಳನ್ನು ಸೇರಿಸಿ ಕಲಸಿ. ಈ ಮಿಶ್ರಣದಿಂದ ಚಿಕ್ಕ…