January 2024

  • January 13, 2024
    ಬರಹ: addoor
    ಹಳ್ಳಿಯ ರೈತನೊಬ್ಬ ಪ್ರತಿ ದಿನವೂ ಬೇಕರಿಯ ಮಾಲೀಕನಿಗೆ ಒಂದು ಕಿಲೋ ಗ್ರಾಮ್ ಬೆಣ್ಣೆ ಮಾರುತ್ತಿದ್ದ. ಅದೊಂದು ದಿನ ಬೇಕರಿ ಮಾಲೀಕ ಬೆಣ್ಣೆಯನ್ನು ತೂಕ ಮಾಡಿದ. ಆ ಬೆಣ್ಣೆಯ ತೂಕ 100 ಗ್ರಾಮ್ ಕಡಿಮೆಯಾಗಿತ್ತು. ಹಾಗಾಗಿ, ರೈತನ ಮೇಲೆ ಬೇಕರಿ ಮಾಲೀಕ…
  • January 13, 2024
    ಬರಹ: ಬರಹಗಾರರ ಬಳಗ
    ಮೈಮೇಲೆಲ್ಲ ಕಪ್ಪಿನ ಬಣ್ಣ  ಉದ್ದನೆ ಕೊಕ್ಕು ಇರುವುದು ಅಣ್ಣ  ಉದ್ದದ ಕಾಲಲ್ಲಿ ನೀರಲಿ ಕೆಸರಲಿ  ನಡೆಯುತ ಮೀನನೆ ಹಿಡಿಯುವೆನಣ್ಣ ಚಂದದ ಉದ್ದದ ಕತ್ತನು ನೋಡಿ  ಬೆಳ್ಳನೆ ಉಣ್ಣೆಯು ಇರುವುದು ಅಣ್ಣ  ಅಗಲದ ರೆಕ್ಕೆಯ ಚಾಚುತ ಹಾರುವೆ ಕೆರೆ ನದಿ ಬಯಲಲಿ…
  • January 13, 2024
    ಬರಹ: ಬರಹಗಾರರ ಬಳಗ
    ನಾನು ಮಾಡುವ ಕೆಲಸ, ಓದು ಯಾವುದೂ ಪೂರ್ತಿಯಾಗಲ್ಲ. ನನಗೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ತುಂಬಾ ದಿನದಿಂದ ಅದರ ಜೊತೆಗೆ ಬದುಕಿದ್ದೇನೆ ಆದರೆ ನಾಳೆ ಏನಾಗುತ್ತೆ, ಅದರ ಪರಿಣಾಮ ಏನು ಅನ್ನೋದು ಕೂಡ ಗೊತ್ತಾಗ್ತಾ ಇಲ್ಲ ಇದು ಯಾಕೆ ಹೀಗೆ? ಈ…
  • January 13, 2024
    ಬರಹ: ಬರಹಗಾರರ ಬಳಗ
    ಮೌನವಾಗಿಯೆ ಮನವ ಸೇರಿದೆ ಉಳಿದು ಮೆರೆಯುವೆ ಅಲ್ಲಿಯೇ|| ಮರೆತು ನನ್ನನೆ ನೆನೆವೆ ನಿನ್ನನೆ ನೀನು ಮಾಡಿದ ಮೋಡಿಯೇ||೧||   ಕಣ್ಣಿನಲ್ಲಿಯೆ ಕಾವ್ಯ ಬರೆಯುವೆ ನನ್ನ ಹೃದಯದ ಪುಟದಲಿ|| ನಿತ್ಯ ಪಠಿಸುತ ಮುದವಗೊಳ್ಳುವೆ ಜೇನ ಸವಿಯಿದೆ ಅದರಲಿ||೨||  …
  • January 13, 2024
    ಬರಹ: ಬರಹಗಾರರ ಬಳಗ
    ಖ್ಯಾತ ಕತೆಗಾರ, ಕಾದಂಬರಿಕಾರ ವಸುಧೇಂದ್ರ ಅವರು ತಮ್ಮ ಪ್ರಾರಂಭಿಕ ದಿನಗಳಲ್ಲಿ ಅಂದರೆ ಸುಮಾರು ೨೦ ವರ್ಷಗಳ ಹಿಂದೆ ಬರೆದ ಒಂದು ಲಲಿತ ಪ್ರಬಂಧವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದನ್ನು ಯಥಾವತ್ತಾಗಿ ಪ್ರಕಟ ಮಾಡುತ್ತಿರುವೆ. …
  • January 13, 2024
    ಬರಹ: ಬರಹಗಾರರ ಬಳಗ
    ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ. ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷತ್ ಗಳು ಮನುಷ್ಯರ ಜೀವಾಳ ಅವುಗಳನ್ನು ಓದಿ ತಿಳಿಯಿರೆಂದು ಕರೆಯಿತ್ತರು…
  • January 12, 2024
    ಬರಹ: Ashwin Rao K P
    ಬಹಳಷ್ಟು ಜನರು ತಮಗೆ ಸರಿ ಹೊಂದುವ ಪಾದರಕ್ಷೆಗಳನ್ನು ಆಯ್ದುಕೊಳ್ಳುವುದೇ ಇಲ್ಲ. ತಮಗೆ ಬೇಕಾದ ಉಡುಪುಗಳನ್ನು ಆರಿಸುವಾಗ ತೆಗೆದುಕೊಳ್ಳುವ ಕಾಳಜಿ ಮತ್ತು ಸಮಯವನ್ನು ಪಾದರಕ್ಷೆಯನ್ನು ಖರೀದಿಸುವಾಗ ತೆಗೆದುಕೊಳ್ಳುವುದೇ ಇಲ್ಲ. ಕಾಲಿಗೆ ಹಾಕುವುದಲ್ಲಾ…
  • January 12, 2024
    ಬರಹ: Ashwin Rao K P
    ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಎಂಟನೇ ಪುಸ್ತಕ ‘ಶೋಕತಪ್ತ ತಾಯಿ ಕುಂತಿ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಕುಂತಿಯ ವಿವರಗಳನ್ನು ಪುಟ್ಟದ್ದಾಗಿ ಈ…
  • January 12, 2024
    ಬರಹ: Shreerama Diwana
    ಅಯೋಧ್ಯೆ ಕಾಂಡದ ಮಂತ್ರಾಕ್ಷತೆಯ ಭಕ್ತಿ ಭಾವದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯನ್ನು ನೆನೆಯುತ್ತಾ… ನಾನು ಕಂಡಂತೆ ಸುಮಾರು ವರ್ಷಗಳಿಂದ ಬಹುತೇಕ ಎಲ್ಲಾ ಜನಪ್ರಿಯ ಪಕ್ಷದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಫಲಿತಾಂಶಗಳ ದಿನಗಳಲ್ಲಿ,…
  • January 12, 2024
    ಬರಹ: ಬರಹಗಾರರ ಬಳಗ
    ತಲೆಯಲ್ಲಿ ಒಂದಿಷ್ಟು ಯೋಚನೆಗಳು ಬಂದು ವಿವೇಚನೆಗೊಂದು ಅರ್ಥ ಸಿಕ್ಕಿದವು, ನಾನು ಈ ಭೂಮಿಯಲ್ಲಿ ಬದುಕೋದಕ್ಕೆ ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆಯಿತು. ಕಣ್ಣ ಮುಂದೆ ಸಾವಿರಾರು ಘಟನೆಗಳು ನಡೆಯುತ್ತಾ ಇದ್ದರೂ ಉದಾರಣೆಗಳು ದಿನಂಪ್ರತಿ…
  • January 12, 2024
    ಬರಹ: ಬರಹಗಾರರ ಬಳಗ
    ಮುದ್ದು  ಕಂದ ಮುದ್ದು ಕಂದ ನಿನ್ನ ಅಂದ ನೋಡಲೆಂತು ಚಂದ/ ಅಮ್ಮನ ಕಣ್ಣು ತಪ್ಪಿಸಿ ಬಂದ ಆಡಲೆಂದು ತುಂಬಿದ ಮನದಿಂದ//   ತೆವಲಿ  ತೆವಲಿ ಬಂದು ನಿಂದ ಅಪ್ಪ ನಿಗೆ ಸಿಕ್ಕಿದ ನರಿ ಮರಿ ಯೊಂದ/ ಸಾಕಿದರು ಪ್ರೀತಿಯಲಿ ಬಹುದಿನದಿಂದ ಸ್ನೇಹವು ಬೆಳೆಯಿತು…
  • January 12, 2024
    ಬರಹ: ಬರಹಗಾರರ ಬಳಗ
    ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಕ್ಕೆ ವಂದನೆಗಳು ಸಲ್ಲಿಸಲು…
  • January 11, 2024
    ಬರಹ: ಬರಹಗಾರರ ಬಳಗ
    ನಮ್ಮ ದೇಶ ಭಾರತ ಬಹಳ ವಿಶಾಲವಾದ್ದು ಮತ್ತು ವಿಶಿಷ್ಟವಾದ್ದು. ಇಂದು (ಜನವರಿ ೧೧) ಭಾರತದ ಸ್ವಾತಂತ್ರ್ಯಾ ನಂತರದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯ ತಿಥಿ. ‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ದೇಶದ…
  • January 11, 2024
    ಬರಹ: Ashwin Rao K P
    ೬೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ವರ್ಷವೊಂದಕ್ಕೆ ತೆರೆಕಾಣುತ್ತಿದ್ದ ಚಿತ್ರಗಳು ಬೆರಳೆಣಿಕೆಯಷ್ಟು. ಆಗಂತೂ ಎಲ್ಲಾ ಚಿತ್ರಗಳು ಕಪ್ಪು ಬಿಳುಪು. ನಾಯಕ-ನಾಯಕಿ ಯಾವುದೇ ಬಣ್ಣದ ಸೊಗಸಾದ ಬಟ್ಟೆಗಳನ್ನು ಧರಿಸಿದ್ದರೂ ಚಲನಚಿತ್ರಗಳಲ್ಲಿ ಅವು…
  • January 11, 2024
    ಬರಹ: Ashwin Rao K P
    ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ಆಳುವ ಆವಾಮಿ ಲೀಗ್ ಪಕ್ಷವು ಬಹುಮತ ಸಾಧಿಸಿದೆ ಹಾಗೂ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದು ಪ್ರಧಾನಿಯಾಗಿ ಅವರ ನಾಲ್ಕನೇ ಅವಧಿ. ಅವರ ಪಕ್ಷವು ೩೦೦…
  • January 11, 2024
    ಬರಹ: Shreerama Diwana
    ಜನವರಿ 12....ನಾಳೆ… ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರ ಜನುಮ ದಿನ, ನಮ್ಮೆಲ್ಲರ ಆತ್ಮಾವಲೋಕನ ದಿನ, ಸ್ವಾಭಿಮಾನ ಜಾಗೃತ ದಿನ. ಯುವ ಸಂದೇಶ. ಸ್ವಾಮಿ ವಿವೇಕಾನಂದರ ಪಾತ್ರದಲ್ಲಿ... ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನನ್ನ ನೆಲ ಭಾರತ…
  • January 11, 2024
    ಬರಹ: ಬರಹಗಾರರ ಬಳಗ
    ಅವನಿಗೆ ಆ ಊರು ಹೊಸದು. ಅಂದರೆ ಆ ಊರಿನ ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ ಒಂದಿನಿತೂ ಆತನಿಗೆ ಅರಿವಿಲ್ಲ. ಯಾಕೆಂದರೆ ಆತ ಇಷ್ಟು ದಿನ ಕಾಡಿನೊಳಗೆ ಬದುಕಿದವ. ಅಲ್ಲೇ  ಹಸಿರು ನಡುವೆ ಓಡಾಡುತ್ತಿದ್ದವ ಕಾಂಕ್ರೀಟಿನ ಊರಿಗೆ ಕಟ್ಟಡಗಳ ಬೀಡಿಗೆ ಬಂದು…
  • January 11, 2024
    ಬರಹ: ಬರಹಗಾರರ ಬಳಗ
    ನೀವು ನಿಮ್ಮ ಬಾಲ್ಯದಲ್ಲಿ ಅಂದರೆ ಎರಡು ವರ್ಷದಿಂದ ಹತ್ತು ವರ್ಷಗಳ ನಡುವೆ ಕ್ರಿಕೆಟ್, ಕಬಡ್ಡಿ, ಓಟಗಳಂತಹ ಆಟಗಳನ್ನಲ್ಲದೆ ಪ್ರಾಕೃತಿಕವಾಗಿ ಸಿಗುವಂತಹ ಯಾವ ವಸ್ತುಗಳನ್ನು ಬಳಸಿ ಆಟಗಳನ್ನಾಡಿರುವಿರಿ? ಎಲೆ ಮಡಚಿ ಪೀ ಪೀ ಊದಿದ್ದು, ಓಟೆಯ ನಡುವೆ…
  • January 11, 2024
    ಬರಹ: ಬರಹಗಾರರ ಬಳಗ
    ಗಝಲ್ - ೧ ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿ ನರಳಿಬಿಡೆ ನನ್ನವಳೆ   ಬೆಸುಗೆಯ ಬಂಧನದಲ್ಲಿ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೆ ಬಿಗಿದಿರುವೆ ಕೆರಳಿಬಿಡೆ ನನ್ನವಳೆ   ತಂಪು ಹನಿಸುವ ಚಂದ್ರ ಇನ್ನೂ…
  • January 10, 2024
    ಬರಹ: Ashwin Rao K P
    ಸಿದ್ದಣ್ಣ ಮಸಳಿ ೧೯೨೭ರ ಏಪ್ರಿಲ್ ೬ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಜನಿಸಿದರು.  ತಂದೆ ಗಿರಿಮಲ್ಲಪ್ಪ. ತಾಯಿ ತಂಗೆಮ್ಮ. ಹಿರೇಮಸಳಿಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರದಲ್ಲಿ ಮಾಧ್ಯಮಿಕ ಶಿಕ್ಷಣ,  ಬಿ.ಎ.ಪದವಿ, ಬಿ.ಎಡ್…