ನಿಜವಾದ ಪ್ರಬುದ್ದ ಮನಸ್ಸುಗಳ ನ್ಯಾಯದ ದಂಡ ಸದಾ ನೇರ ಮತ್ತು ಸಮಾನಾಂತರವಾಗಿ ಇರಬೇಕಾಗುತ್ತದೆ. ಆಗ ಮಾತ್ರ ಎಲ್ಲವನ್ನೂ ಪ್ರಶ್ನಿಸುವ ಧೈರ್ಯ ಮತ್ತು ನೈತಿಕತೆ ಇರುತ್ತದೆ. ಹಿಂದೂ ಮೂಲಭೂತವಾದಿಗಳ ನೈತಿಕ ಪೋಲೀಸ್ ಗಿರಿ ಪ್ರಶ್ನಿಸುವ ಮತ್ತು ಟೀಕಿಸುವ…
ತಲೆ ಮೇಲಕ್ಕೆ ಇರೋದ್ದಕ್ಕೆ ಏನೋ ಅಹಂಕಾರ ಅನ್ಮೋದು ಆಗಾಗಾ ಬಂದು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿತ್ತು ನನ್ನ ತಲೆಯಲ್ಲಿ. ಮನೆಯಲ್ಲಿ ಮಲೋಗದ್ದಕ್ಕೆ ಅಮ್ಮ ಯಾವುದಾದರೂ ಹೊದಿಕೆ ತಂದು ಕೊಟ್ಟಗ ಅದರಲ್ಲಿ ತುಂಬಾ ಆಯ್ಕೆ ಮಾಡಿ ತುಂಬಾ…
ಜಗತ್ತು ವೇಗ ಪಡೆದಂತೆ ತೋರುತ್ತಿದೆ. ವರ್ಷ ತಿಂಗಳಂತೆ, ತಿಂಗಳು ವಾರದಂತೆ, ವಾರ ದಿನದಂತೆ ಸಾಗುತ್ತಿರುವ ಅನುಭವ. ಉದಯ ಮತ್ತು ಅಸ್ತಮದ ಮಧ್ಯೆ ಸಮಯವೇ ಸಿಗದೆ ಜನರ ಓಡಾಟ. ಎಲ್ಲೂ ಬಿಡುವಿಲ್ಲ. ವೇಗದೊಂದಿಗೆ ಕೆಡುತ್ತಿರುವ ಆರೋಗ್ಯದ ಬಗ್ಗೆ ಕಾಳಜಿ…
ಇಟ್ಟ ಧೃಡತೆಯ ಹೆಜ್ಜೆ
ದಟ್ಟ ಕಾನನ ನಡುವೆ
ಬಿಟ್ಟು ಸಾಗುತಲಿರುವೆ ಭಯದ ನೆರಳು
ಸುಟ್ಟು ಹೋಗದ ಮೋಹ
ಕಟ್ಟಿ ಸೆಳೆದಿರುವಾಗ
ನೆಟ್ಟ ನೋಟದೆ ಹುಡುಕಿ ಕರೆವ ಕೊರಳು
ಭರದಲಿಡುತಿರೆ ಹೆಜ್ಜೆ
ಕರದಿ ಹಿಡಿದಿಹೆ ಲಾಂದ್ರ
ಕರಗಿ ಹೋಗಲಿ ನಿಶೆಯು ಮಂಜಿನಂತೆ…
ನಮ್ಮ ಬಂಧುವೊಬ್ಬರಿಗೆ ಅಜೀರ್ಣವಾಗಿ ವಿಪರೀತ ಭೇದಿ. ದಿನವಿಡೀ ನರಳಿದ ಅವರು ಇದರ ಕಾರಣ ಪತ್ತೆಗೆ ಶುರುವಿಟ್ಟರು. ಮುಂಚಿನ ದಿನಗಳ ಆಹಾರಕ್ಕೆ ಹೋಲಿಸಿದಾಗ ಆ ದಿನದ ಅವರ ಆಹಾರದಲ್ಲಿ ಒಂದೇ ಒಂದು ಬದಲಾವಣೆ: ಬೆಂಡೆಕಾಯಿ ಸಾಂಬಾರು.
ಇದರ ಮೂಲಕ್ಕೆ…
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಒಂಬತ್ತನೆಯ ಪುಸ್ತಕ ‘ಕುರುಡುದೊರೆ ಧೃತರಾಷ್ಟ್ರ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಧೃತರಾಷ್ಟ್ರನ ವಿವರಗಳನ್ನು ಪುಟ್ಟದ್ದಾಗಿ…
ಯಲ್ಲೂರು ಉಮೇಶ್ ರಾವ್ ಅವರ ಮಾಸಪತ್ರಿಕೆ "ಕಲಾ"
ಯಲ್ಲೂರು ಉಮೇಶ್ ರಾವ್ ಅವರು 'ಕಲೆ ಸಾಹಿತ್ಯಗಳ ಕೈಗನ್ನಡಿ'ಯಾಗಿ ಮಂಗಳೂರಿನಿಂದ ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಕಲಾ". 1948ರ ಫೆಬ್ರವರಿ ತಿಂಗಳ ಸಂಚಿಕೆಯೊಂದಿಗೆ ಆರಂಭಿಸಿದ "ಕಲಾ", ಎಷ್ಟು ಕಾಲ…
ಹಬ್ಬದ ದಿನದಂದು ಆಧ್ಯಾತ್ಮಿಕ ಚಿಂತನೆ ಜನ ಸಾಮಾನ್ಯರ ಒಟ್ಟು ಜೀವನಮಟ್ಟ ಸುಧಾರಣೆಗೆ ಸಹಾಯವಾಗಬಲ್ಲದೇ? ಏನಿದು ಅಧ್ಯಾತ್ಮ ? ಇದೊಂದು ದೈವಿಕತೆಯೇ ? ವಿಶಿಷ್ಟ ಅನುಭವವೇ ? ಜ್ಞಾನದ ಪರಾಕಾಷ್ಠೆಯೇ ? ಭಕ್ತಿಯ ತುತ್ತ ತುದಿಯೇ ? ಧರ್ಮದ ಆಚರಣೆಯೇ ?…
ಗಿಡದಲ್ಲಿ ಸೊಂಪಾಗಿ ಬೆಳೆದು ಗಾಳಿಗೆ ತನ್ನ ಮೈಯನ್ನು ಒಡ್ಡಿಕೊಂಡು ಆಗಸಕ್ಕೆ ಮುಖ ಮಾಡಿ ಹಾರುತ್ತಿದ್ದ ಆ ಬಾಳೆ ಎಲೆಗಳನ್ನು ಕತ್ತರಿಸಿ ಅಲ್ಲಿಂದ ಕೊಂಡೊಯ್ದರು. ಅದಕ್ಕೆ ಗೊತ್ತಿಲ್ಲ ಎಲ್ಲಿಗೆ ತಾವು ಹೋಗುತ್ತಿದ್ದೇವೆ ಅನ್ನೋದು. ಎಲ್ಲ ಗೆಳೆಯರನ್ನು…
ನಿಮಗೆಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಮಕರ ಸಂಕ್ರಾಂತಿಯಂದು ಎಳ್ಳು ಬೀರುವುದು ಕ್ರಮ. ಮನೆ ಮನೆಗೆ ಹೋಗಿ ಎಳ್ಳು ಬೆಲ್ಲ ಹಂಚಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹಾರೈಸುತ್ತಾರೆ ಮತ್ತು ಹರಸುತ್ತಾರೆ. ನೀವೂ ಎಳ್ಳು ಬೆಲ್ಲ…
ಚಿಪ್ಸ್ ತಯಾರಿಕೆಗಾಗಿ ಲಭ್ಯವಿರುವ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿ. ಐಸ್ ಕ್ಯೂಬ್ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ನೆನೆಸಿ, ಬಸಿದು ಬಟ್ಟೆಯ ಮೇಲೆ ಹರಡಿ ಒಣಗಿಸಿ. ಒಣಗಿದ ಆಲೂಗಡ್ಡೆ ಹಾಳೆಗಳನ್ನು…
ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ.
ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ .
ಕೋಪವನ್ನು ಸ್ವಲ್ಪ ಕಡಿಮೆ…
ಕಾಲ ಅಂದ್ರೆ ನೇ ಹೀಗೆನೋ ಏನೋ?, ಯಾವಾಗ ಇಷ್ಟು ಬೇಗ ಮುಂದುವರೆದು ಬಿಟ್ಟೆವು ಗೊತ್ತಾಗಲೇ ಇಲ್ಲ? ನಾನು ಏನೋ ಓದ್ತಾ ಇದ್ದೆ, ಅವನು ಏನೋ ಓದ್ತಾ ಇದ್ದ. ಆದರೆ ನಮ್ಮಿಬ್ಬರ ಮನಸ್ಸು ಮಾತ್ರ ಒಂದೇ ರೀತಿ ಆಲೋಚನೆಗಳಾಗಿದ್ದರಿಂದ ಆಗಾಗ ಜೊತೆ ಸೇರ್ತಾ…
ಮದುವೆ ಎಂದರೆ ಕೇವಲ ಹೆಣ್ಣಿನ ಕುತ್ತಿಗೆಗೆ ತಾಳಿಯನ್ನು ಕಟ್ಟಿಸಿ "ಆಯಿತು, ಇನ್ನು ಮೇಲೆ ನೀವಿಬ್ಬರೂ ಗಂಡ ಹೆಂಡತಿ. ಹೋಗಿ..." ಎಂದು ಹೇಳಿ ಕಳಿಸಿಬಿಡುವುದಲ್ಲ. ಒಂದು ಮದುವೆ ಎಂದರೆ ಅಲ್ಲಿ "ಅಯ್ಯೋ... ಒಂದು ಶಾಸ್ತ್ರ ಇಲ್ಲಾ, ಸಂಪ್ರದಾಯ ಇಲ್ಲಾ…
ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನ್ ನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖ ಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ದಿನಕರನ…
ಅಕ್ಕ ಮನೆಯಲ್ಲಿಲ್ಲ
ನಾವೆಲ್ಲಾ ಕಾಫಿ-ತಿಂಡಿಗಾಗಿ ನಮ್ಮ ಆಫೀಸಿನ ಶೀಘ್ರಲಿಪಿಕಾರ್ತಿ ಮಂಜುಳಾ ಅವರನ್ನು ಆಗಾಗ್ಗೆ ಪೀಡಿಸುತ್ತಿದ್ದೆವು. ಒಮ್ಮೆ ನಾವೆಲ್ಲಾ ಸಂಜೆ ಕಾಫಿಗೆ ಅವರ ಮನೆಗೆ ಬರುತ್ತೇವೆ ಎಂದು ಹೇಳಿದೆವು. ‘ಆಯಿತು ಬನ್ನಿ' ಎಂದರು. ಸಂಜೆ…
ಪ್ರಾಣಾಪಾಯವನ್ನೂ ಲೆಕ್ಕಿಸದೆ, ಮುಂಚೂಣಿಯಲ್ಲಿ ನಿಂತು ರಾಜ್ಯದ ಅರಣ್ಯ ಹಾಗೂ ವನ್ಯಜೀವಿ ರಕ್ಷಣೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ೪೦೦೦ಕ್ಕೂ ಅಧಿಕ ಹೊರಗುತ್ತಿಗೆ ಸಿಬ್ಬಂದಿ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾಡು-ಮೇಡು…
ಜೈ ಶ್ರೀರಾಮ್… ದೇಶ ಮೊದಲು ಎಂದು ಹೇಳುತ್ತಿದ್ದ ಬಹಳಷ್ಟು ಜನರು ರಾಮ ಮೊದಲು ಎಂಬ ಭಾವನಾತ್ಮಕ ಸುಳಿಗೆ ಸಿಲುಕಿದ್ದಾರೆ ಎಂದೆನಿಸುವುದಿಲ್ಲವೇ? ವಿಶ್ವ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಧಾರ್ಮಿಕ ಅಂಧತ್ವ, ಧಾರ್ಮಿಕ ಉದ್ವೇಗ, ಮೂಡ…