January 2024

  • January 19, 2024
    ಬರಹ: Ashwin Rao K P
    ವಿಜಯಲಕ್ಷ್ಮೀ ನಾಗೇಶ್ ಅವರ ‘ಒಂಟಿ ನಾನಲ್ಲ' ಎನ್ನುವ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ವೆಂಕಟೇಶ್ ಮಾನು ಇವರು. ಅವರ ಪ್ರಕಾರ ಈ ಕವನಗಳು ಸಂಯಮದೊಡಲಲ್ಲಿ ಬದುಕಿನ ನೋವುಗಳನ್ನು…
  • January 19, 2024
    ಬರಹ: Shreerama Diwana
    ತಮಗೆ ಅಂಟಿದ ರೇಬೀಸ್ ರೋಗವನ್ನು ಜನರಿಗೆ ಅಂಟಿಸುತ್ತಿರುವ ಕೆಲವು ನಕಲಿ ಪತ್ರಕರ್ತರು. ಕ್ಷಮಿಸಿ, ನಿಮ್ಮಲ್ಲಿ ಕೆಲವರ ಮನಸ್ಸುಗಳಿಗೆ ಬೇಸರವಾಗಬಹುದು, ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮಾಡಬಹುದು. ಆದರೆ ಹುಚ್ಚುತನದ ಪರಮಾವಧಿ ತಲುಪುತ್ತಿರುವ ಕಪಟ…
  • January 19, 2024
    ಬರಹ: ಬರಹಗಾರರ ಬಳಗ
    ಅಲ್ಲಿ ತೊಟ್ಟಿಲುಗಳನ್ನು ಮಾಡುತ್ತಾರೆ. ಪುಟ್ಟ ಮಕ್ಕಳನ್ನ ಅದರ ಮೇಲೆ ಮಲಗಿಸಿ ಜೋಗುಳವನ್ನ ಹಾಡಿ ಅವರ ಚಂದಕ್ಕೆ ಕಾರಣವಾಗುವ ತೊಟ್ಟಿಲನ್ನು ಅಲ್ಲಿ ಮಾಡುತ್ತಾರೆ. ಅದು ಭಗವಂತನಿಗೂ ಗೊತ್ತು. ಭಗವಂತ ತೊಟ್ಟಿಲುಗಳ ಲೆಕ್ಕವನ್ನು ಪ್ರತಿದಿನ ಮಾಡ್ತಾ…
  • January 19, 2024
    ಬರಹ: ಬರಹಗಾರರ ಬಳಗ
    ಶಿರೋನಾಮೆಯನ್ನು ಓದಿ ವಿಸ್ಮಯ ಎನಿಸಿತೇ...? ನಮ್ಮ ರಾಷ್ಟ್ರ ಧ್ವಜದಲ್ಲಿ ಮೂರು ಬಣ್ಣಗಳಿರುವಂತೆ ಈ ಲೇಖನವೊಂದರಲ್ಲೇ ಮೂರು ವಿಷಯಗಳಿವೆ. ಇವು ಮೂರೂ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದೆ. ಅದಕ್ಕಾಗಿ ಮೂರನ್ನೂ ಒಂದೇ ಸೂರಿಗೆ ತಂದಿದ್ದೇನೆ. ‘ದೇಹ…
  • January 19, 2024
    ಬರಹ: ಬರಹಗಾರರ ಬಳಗ
    ಉದುರಿದ ಹಸಿರೆಲೆ ಒಣಗಿದೆ ಬಿಸಿಲಲಿ ಸಾರಿದೆ ನೋವನು ಮೌನದಲಿ ಮರಗಳ ವೇದನೆ ಅಡಗಿದೆ ಅದರಲಿ ಬರೆದಿದೆ ಒಣಗಿದ ಎಲೆಯಲ್ಲಿ   ತನ್ನಯ ಪಾಡಿಗೆ ಮೊಳೆತಿಹ ಗಿಡವದು ಬೆಳೆದಿರೆ ಸುಂದರ ಮರವಾಗಿ ಬೆಲೆಯನು ಕಟ್ಟುತ ಕೊಳ್ಳಲು ಬಂದರೆ ನೀಡುವೆ ತಕ್ಷಣ ನೀ ಹೋಗಿ…
  • January 18, 2024
    ಬರಹ: Ashwin Rao K P
    ಜನವರಿ ೨೬, ೧೯೫೦ರಲ್ಲಿ ಭಾರತ ದೇಶವು ಸಂವಿಧಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿತು. ಭಾರತ ಪ್ರಜಾಪ್ರಭುತ್ವ ದೇಶವಾಗಿ ಇನ್ನೇನು ೭೫ ವರ್ಷಗಳಾಗುತ್ತವೆ. ಅಮೃತ ಮಹೋತ್ಸವ ಪ್ರಾರಂಭದ ಈ ಶುಭ ಸಂದರ್ಭದಲ್ಲಿ…
  • January 18, 2024
    ಬರಹ: Ashwin Rao K P
    ಕೇರಳದ ಖ್ಯಾತ ಗಾಯಕಿ ಕೆ ಎಸ್ ಚಿತ್ರಾ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಟೆ ನಡೆಯುವ ದಿನ ಶ್ರೀರಾಮ ನಾಮ ಜಪಿಸುವಂತೆ ಮತ್ತು ದೀಪ ಹಚ್ಚುವಂತೆ ಕೇರಳೀಯರಿಗೆ ಕರೆ ನೀಡಿರುವುದನ್ನು ಅಲ್ಲಿನ ಡೋಂಗಿ ಜಾತ್ಯಾತೀತರು ಮತ್ತು ಕಾಮ್ರೇಡ್ ಗಳು…
  • January 18, 2024
    ಬರಹ: Shreerama Diwana
    ಜಲ್ಲಿ ಕಟ್ಟು, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿ ಕಟ್ಟು ಆಚರಣೆಯಲ್ಲಿ 42 ಜನರಿಗೆ ಗಾಯ, ಕೆಲವರ ಪರಿಸ್ಥಿತಿ ಗಂಭೀರ. ಹೋದ ವರ್ಷ 60 ಜನರಿಗೆ ಗಾಯ. ಕಳೆದ ವರ್ಷ ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ " ಹೋರಿ…
  • January 18, 2024
    ಬರಹ: ಬರಹಗಾರರ ಬಳಗ
    ಆ ನಾಯಿ ಬೀದಿಯಲ್ಲಿ ನಿಂತು ಜೋರಾಗಿ ಅರಚುತ್ತಿದೆ. ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ನೋಡಿ ನೋಡಿ ಜೋರು ಜೋರಾಗಿ ಬೊಗಳುತ್ತಿದೆ. ತಾನು ನಿಂತ ಪಕ್ಕದಲ್ಲಿರುವ ಮರದ ಬುಡದ ಬಳಿ ಯಾರಾದರೂ ಬಂದ್ರೆ ಅವರನ್ನು ದೂರಕ್ಕೆ ಓಡಿಸುತ್ತಿದೆ. ಅದರ…
  • January 18, 2024
    ಬರಹ: ಬರಹಗಾರರ ಬಳಗ
    ಹೇಗಿದ್ದೀರಿ? ಹೊಸ ವರ್ಷದ ಹೊಸದಿನಗಳು... ಒಂದಿಷ್ಟು ಮಳೆ ಹನಿಗಳನ್ನುದುರಿಸುತ್ತಾ ನಮ್ಮ ಸುತ್ತಲಿನ ಹಸಿರನ್ನು ಇನ್ನಷ್ಟು ಹಸಿರಾಗಿಸಿವೆಯಲ್ಲವೇ! "'ನೀನು ಜಡೆಹೆಣೆದ ಹೆಣ್ಣೇ ಆಗಿದ್ದರೆ ನನ್ನನ್ನು ನೋಡಿದ ಕೂಡಲೇ ಒಂದಾದರೂ ಹೂ ಕಿತ್ತು…
  • January 18, 2024
    ಬರಹ: ಬರಹಗಾರರ ಬಳಗ
    ದಿನಕರ ದೇವನು ಪಥವ ಬದಲಿಸುವ ದೀರ್ಘ ರಾತ್ರಿಯು ಸರಿಯುವ ಸಮಯವು ಮಕರ ರಾಶಿಗೆ ಪ್ರವೇಶವಾಗಿರಲು ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು//   ಹೆಂಗಳೆಯರ ಸಂತಸ ಮುಗಿಲು ಮುಟ್ಟುತ ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/ ಒಳ್ಳೊಳ್ಳೆಯ ಮಾತನಾಡಿ ನಲಿಯುತ…
  • January 17, 2024
    ಬರಹ: Ashwin Rao K P
    ‘ಕಮಲನಾಭ' ಎನ್ನುವುದು ಕಿನ್ನಿಗೋಳಿಯ ‘ಯುಗಪುರುಷ' ಪತ್ರಿಕೆಯ ಸಂಸ್ಥಾಪಕ, ಸಂಪಾದಕರಾಗಿದ್ದ ಅನಂತ ಪದ್ಮನಾಭ ಉಡುಪ ಇವರ ಕಾವ್ಯನಾಮ. ಇವರು ‘ತೀರ್ಷಯಜ್ಞ', ಸುಮಸಂಚಯ, ಸಮರ್ಪಣೆ ಎಂಬ ಕವನ ಸಂಕಲನಗಳನ್ನು ರಚನೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ…
  • January 17, 2024
    ಬರಹ: Ashwin Rao K P
    ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಹತ್ತನೆಯ ಪುಸ್ತಕ ‘ಹಿರಿಯ ಪಾಂಡವ ಧರ್ಮರಾಯ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಧರ್ಮರಾಯ ಅಥವಾ ಯುಧಿಷ್ಟಿರನ ವಿವರಗಳನ್ನು…
  • January 17, 2024
    ಬರಹ: Shreerama Diwana
    ಮೌನಕ್ಕೊಂದು ಮಾತು ಕಲಿಸಿದ ಮಹಾವೀರ, ಸಮಾಜವನ್ನೇ ಸಾಹಿತ್ಯವಾಗಿಸಿದ ವ್ಯಾಸ, ಯೋಗವನ್ನೇ ಆರೋಗ್ಯವಾಗಿಸಿದ ಪತಂಜಲಿ, ಆಕಾಶ ಅಲೆದಾಡಿದ ಆರ್ಯಭಟ, ತಂತ್ರಕ್ಕೊಂದು ಶಕ್ತಿ ನೀಡಿದ ಚಾಣಕ್ಯ, ಸಾಮ್ರಾಜ್ಯದ ಸರದಾರನಾದರೂ ಪ್ರಾಣಹಾನಿಗೆ ಮಿಡಿದ ಅಶೋಕ,…
  • January 17, 2024
    ಬರಹ: ಬರಹಗಾರರ ಬಳಗ
    ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು ನಾಡಿನಗಲಕೆ ಜನರ ಪಾಲಿಗೆ ತಂತು// ಪಥವ ಬದಲಿಸುತ ಬಂತೇ ಬಂತು ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು//   ರೈತ ಮಂದಿಯು ಪೈರ ಬೆಳೆಯುತ ಮನೆಯ ಮುಂದೆ ರಾಶಿ ಹಾಕುತ/ ಸುಗ್ಗಿಯ ಮಾಡುತ ಹಿಗ್ಗಲಿ ಕುಣಿಯುತ ಹುಗ್ಗಿಯ…
  • January 17, 2024
    ಬರಹ: ಬರಹಗಾರರ ಬಳಗ
    ಹಬ್ಬ ಎಂದರೆ ಅವನಿಗೆ ತುಂಬಾ ಭಯ. ಅದನ್ನು ಸಂಭ್ರಮದಿಂದ ಆಚರಿಸಬೇಕು, ಮನೆಗೊಂದಿಷ್ಟು ಹೊಸ ಮೆರುಗು ಬರಬೇಕು, ಮಕ್ಕಳಿಗೆ ಹೊಸ ಬಟ್ಟೆ ಸಿಗಬೇಕು, ಹೊಟ್ಟೆಗೊಂದು ಇಷ್ಟು ರುಚಿರುಚಿಯಾಗಿ ಆಹಾರ ಒಳಗಿಳಿಯಬೇಕು, ಆದರೆ ಇದೆಲ್ಲವೂ ಸಾಧ್ಯವಾಗುವುದಕ್ಕೆ…
  • January 17, 2024
    ಬರಹ: ಬರಹಗಾರರ ಬಳಗ
    ಈ ಎರಡು ಘಟನೆ ಓದಿ. ಮೊದಲನೆಯದು ಕೋಗಿಲೆ ಮತ್ತು ವ್ಯಾಪಾರಿಯ ಸಂವಾದ. ಒಂದು ಕೋಗಿಲೆ ಇತ್ತು. ಅದು ಬೆಳಗ್ಗೆಯಿಂದ ಸಂಜೆಯವರೆಗೆ ಹಾಡುತ್ತಾ ಇತ್ತು. ಇದನ್ನು ಒಬ್ಬ ವ್ಯಾಪಾರಿ ನೋಡಿದ. "ಬೆಳಿಗ್ಗೆಯಿಂದ ಸಂಜೆಯವರೆಗೆ ಹಾಡುತ್ತೀಯಲ್ಲ ಏನು ಲಾಭ?" ಎಂದು…
  • January 17, 2024
    ಬರಹ: ಬರಹಗಾರರ ಬಳಗ
    ಸುರಿದಿಹ ಇಬ್ಬನಿ ಕರಗುತ ಕುಳಿತಿದೆ ಮಿರ ಮಿರ ಮಿಂಚಿ ಮುತ್ತಂತೆ ಬೆರಗಿನ ಮನದಲಿ ಕರದಲಿ ಲೇಖನಿ ಬರೆದನು ಮನದಿ ಬಂದಂತೆ   ಮುತ್ತಿನ ಫಸಲನು ಹೊತ್ತಿಹ ಪೈರಿದು ಸುತ್ತಲು ಮೊಳೆತು ಹೊಲದಲ್ಲಿ ಮತ್ತದ ಕಾಣುತ ಚಿತ್ತದಿ ಬಂದುದು ತುತ್ತಿನ ಬೆಳೆಗೆ…
  • January 16, 2024
    ಬರಹ: Ashwin Rao K P
    ಕೋಳಿ ಗೊಬ್ಬರ, ಕುರಿ ಗೊಬ್ಬರ, ರಾಸಾಯನಿಕ ಗೊಬ್ಬರ ಎಲ್ಲವನ್ನು ಹಾಕುತ್ತೇವೆ, ಆದರೆ ಅತೀ ಉತ್ತಮ ಇಳುವರಿ ಇಲ್ಲ, ಎನ್ನುವವರ ಕೃಷಿಕರ ಧ್ವನಿ ಹೆಚ್ಚಿದೆ. ಈ ಕುರಿತಾಗಿ ಕೃಷಿ ತಜ್ಞರ ಸಲಹೆ ಕೇಳಿದರೆ, ಮಣ್ಣು ಪರಿಕ್ಷೆ ಮಾಡಿಸಿದ್ದಿರಾ?, ಬೇರು ಹುಳು…
  • January 16, 2024
    ಬರಹ: Ashwin Rao K P
    ರಾಜ್ಯದ ಪ್ರೌಢ ಮತ್ತು ಪದವಿಪೂರ್ವ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಮರುಚಾಲನೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರಂತೆ ಮುಂದಿನ ಎರಡು ವಾರಗಳಲ್ಲಿ…