January 2024

  • January 23, 2024
    ಬರಹ: ಬರಹಗಾರರ ಬಳಗ
    ಶ್ರೀರಾಮ ಜಯರಾಮ ಜಯಜಯ ರಾಮ ರಘುಕುಲೋತ್ತಮ ಸೀತಾರಾಮ ಕೌ‌ಸಲ್ಯಾನಂದನ ರಾಜಾರಾಮ ಅನುಜ ಲಕ್ಷ್ಮಣನ ಪ್ರೀತಿಯ ರಾಮ   ಅಯೋಧ್ಯೆಯ ಕುಲತಿಲಕ ರಾಮ ಶರಣ ವಿಭೀಷಣನ ಹರಸಿದ ರಾಮ ವೀರ ಹನುಮನು ಭಜಿಸಿದ ರಾಮ ಭಕ್ತರ ಹೃದಯದ ಆನಂದ ರಾಮ   ರಕ್ಕಸರ ಹುಟ್ಟಡಗಿಸಿದ…
  • January 22, 2024
    ಬರಹ: Ashwin Rao K P
    ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಹುಟ್ಟಿದ ಪುಣ್ಯ ಭೂಮಿ ಅಯೋಧ್ಯಾದಲ್ಲಿ ಇಂದು (ಜನವರಿ ೨೨) ರಾಮಲಲ್ಲಾ ಅರ್ಥಾತ್ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಟೆಯ ಕಾರ್ಯಕ್ರಮ ಬಹಳ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನಡೆದಿದೆ. ಪ್ರಧಾನಿ ಶ್ರೀ…
  • January 22, 2024
    ಬರಹ: Shreerama Diwana
    ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಗಂಡ, ಹೆಂಡತಿ, ಅಪ್ಪ, ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾರರು ಸೇರಿ ಎಲ್ಲಾ ಸಂಬಂಧಗಳು ಈ…
  • January 22, 2024
    ಬರಹ: ಬರಹಗಾರರ ಬಳಗ
    ನಾನು ಪ್ರತಿ ಸಲವೂ ಏನೇ ಕೆಲಸ ಮಾಡಲಿ ಅವರು ಅದಕ್ಕೆ ಕೊಂಕು ಮಾತನಾಡುತ್ತಾರೆ. ನನ್ನ ಕೆಲಸ ಎಷ್ಟೇ ಸರಿಯಾಗಿದ್ರೂ ಯಾರಿಗೇ ಉಪಯೋಗ ಆಗ್ತಾಯಿದ್ರು ಕೂಡ ಅದರಲ್ಲಿ ತಪ್ಪು ಕಂಡಿಹಿಡಿಯುತ್ತಾರೆ. ಅವರು ಮಾಡಿದ್ದೆ ಸರಿ ಎಂದುಕೊಳ್ಳುತ್ತಾರೆ. ನಾನು ಮಾಡಿದ…
  • January 22, 2024
    ಬರಹ: ಬರಹಗಾರರ ಬಳಗ
    ಪ್ರಾತ: ಸ್ಮರಾಮಿ ರಘುನಾಥಮುಖಾರವಿಂದಂ ಮಂದಸ್ಮಿತಂ ಮೃದುಲಭಾಷಿ ವಿಶಾಲಭಾಲಂ/ ಕರ್ಣಾವಲಂಬಿಚಲಕುಂಡಲಶೋಭಿಗಂಡಂ ಕರ್ಣಾಂತದೀರ್ಘನಯನಂ ನಯಾನಾಭಿರಾಮಂ//   ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್/ ನರೋ ನ ಲಿಪ್ಯತೇ  ಪಾಪೈರ್ಭುಕ್ತಿಂ ಚೈವ ಸ…
  • January 22, 2024
    ಬರಹ: ಬರಹಗಾರರ ಬಳಗ
    ಶಿಕ್ಷಕ ವೃತ್ತಿ ಅತ್ಯಂತ ನಾಜೂಕಿನ ವೃತ್ತಿ. ವ್ಯಕ್ತಿ ತನ್ನ ಜೀವನದ ಏರುಪೇರುಗಳಲ್ಲಿ ಸ್ಮರಿಸುವ ವ್ಯಕ್ತಿಗಳಲ್ಲಿ ಶಿಕ್ಷಕರೇ ಅಗ್ರರು. ಬಯಸಿ ವೃತ್ತಿಗೆ ಬರದೇ ಹೋದರು, ಅರಸಿ ಬಂದ ವೃತ್ತಿ ಕೇವಲ ತಿಂಗಳ ಕೊನೆಯಲ್ಲಿ ಸಂಬಳ ಲೆಕ್ಕಾಚಾರ ಮಾಡಲು ಮಾತ್ರ…
  • January 22, 2024
    ಬರಹ: ಬರಹಗಾರರ ಬಳಗ
    ಮಹಾವಿಷ್ಣುವಿನ ಸಪ್ತಮಾವತಾರ ಭೂಮಿಗಿಳಿದ ಭಗವಂತನ ನರಾವತಾರ ಸರಯೂ ಪುಣ್ಯ ನದಿ ತೀರ ಸಾಕೇತದ ಪವಿತ್ರ ನೆಲ ಸಾರ//   ದಶರಥಾತ್ಮಜ ಪ್ರಿಯ ನಂದನ ಕೌಸಲ್ಯಾ ಮಡಿಲ ಕಂದನು ಚೈತ್ರಶುಕ್ಲ  ಮಾಸದಿ ಉದಿಸಿದ ನವಮಿಯ ಶುಭದಿನದಿ ಜನಿಸಿದ//   ರಾಮನೇ ಮನಸ …
  • January 22, 2024
    ಬರಹ: Kavitha Mahesh
    ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿ. ಬಾಳೆ ಹಣ್ಣಿನ ಪೇಸ್ಟ್ ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ನೀರನ್ನು ಹಾಕುತ್ತಾ ಕಲಸಿ. ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕಲಸಿದ ನಂತರ ಈ…
  • January 22, 2024
    ಬರಹ: Shreerama Diwana
    ಅಯೋಧ್ಯೆ ಕಾಂಡದ ಈ ಪರ ವಿರೋಧಗಳ ನಡುವೆ ರಾಮಾಯಣದ ನಿಜವಾದ ಒಳ್ಳೆಯ ಗುಣ ಸ್ವಭಾವಗಳು ಮರೆಯಾಗಿ ತೀವ್ರ ವಿರೋಧ ಅಥವಾ ಉನ್ಮಾದ ಮಾತ್ರ ಪ್ರಾಮುಖ್ಯತೆ ಪಡೆಯುತ್ತಿದೆ. ವಾಸ್ತವದಲ್ಲಿ ರಾಮಾಯಣ ಅತ್ಯದ್ಭುತ ಸಾಹಿತ್ಯ ಕೃತಿ. ಆಗಿನ ಕಾಲದಲ್ಲಿ ರಚಿತವಾದ ಈ…
  • January 21, 2024
    ಬರಹ: ಬರಹಗಾರರ ಬಳಗ
    ಪ್ರತಿದಿನವೂ ಕಣ್ಣ ಮುಂದೆ ಕಥೆಗಾಗಿ ಹುಡುಕಾಡುತ್ತಿರುತ್ತೇನೆ. ತುಂಬಾ ಹುಡುಕಾಡಿದರೂ ಈ ದಿನ ಯಾವುದೇ ರೀತಿಯ ಕಥೆ ಸಿಗಲಿಲ್ಲ ಹಾಗಾಗಿ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ ನನ್ನ ಹಿಂದಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಇಬ್ಬರ…
  • January 21, 2024
    ಬರಹ: ಬರಹಗಾರರ ಬಳಗ
    ನನ್ನ ಕಂಬನಿ ಕಥೆಯ ನಿನ್ನಲಿ ಹೇಳಲೇನಿದೆ ಮಾತಲಿ ಸಕಲ ಬಲ್ಲವ,ಅರಿಯಲಾರೆಯ ಗುಟ್ಟು ಏನಿದೆ ನನ್ನಲಿ   ಇರುಳು ಹಗಲಿನ ತರದಿ ಬಾಳುವೆ ಕಷ್ಟ ಸುಖಗಳ ಮಿಶ್ರಣ ಕೆಲವು ಜೀವಕೆ ಸುಖ ಮರೀಚಿಕೆ ನಿತ್ಯ ಬದುಕಲಿ ತಲ್ಲಣ   ನನ್ನ ವೇದನೆ ಕೇಳ ಬಂದಿಹೆ ನಿನ್ನ…
  • January 21, 2024
    ಬರಹ: Shreerama Diwana
    ಕರ್ನಾಟಕ ಸರ್ಕಾರದ ಘೋಷಣೆ. ಘೋಷಣೆಯ ಹಿಂದಿನ ವಿವಿಧ ಮುಖಗಳು. ಮೊದಲನೆಯ ಮುಖ: ಈ ಘೋಷಣೆಯ ಹಿಂದೆ ಮುಂದಿನ ಲೋಕಸಭಾ ಚುನಾವಣೆಯ‌ ಮತಗಳಿಕೆಯ ರಾಜಕಾರಣ ಇರಬಹುದೇ ಎಂದರೆ ಖಂಡಿತ ಇದೆ ಅದು ಬಹಿರಂಗ ಸತ್ಯ. ಯಾವ ರೀತಿ ಅಯೋಧ್ಯೆ ರಾಮ ಮಂದಿರವನ್ನು…
  • January 21, 2024
    ಬರಹ: Ashwin Rao K P
    ರೇಡಿಯೋ ಡಾಕ್ಟ್ರು ! ನಮ್ಮ ಮನೆಯ ಅಡುಗೆ ಕೋಣೆಯ ಸಂಗಾತಿ ಫಿಲಿಪ್ಸ್ ರೇಡಿಯೋಗೆ ಈಗ ೨೫ರ ಹರೆಯ. ನಾವು ಆಗಾಗ ಅದೇ ರೇಡಿಯೋದಲ್ಲಿ ಹಾಡುಗಳನ್ನು ಆಲಿಸುವುದೂ ಇದೆ. ಈ ರೇಡಿಯೋ ಕೆಲ ದಿನಗಳಿಂದ ಕೊರ ಕೊರ ಅನ್ನುತ್ತಿತ್ತು. ಅದನ್ನು ದುರಸ್ತಿ ಮಾಡುವವರು…
  • January 20, 2024
    ಬರಹ: shreekant.mishrikoti
    ಇದು ಯೂಟ್ಯೂಬ್ ನಲ್ಲಿ ಸಿಕ್ಕಿತು. ಈ ಚಿತ್ರದಲ್ಲಿ ರಾಮನ್ನು ವನವಾಸ, ರಾವಣ ಸಂಹಾರ ಮುಗಿಸಿ ಲಕ್ಷ್ಮಣ ಸೀತೆ ಮತ್ತು ಹನುಮಂತನೊಡನೆ ಅಯೋಧ್ಯೆ ಪ್ರವೇಶ ಮಾಡಿದ ನಂತರದ ಕತೆ ಇದೆ. ರಾಜರು ಪಟ್ಟಕ್ಕೆ ಏರಿದ ಮೇಲೆ ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣಾ…
  • January 20, 2024
    ಬರಹ: addoor
    ಅದೊಂದು ಪ್ರಾಣಿಗಳನ್ನು ಸಾಕುವ ಆಶ್ರಮ. ಅದರ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಲ್ಲಿದ್ದ ಆನೆಗಳನ್ನು ಗಮನಿಸಿದ. ಅವನಿಗೆ ಅಚ್ಚರಿಯಾಯಿತು. ಯಾಕೆಂದರೆ, ಆ ಭಾರೀ ಗಾತ್ರದ ಆನೆಗಳ ಮುಂಗಾಲಿಗೆ ಯಾವುದೇ ಸರಪಳಿ ಹಾಕಿರಲಿಲ್ಲ. ಬದಲಾಗಿ…
  • January 20, 2024
    ಬರಹ: ಬರಹಗಾರರ ಬಳಗ
    ನನಗೆ ಯಾರಾದರೂ ಈ ಪ್ರಾಣಿಗಳ ಭಾಷೆ ಹೇಳಿಕೊಡಿ ಮಾರ್ರೆ. ಯಾಕಂದ್ರೆ ನಮ್ಮ ಮನೆಯ ಮುಂದಿನ ರಸ್ತೆಯನ್ನ ದಾಟಿದ ನಂತರ ಒಂದು ಸಣ್ಣ ಓಣಿ ಇದೆ. ಅದನ್ನು ದಾಟುವಾಗ ಒಂದಷ್ಟು ಮನೆಗಳು ಅದಾದ ನಂತರ ದೊಡ್ಡ ರಸ್ತೆ ಸಿಗ್ತದೆ. ಹೆಚ್ಚಿನ ಜನ ರಸ್ತೆಯಲ್ಲಿ…
  • January 20, 2024
    ಬರಹ: ಬರಹಗಾರರ ಬಳಗ
    ಮತ್ತೊಂದು ಒಗಟಿನ ಜೊತೆ ಹಕ್ಕಿ ಕಥೆಗೆ ಸ್ವಾಗತ... ಗುಬ್ಬಚ್ಚಿ ಗಾತ್ರದ ಪುಟಾಣಿ ಹಕ್ಕಿ ಹೊಲದಲಿ ಹುಲ್ಲಲಿ ಕಾಣಲು ಸಿಗುವೆ ಬೇಲಿಯ ಅಂಚಲಿ ಕುಪ್ಪಳಿಸುತಿರುವೆ ಚಿಪ್ ಚಿಪ್ ಚೀ ಎಂದು ಕೂಗುವೆನು ಗಂಡಿಗಾದರೆ ಕಪ್ಪನೆ ಬಣ್ಣ ಹೆಣ್ಣಿಗೆ ಇರುವುದು…
  • January 20, 2024
    ಬರಹ: ಬರಹಗಾರರ ಬಳಗ
    ರವಿಯು ಪಶ್ಚಿಮದೆಡೆಗೆ ಸಾಗಲು ಬುವಿಯು ಕತ್ತಲ ಸೆರಗಲಿ ಇರುಳು ಕಳೆದರೆ ಬೆಳಕು ಬರಲಿದೆ ಇರದು ಸಂಶಯ ಮನದಲಿ   ಸರಿದ ಸೂರ್ಯನು ಮತ್ತೆ ಬರುವನು ಇಳೆಯು ಮೆರೆವುದು ಬೆಳಕಲಿ ಸವೆದ ಬದುಕಿದು ಚರಿತೆಯಾಯಿತು ಮತ್ತೆ ಬರುವುದೆ ಬಾಳಲಿ   ಒಡಲ ಮಕ್ಕಳ…
  • January 19, 2024
    ಬರಹ: ಬರಹಗಾರರ ಬಳಗ
    ಇಂದಿನ ಜೀವನಶೈಲಿಯಲ್ಲಿ ಸೌಂದರ್ಯವರ್ಧಕಗಳು (ಕಾಸ್ಮೆಟಿಕ್ಸ್) ಗಾಬರಿ ಹುಟ್ಟಿಸುವಷ್ಟು ಮಟ್ಟಿಗೆ ಬೆಳೆದು ನಿಂತಿದೆಯೆಂದರೆ ಅತಿಶಯೋಕ್ತಿಯಲ್ಲ. ೩೦-೪೦ ವರ್ಷಗಳ ಹಿಂದೆ ಆಹಾರ, ವಸತಿ, ಉಡುಪು ಆದ್ಯತೆಯ ವಿಷಯಗಳಾಗಿದ್ದವು. ‘ಊಟವಿಲ್ಲದಿದ್ದರೂ…
  • January 19, 2024
    ಬರಹ: Ashwin Rao K P
    ಸಂವಿಧಾನ ರಚನೆಯ ವಿವಿಧ ಕಾರ್ಯಗಳನ್ನು ನಿಭಾಯಿಸಲು ಸಂವಿಧಾನ ಸಭೆಯು ಒಟ್ಟು ೧೩ ಸಮಿತಿಗಳನ್ನು ನೇಮಿಸಿತು. ಇವುಗಳಲ್ಲಿ ಎಂಟು ಪ್ರಮುಖ ಸಮಿತಿಗಳು ಮತ್ತು ಇತರವು ಚಿಕ್ಕ ಸಮಿತಿಗಳು. ಪ್ರಮುಖ ಸಮಿತಿಗಳು: ೧. ಕರಡು ಸಮಿತಿ - ಡಾ. ಬಿ.ಆರ್.…