ಟಿ. ಆರ್. ಗೋಪಾಲಕೃಷ್ಣ ಅವರ "ಟ್ಯೂಟರ್ಸ್ ಪೇಜ್"
ಉಡುಪಿ ನಗರದ ಸೂಪರ್ ಬಜಾರ್ ವಾಣಿಜ್ಯ ಸಂಕೀರ್ಣದಲ್ಲಿ ಗಣೇಶ್ ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ಟಿ. ಆರ್. ಗೋಪಾಲಕೃಷ್ಣ ಅವರು ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಟ್ಯೂಟರ್ಸ್ ಪೇಜ್". ಪುಸ್ತಕ…
" ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಾಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ " ಎಂದು ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ…
ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ ನನಗೆ ಕೋಪ , ಇದ್ಯಾವತ್ತೂ ಕಡಿಮೆ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು. ಅಲ್ಲಿ ಕೆಲಸಗಳ…
೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ…
ಶರಣು ಹರಿಹರ ತನಯಾ
ಮಣಿಕಂಠ ಜ್ಯೋತಿ ಸ್ವರೂಪ
ಕಲಿಯುಗ ವರದಾ ದಯೆ ತೋರೋ
ಅಯ್ಯಪ್ಪ ಕಾಯೊ ತಂದೆ
ನಾ ನಿನ್ನ ನೋಡಲೆಂದೆ
ಇರುಮುಡಿಯ ಹೊತ್ತು ಬಂದೆ
ಬೇಡಿ ದರ್ಶನ ||ಅಯ್ಯಪ್ಪ||
ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ
ಅನ್ನದಾನ ಪ್ರಭುವೆ ನಿನ್ನ…