September 2024

  • September 01, 2024
    ಬರಹ: Shreerama Diwana
    ಟಿ. ಆರ್. ಗೋಪಾಲಕೃಷ್ಣ ಅವರ "ಟ್ಯೂಟರ್ಸ್ ಪೇಜ್" ಉಡುಪಿ ನಗರದ ಸೂಪರ್ ಬಜಾರ್ ವಾಣಿಜ್ಯ ಸಂಕೀರ್ಣದಲ್ಲಿ ಗಣೇಶ್ ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ಟಿ. ಆರ್. ಗೋಪಾಲಕೃಷ್ಣ ಅವರು ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಟ್ಯೂಟರ್ಸ್ ಪೇಜ್". ಪುಸ್ತಕ…
  • September 01, 2024
    ಬರಹ: Shreerama Diwana
    " ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಾಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ " ಎಂದು ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ…
  • September 01, 2024
    ಬರಹ: ಬರಹಗಾರರ ಬಳಗ
    ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು‌ ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ‌ ನನಗೆ ಕೋಪ , ಇದ್ಯಾವತ್ತೂ ಕಡಿಮೆ‌ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು.  ಅಲ್ಲಿ‌ ಕೆಲಸಗಳ…
  • September 01, 2024
    ಬರಹ: ಬರಹಗಾರರ ಬಳಗ
    ೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ…
  • September 01, 2024
    ಬರಹ: ಬರಹಗಾರರ ಬಳಗ
    ಶರಣು ಹರಿಹರ ತನಯಾ ಮಣಿಕಂಠ ಜ್ಯೋತಿ ಸ್ವರೂಪ ಕಲಿಯುಗ ವರದಾ ದಯೆ ತೋರೋ   ಅಯ್ಯಪ್ಪ ಕಾಯೊ ತಂದೆ ನಾ ನಿನ್ನ ನೋಡಲೆಂದೆ ಇರುಮುಡಿಯ ಹೊತ್ತು ಬಂದೆ ಬೇಡಿ ದರ್ಶನ ||ಅಯ್ಯಪ್ಪ||   ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ ಅನ್ನದಾನ ಪ್ರಭುವೆ ನಿನ್ನ…