ದೀಪವೆಂದರೆ ಬೆಳಕು
ಬೆಳಕು ಎಂದರೆ ದೀಪ
ಜ್ಯೋತಿಯೊಳಗಿನ ಭಾವ ತಿಳಿಯದೇನು
ಅಂತರಾತ್ಮದ ನೆಣೆಗೆ
ಮೌನದಾಳದ ಎಣ್ಣೆ
ಹಾಕಿ ಉರಿಸುವ ರಶ್ಮಿ ತಿಳಿಯದೇನು
ಬೆಳಕು ಕಾಣದ ಜಗವ
ಊಹಿಸಿರಿ ಜನರೆ
ಬದುಕು ನಡೆಯಲು ಬಹುದೆ ತಿಳಿಯದೇನು
ಗೂಡಾರ್ಥ ತಿಳಿಯದಿಹ
ಇಂದು ನವೆಂಬರ್ 1. ನಾವು ಕನ್ನಡಿಗರೆಲ್ಲರೂ ಬಹಳ ಉತ್ಸುಕತೆಯಿಂದ ಆಚರಣೆಯ ಗುಂಗಿನಲ್ಲಿದ್ದರೆ. ಕಾರಣ, ಇಂದು ಕರ್ನಾಟಕ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವವನ್ನು 'ಕರ್ನಾಟಕದ ರಾಜ್ಯೋತ್ಸವ ದಿನ' ಅಥವಾ 'ಕರ್ನಾಟಕ ರಚನ ದಿನ' ಎಂದೂ ಕರೆಯುತ್ತಾರೆ;…