ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
November 15, 2007
'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು': ಒಂದು ಹಿನ್ನೋಟ 'ವಿಕ್ರಾಂತ ಕರ್ನಾಟಕ'ದ ದೀಪಾವಳಿ ಸಂಚಿಕೆ ಕುರಿತಂತೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಡಾ|| ಯು.ಆರ್.ಅನಂತಮೂರ್ತಿಯವರಿಂದ ಹಿಡಿದು ಸಾಮಾನ್ಯ ಓದುಗನವರೆಗೆ, ಎಲ್ಲರಿಂದ ಮೆಚ್ಚುಗೆ ಹಾಗೂ ವಿಮರ್ಶೆಗಳೆರಡೂ ಬಂದಿವೆ. ಇದರಲ್ಲಿ ಹೆಚ್ಚಿನ ಪಾಲು ಸಂಪಾದಕರ ಬಳಿಗೆ ಬಂದಿದ್ದರೆ, ಒಂದಷ್ಟು ಪಾಲು 'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು' ಲೇಖನ ಮಾಲಿಕೆಯ ಸಂಪಾದಕನಾದ ನನ್ನೆಡೆಗೂ ಹರಿದು ಬಂದಿದೆ. ಇಡೀ ಲೇಖನ ಮಾಲೆಯನ್ನು ಒಂದು…
ಲೇಖಕರು: hegdeprasad
ವಿಧ: Basic page
November 15, 2007
ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು.. ಮೊದಲು ಮೈಸೂರ್ನಿಂದ ಬೆಳೆಗ್ಗೆ ೬ ಗಂಟೆಗೆ ಬಿಟ್ಹಿವಿ..ಹೋಗುವಾಗ ಕೊಪ್ಪಾಲ್ ಬಳಿಯ ಪೆಟ್ರೋಲ್ ಬನ್ಕ್ ನ ಬಳಿ ಮಂಡ್ಯ ರಮೇಶ್ ಸಿಕ್ಕಿದ್ರು..ತುಂಬಾ ಖುಸಿಯಾಗಿ,ಅವರ ಜೊತೆ ಒಂದು ಫೋಟೋ ತೆಗಿಸಿಕೊಂದ್ವಿ..ನಂತರ ಅಲ್ಲಿಂದ ಮೊದಲು ಹೋಗಿದ್ದು "ಬೈಲಕ್ಕುಪ್ಪೆ" ..ಬೈಲಕ್ಕುಪ್ಪೆಗೆ ಹೋದ್ರೆ ಎಲ್ಲೋ ಚೀನಾದಲ್ಲಿ ಇದ್ದೇವಿ ಅಂತ ಅನಿಸುತ್ತೆ..ಎಲ್ಲಿ ನೋಡಿದ್ರು ಬರಿ ತಿಬೇತಿಂಸ್ .. ಅಲ್ಲಿ…
ಲೇಖಕರು: raghottama koppar
ವಿಧ: Basic page
November 15, 2007
ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ ಮೊದಲು ಬಿ.ಏ. ಕಲಿತರು ಸಾಕು ಅದೇ ದೊಡ್ಡ ಪದವಿ, ಜತೆಗೆ ಒಳ್ಳೆಯ ನೌಕರಿ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಏನೇನೋ ಪದವಿಗಳನ್ನು ಕಲಿತರೂ ಕೆಲಸ ಬೇಗನೆ ಸಿಗುವುದಿಲ್ಲ. ಶಿಕ್ಷಣ ಹೇಗಿರಬೇಕು ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ನಾವೆಲ್ಲ ಓದಿದ್ದೇವೆ. ಮೊನ್ನೆ ನಮ್ಮ ಹಳೆಯ ಮಿತ್ರರ ಕೂಟದಲ್ಲಿ ಈ ಚರ್ಚೆ ನಡೆಯಿತು. ಹಳೆಯ ಮಿತ್ರರ ಕೂಟ ಇದೇನು ಸಂಘಟನೆಯಲ್ಲ, ಬೆಂಗಳೂರಿನಲ್ಲಿದ್ದ ನನ್ನ (ಗದುಗಿನ) ಊರಿನ ಮಿತ್ರರು. ಎಲ್ಲರೂ ತಮ್ಮ ತಮ್ಮ…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
November 15, 2007
ಹೊಸ ವರ್ಷ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಕ್ರಿಸ್ಮಸ್, ದಸರಾ, ರಮ್ಚಾನ್... ಹೆಸರಿಸ ಹೊರಟರೆ ಅಂತ್ಯವೇ ಸಿಗದು. ಬೇಕಿದ್ರೆ ನೀವೂ ಪ್ರಯತ್ನಿಸಿ. ಇಂದು ಪ್ರತೀಯೊಂದು ದಿನನೂ ಒಂದೊಂದು ವಿಶೇಷತೆಗಳನ್ನು ಹೊಂದಿರುತ್ತದೆ. ರೋಗರುಚಿನಗಳಿಗೂ ಮಹತ್ವವನ್ನು ನೀಡಲಾಗುತ್ತಿದೆ. ಉದಾ: ಏಡ್ಸ್ ದಿನ, ಡಯಾಬಿಟೀಸ್ ದಿನ... ಅಷ್ಟೇ ಅಲ್ಲದೆ ಬಲಗೈ ದಿನ, ಗುಲಾಬಿ ದಿನ, ಕ್ಷಮೆ ಕೇಳುವ ದಿನ.... ಪ್ರತೀದಿನ ಹೊಸತನ, ವಿಶೇಷಣ ಗಳೆಲ್ಲ ಇದ್ದರೆ .... ???! ದುಡ್ಡು ಖರ್ಚಾಗುತ್ತೆ ಬಿಡಿ.…
ಲೇಖಕರು: kpbolumbu
ವಿಧ: ಬ್ಲಾಗ್ ಬರಹ
November 15, 2007
ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು........ http://www.esnips.com/doc/71132399-eb19-4fad-989c-5f86c0495058/Swayamvara-Chandrike ಈತ ಮಲೆಯಾಳಿಯ೦ತೆ, ಕನ್ನಡದಲ್ಲೂ ಹಾಡಬಲ್ಲನ೦ತೆ. :) ಈ ಸಲ ಒ೦ದು ಮಲೆಯಾಳದ ಹಾಡು..ಒಪ್ಪಿಸಿಕೊಳ್ಳಿ ಅ೦ತಿದ್ದಾನೆ.;)
ಲೇಖಕರು: roshan_netla
ವಿಧ: ಚರ್ಚೆಯ ವಿಷಯ
November 15, 2007
ಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ ಓದುವುದೇ ತ್ರಾಸದ ಕೆಲಸ. ನಾನು ದಿನಾಲು ಉದಯವಾಣಿ, ವಿಜಯ ಕರ್ನಾಟಕ ಓದುತ್ತೇನೆ. ನನಗೇಕೊ ಹಳೇ ಉದಯವಾಣಿಯೇ ಖುಷಿ ಕೋಡುವುದು. ಈಗ ಅದರಲ್ಲಿ ಪೇಜು ತುಂಭ ಜಾಹಿರಾತು ಸುದ್ದಿ ಓದುವುದಕಿಂತ ಸುದ್ದಿ ನೋಡೋದು ಮಾತ್ರ. ಮುಂಚಿನ ಒಳ್ಳೆಯ ಅಂಕಣಕಾರರ ಲೇಖನವು ಮಾಯ.…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
November 15, 2007
ಅಮೇರಿಕದಲ್ಲಿಯೆ ಹುಟ್ಟಿ ಬೆಳೆದ ಬಾಬ್ಬಿ ಜಿಂದಾಲ್ ಎಂಬ 36 ವರ್ಷದ ಯುವಕ ಅಮೇರಿಕದ ಲೆಕ್ಕಾಚಾರದಲ್ಲಿ ಹಿಂದುಳಿದ ರಾಜ್ಯವೆಂದು ಪರಿಗಣಿತವಾದ ಲೂಸಿಯಾನ ರಾಜ್ಯಕ್ಕೆ ಗವರ್ನರ್ ಆಗಿ ಒಂದೆರಡು ವಾರಗಳ ಹಿಂದೆ ಚುನಾಯಿಸಲ್ಪಟ್ಟ. ಆ ವಾರ್ತೆಯನ್ನು ಎಲ್ಲಾ ಮಾಮೂಲಿ ಸುದ್ದಿಗಳಂತೆ ರಾಯ್ಟರ್ಸ್, ಅಸ್ಸೊಸಿಯೇಟೆಡ್ ಪ್ರೆಸ್ ಮತ್ತಿತರ ಸುದ್ದಿ ಸಂಸ್ಥೆಗಳು ಪತ್ರಿಕಾಲಯಗಳಿಗೆ ಬಿಡುಗಡೆ ಮಾಡಿದವು. ಸಿಲಿಕಾನ್ ಕಣಿವೆ, ಹಾಲಿವುಡ್ ಮುಂತಾದ ವಿಶ್ವಪ್ರಸಿದ್ಧ ಸ್ಥಳಗಳನ್ನು ಹೊಂದಿರುವ, ಅಮೇರಿಕಾದಲ್ಲಿಯೆ ಅತ್ಯಂತ…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
November 14, 2007
ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಇದು ಎಷ್ಟರ ಮಟ್ಟಿಗೆ ಬಳಕೆಗೆ ಬಂದಿದೆ ಎಂದರೆ ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ. ಗಮನಿಸತಕ್ಕ ವಿಷಯವೆಂದರೆ ಮೂಲ ಬೆಂಗಳೂರಿಗರೂ ಸುತ್ತಮುತ್ತಲ ಜಿಲ್ಲೆಗಳವರೂ ಈ ರೀತಿ ಪ್ರವರ್ತಿಸುವುದಿಲ್ಲ. ಅಂದರೆ…
ಲೇಖಕರು: cmariejoseph
ವಿಧ: Basic page
November 14, 2007
ಬೇಸಿಗೆಯ ರಜೆಗಳು ಮುಗಿದು ಹೋದವು. ಏಳನೆಯ ಕ್ಲಾಸು ಪೂರ್ತಿಯಾಯಿತು. ಆದರೂ ಸೋಡಾ ಗೋಲಿ ಮಾತ್ರ ಪಡೆಯಲಾರದವನಾದೆ. ನಮ್ಮ ಊರಿನಲ್ಲಿ ಮುಂದಿನ ಓದಿಗೆ ಅವಕಾಶವಿರಲಿಲ್ಲ. ನನ್ನನ್ನು ನಮ್ಮ ಮಾವನ ಊರಾದ ವಿಶಾಖಪಟ್ಟಣಕ್ಕೆ ಕಳುಹಿಸಲು ಎಲ್ಲಾ ಏರ್ಪಾಟುಗಳು ನಡೆಯುತ್ತಿದ್ದವು. ನನಗೆ ಸಾಯುವಷ್ಟು ಭಯವಾಗಿತ್ತು. ನಮ್ಮೂರಿನಲ್ಲಿ ನಮ್ಮಮ್ಮ ಮತ್ತು ನಾನು ಒಂದು ಪಾಳುಬಿದ್ದ ಹೆಂಚಿನ ದೊಡ್ಡ ಮನೆಯಲ್ಲಿ ವಾಸವಾಗಿದ್ದೆವು. ನಮ್ಮ ಚಿಕ್ಕಪ್ಪ ಮತ್ತು ದೊಡ್ಡಪ್ಪನವರು ತಮ್ಮ ಪಾಲಿಗೆ ಬಂದ ಕಲ್ಲು, ಮಣ್ಣು,…
ಲೇಖಕರು: agilenag
ವಿಧ: Basic page
November 14, 2007
ಭೀಮನ ಕಟ್ಟೆ - ಒಂದು ಪ್ರಶಾಂತ ಹಾಗು ಸುಂದರ ತಾಣಕ್ಕೆ ರಜಾ ದಿನಗಳ ಬೇಟಿ ಇಂದಿನ ೨೪/೭ರಂತೆ ವಾರವಿಡೀ ದುಡಿಯುವ ಯುವ ಜನತೆಗೆ ಕೊಂಚ ವಿಶ್ರಾಂತಿ ಹಾಗು ಸಂತೋಷದಾಯಕ ಸಮಯ ಅತ್ಯಾವಶ್ಯಕವಾಗಿ ಬೇಕಾದದ್ದೇ. ಅದಕ್ಕಾಗಿ ಅವರು ನಗರದ ಗಡಿಬಿಡಿಯಿಂದ ದೂರ, ಬಹುದೂರ ಹೋಗಿ ದಣಿದ ತಮ್ಮ ದೇಹ ಹಾಗು ಮನಸ್ಸಿಗೆ ಟಾನಿಕ್ಕಿನಂತೆ ಉತ್ತೇಜಕಾರಕ ಸ್ಥಳವನ್ನು ಹುಡುಕುವುದು ಸರ್ವೇ ಸಾಮಾನ್ಯ. ಅಂತಹ ವಿಶ್ರಾಂತಿಯ ಅವಶ್ಯಕತೆಯನ್ನು ಬಯಸಿದಾಗ, ಅವರ ಮನಸ್ಸಿಗೆ ಮೊದಲು ಬರುವುದು ಮಾನವ ನಿರ್ಮಿತವಾದ ಒಂದು ರೆಸಾರ್ಟ್.…