ವಿಧ: ಚರ್ಚೆಯ ವಿಷಯ
November 10, 2007
ಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ.
ಬಿಜೆಪಿಗೆ ಇದೊಂದು ಸಂಧಿಗ್ಧ ಪರಿಸ್ಥಿತಿ. ಅಧಿಕಾರದಲ್ಲಿದ್ದಾಗ ತಾವೇ ಶುರು ಮಾಡಿದ ಕಾರ್ಯವನ್ನು ವಿರೋಧಿಸಲು ಸಾಕಷ್ಟು ಒದ್ದಾಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರ ಮಾತುಗಳು ಕೇವಲ ವಿರೋಧ ಪಕ್ಷದ ದುರ್ಬಲ ಅನಿಸಿಕೆಗಳಾಗಿ ಕಂಡು ಬರುತ್ತಿದೆ. ಮತ್ತೆ, ಅವರ ಮಾತುಗಳನ್ನು ಯಾರೂ ಹೆಚ್ಚು…
ವಿಧ: ಚರ್ಚೆಯ ವಿಷಯ
November 10, 2007
೨೦೦೭ನೇ ಸಾಲಿನ ಆಶ್ಡೆನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಕರ್ನಾಟಕದ ಎರಡು ಸಂಸ್ಥೆಗಳಿವೆ!
ಮೊದಲನೆಯದು [:http://www.selco-india.com/|ಸೆಲ್ಕೊ ಇಂಡಿಯ] (SELCO-India). ಇವರಿಗೆ "ಅತ್ಯುತ್ತಮ ಸಾಧನೆ" ಪ್ರಶಸ್ತಿ ಲಭಿಸಿದೆ.
ಎರಡನೆಯದು [:http://www.skgsangha.org/|SKG ಸಂಘ] - ಇವರಿಗೆ ಫುಡ್ ಸೆಕ್ಯೂರಿಟಿ ವಿಭಾಗದಲ್ಲಿ ಎರಡನೇ ಪ್ರಶಸ್ತಿ ಲಭಿಸಿದೆ.
ಹೆಚ್ಚಿನ ಮಾಹಿತಿ ಮತ್ತು ಇನ್ನಷ್ಟು ಆಸಕ್ತಿ ಹುಟ್ಟಿಸುವ ಪ್ರಯೋಗಗಳ ಸಾರಾಂಶ [:http://www.ashdenawards.…
ವಿಧ: ಚರ್ಚೆಯ ವಿಷಯ
November 09, 2007
(ಕನ್ನಡದ ಹೆಸರು ತಿಳಿಸಬೇಕು)
ಪೂರ್ಣ ಚಿತ್ರವನ್ನು ನೋಡೋದಕ್ಕೆ thumbnail ಮೇಲೆ ಕ್ಲಿಕ್ ಮಾಡಿ.
ವಿಧ: ಚರ್ಚೆಯ ವಿಷಯ
November 09, 2007
ಆಕೃತಿ, ಬರಹ ಮತ್ತು ನುಡಿ
http://ellakavi.wordpress.com/2006/08/21/font-issues-akruti-baraha-and-nudi-dr-ub-pavanaja/
ವಿಧ: ಬ್ಲಾಗ್ ಬರಹ
November 09, 2007
ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ. ಹಾಗಾಗಿ, ಕಾವ್ಯಗಳನ್ನು ಹಾಡುತ್ತಾ ಹೇಳುವ/ಓದುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು ಎನ್ನುವುದರಲ್ಲೇನೂ ಅನುಮಾನವಿಲ್ಲ.
ಈಗ ಮಾತ್ರ, ಈ ಕಲೆ ಕರ್ನಾಟಕದಲ್ಲಿ ಮಾತ್ರ (ನನಗೆ ತಿಳಿದಂತೆ) ಜೀವಂತವಾಗಿದೆ. ಗಮಕಿಯು ಕಾವ್ಯವನ್ನು ಸೂಕ್ತ…
ವಿಧ: ಬ್ಲಾಗ್ ಬರಹ
November 09, 2007
ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ. ಹಾಗಾಗಿ, ಕಾವ್ಯಗಳನ್ನು ಹಾಡುತ್ತಾ ಹೇಳುವ/ಓದುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು ಎನ್ನುವುದರಲ್ಲೇನೂ ಅನುಮಾನವಿಲ್ಲ.
ಈಗ ಮಾತ್ರ, ಈ ಕಲೆ ಕರ್ನಾಟಕದಲ್ಲಿ ಮಾತ್ರ (ನನಗೆ ತಿಳಿದಂತೆ) ಜೀವಂತವಾಗಿದೆ. ಗಮಕಿಯು ಕಾವ್ಯವನ್ನು ಸೂಕ್ತ…
ವಿಧ: ಬ್ಲಾಗ್ ಬರಹ
November 09, 2007
ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ. ಹಾಗಾಗಿ, ಕಾವ್ಯಗಳನ್ನು ಹಾಡುತ್ತಾ ಹೇಳುವ/ಓದುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು ಎನ್ನುವುದರಲ್ಲೇನೂ ಅನುಮಾನವಿಲ್ಲ.
ಈಗ ಮಾತ್ರ, ಈ ಕಲೆ ಕರ್ನಾಟಕದಲ್ಲಿ ಮಾತ್ರ (ನನಗೆ ತಿಳಿದಂತೆ) ಜೀವಂತವಾಗಿದೆ. ಗಮಕಿಯು ಕಾವ್ಯವನ್ನು ಸೂಕ್ತ…
ವಿಧ: ಬ್ಲಾಗ್ ಬರಹ
November 09, 2007
ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ. ಹಾಗಾಗಿ, ಕಾವ್ಯಗಳನ್ನು ಹಾಡುತ್ತಾ ಹೇಳುವ/ಓದುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು ಎನ್ನುವುದರಲ್ಲೇನೂ ಅನುಮಾನವಿಲ್ಲ.
ಈಗ ಮಾತ್ರ, ಈ ಕಲೆ ಕರ್ನಾಟಕದಲ್ಲಿ ಮಾತ್ರ (ನನಗೆ ತಿಳಿದಂತೆ) ಜೀವಂತವಾಗಿದೆ. ಗಮಕಿಯು ಕಾವ್ಯವನ್ನು ಸೂಕ್ತ…
ವಿಧ: ಬ್ಲಾಗ್ ಬರಹ
November 09, 2007
ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ. ಹಾಗಾಗಿ, ಕಾವ್ಯಗಳನ್ನು ಹಾಡುತ್ತಾ ಹೇಳುವ/ಓದುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು ಎನ್ನುವುದರಲ್ಲೇನೂ ಅನುಮಾನವಿಲ್ಲ.
ಈಗ ಮಾತ್ರ, ಈ ಕಲೆ ಕರ್ನಾಟಕದಲ್ಲಿ ಮಾತ್ರ (ನನಗೆ ತಿಳಿದಂತೆ) ಜೀವಂತವಾಗಿದೆ. ಗಮಕಿಯು ಕಾವ್ಯವನ್ನು ಸೂಕ್ತ…
ವಿಧ: Basic page
November 08, 2007
ಸುಮಾರು ದಿನಗಳಿ೦ದಾ ಬರೆಯಬೇಕಿದ್ದಾ ಈ ಕತೆ ಬರೆಯದೆ ಮರೆತಿದ್ದೆ. ನಾನು ರಾಜಸ್ಥಾನಕ್ಕೆ ಭೇಟಿ ನೀಡಿದ್ದು , ಮರು ಭೂಮಿಯನ್ನು ನೋಡುವ ಆಸೆಯಿ೦ದ. ಮುತ್ತಿನ ಹಾರ ಚಿತ್ರದಲ್ಲಿ ನಾನು ಮೊದಲು ಮರು ಭೂಮಿಯನ್ನು ಕ೦ಡಿದ್ದೆ. ಒ೦ದು ರಾತ್ರಿ ಪೂರ್ತಿ ಮರು ಭೂಮಿಯಲ್ಲಿ ಏಕಾ೦ಗಿ ನಡೆದ ಕನಸ್ಸು ಕೂಡಾ ಕ೦ಡಿದ್ದೆ. ಆದರೆ ರಾಜಸ್ಥಾನಕ್ಕೆ ಹೋಗಿ ಬಸ್ಸ್ ನಲ್ಲಿ ಇಳಿದಾಗ ಅಲ್ಲಿಯ ತಾಪಕ್ಕೆ ಕ೦ಗಾಲಾದೆ. ಜಯ್ ಪುರ್ ನಿ೦ದಾ ಸುಮಾರು 200 km.. ಇರುವ ಅಜ್ಮೀರ್ಗೆ ಬಸ್ಸನಲ್ಲಿ ಹೊರಟೆ, ಶೆಖೆಯಿ೦ದಾ ಮೈಯೆಲ್ಲಾ…