ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 14, 2007
ನಿಮಗೆ ಡೆಪ್ಯೂಟಿ ಚೆನ್ನಬಸಪ್ಪನವರು ಗೊತ್ತಿಲ್ವೆ ? ಹಾಗಾದರೆ ಇತ್ತೀಚಿನ ರವಿವಾರದ ಸಾಪ್ತಾಹಿಕ ಪುರವಣಿಯಲ್ಲಿ ಅವರ ಬಗ್ಗೆ ಓದಿ ಕೊಂಡಿ ಇಲ್ಲಿದೆ. http://www.prajavani.net/Content/Nov112007/weekly2007111053493.asp
ಲೇಖಕರು: venkatesh
ವಿಧ: Basic page
November 14, 2007
ಮುಂಬೈ ಮಹಾನಗರದ ಪಶ್ಚಿಮ ರೈಲ್ವೆ ಯ ಹೊಸ ೧೫೭ ಸುಧಾರಿತ ಸೌಲಭ್ಯವುಳ್ಳ ಲೋಕಲ್ ರೈಲುಗಳನ್ನು ಪ್ರಾರಂಭಿಸುವ ಯೋಜನೆಯ ಮೊದಲ ರೈಲು ನಿನ್ನೆ ಓಡಾಟ ಆರಂಭಿಸಿತು. ಇದನ್ನು ಪಶ್ಚಿಮ ರೈಲ್ವೆ ವಿಭಾಗೀಯ ಪ್ರಬಂಧಕ, ಶ್ರೀ. ಸತ್ಯಪ್ರಕಾಶ್ ಹೇಳಿದ್ದಾರೆ. ಅತ್ಯಾಧುನಿಕ ಮತ್ತು ಆಕರ್ಶಕಒಳನೋಟದ ವಿನ್ಯಾಸ ಅಧ್ಬುತವಾಗಿದೆ. ೧೨ ಬೋಗಿಗಳ ಈ ಲೋಕಲ್ ರೈಲ್ವೆಗಾಡಿ, ಪ್ರಯಾಣದ ಎಲ್ಲಾ ಸುವಿಧತೆಗಳನ್ನು ಹೊಂದಿದೆ. ದೊಡ್ಡ-ದೊಡ್ಡ ಕಿಟಕಿಗಳು, ಮಾಹಿತಿನೀಡುವ ಸೌಲಭ್ಯ, ಧಾರಾಳವಾಗಿ ಗಾಳಿಯಾಡುವ ವ್ಯವಸ್ಥೆ,…
ಲೇಖಕರು: hegdeprasad
ವಿಧ: ಚರ್ಚೆಯ ವಿಷಯ
November 14, 2007
ಮೊನ್ನೆ ಅಸ್ತೆ S.L. ಬೈರಪ್ಪ ಅವರ "ವಂಶವೃಕ್ಷ" ಓದಿ ಮುಗಿಸಿದೆ..ಅದ್ರೆ ಏಕೋ ಏನು ನನಗೆ ಬೈರಪ್ಪನವರು ಕತ್ಯಯಿನಿ ಪತ್ರಕ್ಕೆ ಮೋಸ ಮಾಡಿದಂಗೆ ಅನಿಸುಥ ಇದೆ..ಏಕೆಂದರೆ ಪಾಪ,ಅವಳು ತನ್ನ ಯೌವನದಲ್ಲೇ ಗಂಡನನ್ನು ಕಳೆದುಕೊಂಡು,ನಂತರ ಅವಳು ರಾಜನನ್ನು ಮದುವೆ ಆಗಿದ್ದು ನನಗೆ ಸರಿ ಅನಿಸಿತ್ತು. ಆದ್ರೆ ನಂತರ ಕತ್ಯಯಿನಿ ಬರಿ ಗೋಳಿನಲ್ಲೇ ತನ್ನ ಜೀವನ ಕಳೆಯುವಂಗೆ ಆಗಿದ್ದು ಏಕೋ ಸರಿ ಕಾಣಲ್ಲಿಲ್ಲ.. ನಿಮ್ಮಲ್ಲಿ ಯಾರಾದ್ರು ಓದಿದರೆ ಎ ಚರ್ಚೆ ಗೆ ಬಾಘವಹಿಸಿ..
ಲೇಖಕರು: anivaasi
ವಿಧ: ಬ್ಲಾಗ್ ಬರಹ
November 14, 2007
  ಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ. ನಾನು, ಹರಿ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಫೋನಿನಲ್ಲಿ ಜಯನಗರದಲ್ಲಿ ಸಿಗುವುದು ಎಂದಾಗಿತ್ತು. ಚಿತ್ರನಟ ದತ್ತಣ್ಣನೊಡನೆ ಊಟ ಮುಗಿಸಿ ಅಲ್ಲೇ ಇರುವುದಾಗಿ ಹರಿಗೆ ಹೇಳಿದೆ. ದತ್ತಣ್ಣನ ಮೂಲಕ ನನ್ನ ಗುರುತು ಹಿಡಿದು ಭೇಟಿಯಾಗಿದ್ದು, ನಂತರ ಹಲವಾರು ಸಲ ಭೇಟಿಯಾಗಿ ಆತ್ಮೀಯವಾಗಿ ಮಾತಾಡಿದ್ದು ನನ್ನ ಮನಸ್ಸಲ್ಲಿ…
ಲೇಖಕರು: rajeshnaik111
ವಿಧ: Basic page
November 13, 2007
ಗೆಳೆಯ ದಿನೇಶ್ ಹೊಳ್ಳ ಕಳೆದ ಒಂದು ತಿಂಗಳಿನಿಂದ ಭಾರೀ ಬ್ಯುಸಿ. ಎಲ್ಲಾದರು ಚಾರಣ ಕಾರ್ಯಕ್ರಮವಿದೆಯೇ ಎಂದು ಫೋನಾಯಿಸಿದರೆ, 'ಓಓಓಓ...' ಎನ್ನುವ ರೀತಿ ನೋಡಿದರೆ ಚಾರಣ ಎಂಬ ಹವ್ಯಾಸವೇ ಮರೆತುಹೋಗಿದೆಯೇ ಎಂಬ ಸಂಶಯ ಬರುತ್ತಲಿದೆ. ಹೊಳ್ಳರು ಬ್ಯುಸಿ ಆದರೆ ಆ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಹಳ್ಳ ಹಿಡಿದಂತೆ. ಈಗ ಸದ್ಯಕ್ಕೆ ಚಾರಣವಂತೂ ದೂರದ ಮಾತು. ನವೆಂಬರ್ ೨೫ರ ವರೆಗಂತೂ ಅವರಲ್ಲಿ ಮಾತನಾಡಲೂ ಸಮಯವಿಲ್ಲ. ಕರಾವಳಿಯ ಕಲಾವಿದರೆಲ್ಲಾ ಸೇರಿ ನವೆಂಬರ್೨೪ ಮತ್ತು ೨೫, ೨೦೦೭ರಂದು ಒಂದು…
ಲೇಖಕರು: agilenag
ವಿಧ: Basic page
November 13, 2007
ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ
ಲೇಖಕರು: agilenag
ವಿಧ: Basic page
November 13, 2007
ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ
ಲೇಖಕರು: ASHOKKUMAR
ವಿಧ: Basic page
November 13, 2007
ಉದಯವಾಣಿ (ಇ-ಲೋಕ-48)(13/11/2007)   ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರ ಮಾಡಬಾರದೇಕೆ?ಜನರಿಗೆ ಮಿಂಚಂಚೆ ಕಳುಹಿಸಿ,ಮತ ನೀಡಲು ವಿನಂತಿಸುವುದುಪ್ರಚಾರದ ಒಂದು ವೈಖರಿ.ಅಭ್ಯರ್ಥಿಯ ಸಾಧನೆ,ಆತನ ವೈಯುಕ್ತಿಕ ವಿವರಗಳನ್ನು ನೀಡುವ ಅಂತರ್ಜಾಲ ತಾಣವನ್ನು ಆರಂಭಿಸಿ,ಜನರ ಜತೆ ಸ್ಪಂದಿಸುವುದು ಇನ್ನೊಂದು ವಿಧಾನ. ಆದರೆ ಸದ್ಯ ಅಭ್ಯರ್ಥಿಯ ಬಗ್ಗೆ ಅಪಪ್ರಚಾರ ಮಾಡಲು ಅಂತರ್ಜಾಲ ಬಳಕೆಯಾಗುತ್ತಿರುವುದೇ ಹೆಚ್ಚು!ಅಮೆರಿಕಾದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.ಆ ಮಟ್ಟಿಗಂತೂ ಈ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
November 13, 2007
ಇತ್ತೀಚೆಗೆ ನಾನು ದೇವುಡು ನರಸಿಂಹ ಶಾಸ್ತ್ರಿಯವರು ಬರೆದ ಕೊನೆಯ ಗ್ರಂಥವಾದ ’ಮಹಾ ದರ್ಶನ’ ವನ್ನು ಓದಿದೆ. ದೇವುಡು ರವರ ’ಮಹಾ ಕ್ಷತ್ರಿಯ’ ಕೃತಿಗೆ ೧೯೬೨ ರ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ’ಮಹಾ ಬ್ರಾಹ್ಮಣ’ ಅವರ ಇನ್ನೊಂದು ಗ್ರಂಥ. ಇವರ ಕೃತಿಗಳಬಗ್ಗೆ ಬಹಳವಾಗಿ ಕೇಳಿದ್ದ ಹಾಗು ಓದಿದ್ದ ನನಗೆ ಯಾವುದಾದರೂ ಕಾದಂಬರಿಗಳನ್ನು ಓದಬೇಕೆಂದು ಬಹಳದಿನದಿಂದ ಅನ್ನಿಸಿತ್ತು. ’ಮಹಾ ದರ್ಶನ’ ಮಹರ್ಷಿ ಯಾಜ್ಞವಲ್ಕ್ಯರ ಜೀವನ ಚರಿತ್ರೆ. ಆ ಕೃತಿಯನ್ನು ಓದುತ್ತಾ ಹೋದಂತೆ ಯಾವುದೋ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
November 13, 2007
೪೦ ವರ್ಷದಿಂದ ನಾನೂ ನಮ್ಮ ಕಂಪೆನಿಗೆ ಮಣ್ಣು ಹೊರುತ್ತಿದ್ದೇನೆ. ನನಗಿಂತ ಸಣ್ಣವರೆಲ್ಲಾ ಬಾಸ್ ಗಳಾಗಿ ಬಂದು ಮೆರೆದು ಹೋದರು.ನಾನೂ ನಿವೃತ್ತನಾಗುವ ಮೊದಲು 'ಬಾಸ್'ಖುರ್ಚಿ ಏರಬೇಕು.ಇದು ನನ್ನ ಆಸೆ ಅಲ್ಲ."ಐದು ಕೋಟಿ ಜನತೆಯ"(ಲ್ಲಿ ಒಬ್ಬರಾದ ನನ್ನಾಕೆಯ) ಆಸೆ. ಯಡಿಯೂರಪ್ಪನವರು,ಅ'ಡಿ' ಒತ್ತು ಕೊಟ್ಟು,ಅಡ್ಡಿ ಆತಂಕಗಳನೆಲ್ಲಾ ನಿವಾರಿಸಿ ಮುಖ್ಯಮಂತ್ರಿಯಾದರು.ಇಷ್ಟು ಸುಲಭವೆಂದು ಗೊತ್ತಿದ್ದರೆ,ನಾನೂ ಕಂಪೆನಿ ಸೇರಿದ ಹೊಸದರಲ್ಲೇ ಮಾಡುತ್ತಿದ್ದೆ…