ವಿಧ: ಬ್ಲಾಗ್ ಬರಹ
November 16, 2007
ನಕ್ಕೋತ , ಹಾಡಿ(ಡ)ಕೋತ , ಕುಣಕೋತ ....... ಅಂದರೆ ನಗುತ್ತ , ಹಾಡುತ್ತ , ಕುಣಿಯುತ್ತ
ಅದೇ ರೀತಿ ಹೋಡಕೋತ , ಅನಕೋತ ( ಅಂದುಕೊಳ್ಳುತ್ತ ) , ಅಂಜಿಕೋತ , ಬೈಕೋತ , ಎಳಕೋತ , ಬಿಡಿಸಿಕೋತ , ಝಾಡಿಸಿಕೋತ , ಮಾಡಿ(ಡ)ಕೋತ ಇತ್ಯಾದಿ !
ವಿಧ: ಚರ್ಚೆಯ ವಿಷಯ
November 16, 2007
ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇದು.. ನಮ್ಮ ಬಗ್ಗೆ ಈಗ ನಾವೇ ಹೇಳಬೇಕಾಗಿರುವ ಕಾಲದಲ್ಲಿ , ಆತ್ಮ ವಿಶ್ವಾಸ ಮತ್ತು ಅಹಂಕಾರದ ಮದ್ಯೆ ತೆಳು ಪದರವನ್ನು ಹೇಗೆ ಗುರುತಿಸುವುದು? ಹೇಗೆ ಅಹಂಕಾರವನ್ನು ಆತ್ಮ ವಿಶ್ವಾಸಕ್ಕೆ ತಿರುಗಿಸುವುದು ?
ವಿಧ: ಬ್ಲಾಗ್ ಬರಹ
November 15, 2007
'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು': ಒಂದು ಹಿನ್ನೋಟ
'ವಿಕ್ರಾಂತ ಕರ್ನಾಟಕ'ದ ದೀಪಾವಳಿ ಸಂಚಿಕೆ ಕುರಿತಂತೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಡಾ|| ಯು.ಆರ್.ಅನಂತಮೂರ್ತಿಯವರಿಂದ ಹಿಡಿದು ಸಾಮಾನ್ಯ ಓದುಗನವರೆಗೆ, ಎಲ್ಲರಿಂದ ಮೆಚ್ಚುಗೆ ಹಾಗೂ ವಿಮರ್ಶೆಗಳೆರಡೂ ಬಂದಿವೆ. ಇದರಲ್ಲಿ ಹೆಚ್ಚಿನ ಪಾಲು ಸಂಪಾದಕರ ಬಳಿಗೆ ಬಂದಿದ್ದರೆ, ಒಂದಷ್ಟು ಪಾಲು 'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು' ಲೇಖನ ಮಾಲಿಕೆಯ ಸಂಪಾದಕನಾದ ನನ್ನೆಡೆಗೂ ಹರಿದು ಬಂದಿದೆ. ಇಡೀ ಲೇಖನ ಮಾಲೆಯನ್ನು ಒಂದು…
ವಿಧ: Basic page
November 15, 2007
ನಾನು ಕಾಲೇಜ್ನಲ್ಲಿ ಇದ್ದಾಗ ನಾವು ಒಟ್ಟು ೮ ಜನ ಬೈಕಿನಲ್ಲಿ ಕೂರ್ಗ್ ಪ್ರವಾಸ ಹೋಗಿದ್ದೆವು..ತುಂಬಾ ಚೆನ್ನಾಗಿತ್ತು.. ಮೊದಲು ಮೈಸೂರ್ನಿಂದ ಬೆಳೆಗ್ಗೆ ೬ ಗಂಟೆಗೆ ಬಿಟ್ಹಿವಿ..ಹೋಗುವಾಗ ಕೊಪ್ಪಾಲ್ ಬಳಿಯ ಪೆಟ್ರೋಲ್ ಬನ್ಕ್ ನ ಬಳಿ ಮಂಡ್ಯ ರಮೇಶ್ ಸಿಕ್ಕಿದ್ರು..ತುಂಬಾ ಖುಸಿಯಾಗಿ,ಅವರ ಜೊತೆ ಒಂದು ಫೋಟೋ ತೆಗಿಸಿಕೊಂದ್ವಿ..ನಂತರ ಅಲ್ಲಿಂದ ಮೊದಲು ಹೋಗಿದ್ದು "ಬೈಲಕ್ಕುಪ್ಪೆ" ..ಬೈಲಕ್ಕುಪ್ಪೆಗೆ ಹೋದ್ರೆ ಎಲ್ಲೋ ಚೀನಾದಲ್ಲಿ ಇದ್ದೇವಿ ಅಂತ ಅನಿಸುತ್ತೆ..ಎಲ್ಲಿ ನೋಡಿದ್ರು ಬರಿ ತಿಬೇತಿಂಸ್ .. ಅಲ್ಲಿ…
ವಿಧ: Basic page
November 15, 2007
ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ
ಮೊದಲು ಬಿ.ಏ. ಕಲಿತರು ಸಾಕು ಅದೇ ದೊಡ್ಡ ಪದವಿ, ಜತೆಗೆ ಒಳ್ಳೆಯ ನೌಕರಿ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಏನೇನೋ ಪದವಿಗಳನ್ನು ಕಲಿತರೂ ಕೆಲಸ ಬೇಗನೆ ಸಿಗುವುದಿಲ್ಲ. ಶಿಕ್ಷಣ ಹೇಗಿರಬೇಕು ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ನಾವೆಲ್ಲ ಓದಿದ್ದೇವೆ. ಮೊನ್ನೆ ನಮ್ಮ ಹಳೆಯ ಮಿತ್ರರ ಕೂಟದಲ್ಲಿ ಈ ಚರ್ಚೆ ನಡೆಯಿತು. ಹಳೆಯ ಮಿತ್ರರ ಕೂಟ ಇದೇನು ಸಂಘಟನೆಯಲ್ಲ, ಬೆಂಗಳೂರಿನಲ್ಲಿದ್ದ ನನ್ನ (ಗದುಗಿನ) ಊರಿನ ಮಿತ್ರರು. ಎಲ್ಲರೂ ತಮ್ಮ ತಮ್ಮ…
ವಿಧ: ಬ್ಲಾಗ್ ಬರಹ
November 15, 2007
ಹೊಸ ವರ್ಷ, ದೀಪಾವಳಿ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಕ್ರಿಸ್ಮಸ್, ದಸರಾ, ರಮ್ಚಾನ್... ಹೆಸರಿಸ ಹೊರಟರೆ ಅಂತ್ಯವೇ ಸಿಗದು. ಬೇಕಿದ್ರೆ ನೀವೂ ಪ್ರಯತ್ನಿಸಿ. ಇಂದು ಪ್ರತೀಯೊಂದು ದಿನನೂ ಒಂದೊಂದು ವಿಶೇಷತೆಗಳನ್ನು ಹೊಂದಿರುತ್ತದೆ. ರೋಗರುಚಿನಗಳಿಗೂ ಮಹತ್ವವನ್ನು ನೀಡಲಾಗುತ್ತಿದೆ. ಉದಾ: ಏಡ್ಸ್ ದಿನ, ಡಯಾಬಿಟೀಸ್ ದಿನ...
ಅಷ್ಟೇ ಅಲ್ಲದೆ ಬಲಗೈ ದಿನ, ಗುಲಾಬಿ ದಿನ, ಕ್ಷಮೆ ಕೇಳುವ ದಿನ.... ಪ್ರತೀದಿನ ಹೊಸತನ, ವಿಶೇಷಣ ಗಳೆಲ್ಲ ಇದ್ದರೆ .... ???! ದುಡ್ಡು ಖರ್ಚಾಗುತ್ತೆ ಬಿಡಿ.…
ವಿಧ: ಬ್ಲಾಗ್ ಬರಹ
November 15, 2007
ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು........
http://www.esnips.com/doc/71132399-eb19-4fad-989c-5f86c0495058/Swayamvara-Chandrike
ಈತ ಮಲೆಯಾಳಿಯ೦ತೆ, ಕನ್ನಡದಲ್ಲೂ ಹಾಡಬಲ್ಲನ೦ತೆ. :)
ಈ ಸಲ ಒ೦ದು ಮಲೆಯಾಳದ ಹಾಡು..ಒಪ್ಪಿಸಿಕೊಳ್ಳಿ ಅ೦ತಿದ್ದಾನೆ.;)
ವಿಧ: ಚರ್ಚೆಯ ವಿಷಯ
November 15, 2007
ಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ ಓದುವುದೇ ತ್ರಾಸದ ಕೆಲಸ. ನಾನು ದಿನಾಲು ಉದಯವಾಣಿ, ವಿಜಯ ಕರ್ನಾಟಕ ಓದುತ್ತೇನೆ. ನನಗೇಕೊ ಹಳೇ ಉದಯವಾಣಿಯೇ ಖುಷಿ ಕೋಡುವುದು. ಈಗ ಅದರಲ್ಲಿ ಪೇಜು ತುಂಭ ಜಾಹಿರಾತು ಸುದ್ದಿ ಓದುವುದಕಿಂತ ಸುದ್ದಿ ನೋಡೋದು ಮಾತ್ರ. ಮುಂಚಿನ ಒಳ್ಳೆಯ ಅಂಕಣಕಾರರ ಲೇಖನವು ಮಾಯ.…
ವಿಧ: ಬ್ಲಾಗ್ ಬರಹ
November 15, 2007
ಅಮೇರಿಕದಲ್ಲಿಯೆ ಹುಟ್ಟಿ ಬೆಳೆದ ಬಾಬ್ಬಿ ಜಿಂದಾಲ್ ಎಂಬ 36 ವರ್ಷದ ಯುವಕ ಅಮೇರಿಕದ ಲೆಕ್ಕಾಚಾರದಲ್ಲಿ ಹಿಂದುಳಿದ ರಾಜ್ಯವೆಂದು ಪರಿಗಣಿತವಾದ ಲೂಸಿಯಾನ ರಾಜ್ಯಕ್ಕೆ ಗವರ್ನರ್ ಆಗಿ ಒಂದೆರಡು ವಾರಗಳ ಹಿಂದೆ ಚುನಾಯಿಸಲ್ಪಟ್ಟ. ಆ ವಾರ್ತೆಯನ್ನು ಎಲ್ಲಾ ಮಾಮೂಲಿ ಸುದ್ದಿಗಳಂತೆ ರಾಯ್ಟರ್ಸ್, ಅಸ್ಸೊಸಿಯೇಟೆಡ್ ಪ್ರೆಸ್ ಮತ್ತಿತರ ಸುದ್ದಿ ಸಂಸ್ಥೆಗಳು ಪತ್ರಿಕಾಲಯಗಳಿಗೆ ಬಿಡುಗಡೆ ಮಾಡಿದವು. ಸಿಲಿಕಾನ್ ಕಣಿವೆ, ಹಾಲಿವುಡ್ ಮುಂತಾದ ವಿಶ್ವಪ್ರಸಿದ್ಧ ಸ್ಥಳಗಳನ್ನು ಹೊಂದಿರುವ, ಅಮೇರಿಕಾದಲ್ಲಿಯೆ ಅತ್ಯಂತ…
ವಿಧ: ಚರ್ಚೆಯ ವಿಷಯ
November 14, 2007
ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಇದು ಎಷ್ಟರ ಮಟ್ಟಿಗೆ ಬಳಕೆಗೆ ಬಂದಿದೆ ಎಂದರೆ ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ. ಗಮನಿಸತಕ್ಕ ವಿಷಯವೆಂದರೆ ಮೂಲ ಬೆಂಗಳೂರಿಗರೂ ಸುತ್ತಮುತ್ತಲ ಜಿಲ್ಲೆಗಳವರೂ ಈ ರೀತಿ ಪ್ರವರ್ತಿಸುವುದಿಲ್ಲ. ಅಂದರೆ…