ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 06, 2007
ಮೊಟ್ಟ ಮೊದಲು ಅಕ್ಷರಮಾಲೆಯಿಂದ ಸುರು ಮಾಡೋಣ ! ( ಸುರು=ಶುರು , ಪ್ರಾರಂಭ ) ಅಕ್ಷರಮಾಲೆ ಹೀಗಿದೆ ..... ಅ,ಆ,ಇ,ಈ ..... ಅದರಲ್ಲೇನು ವಿಶೇಷ ಅಂದ್ರಾ .... ತಡೀರಿ , ಹೇಳ್ತೀನಿ .... ನಾವು ’ಅ’ ಅನ್ನು ’ಅ’ ಎಂದು ಉಚ್ಚಾರ ಮಾಡುತ್ತೇವೆ . ಅದರಲ್ಲೇನು ? ಎಲ್ರೂ ಹಾಗೇ ಮಾಡೋದು ಅಂತೀರಾ ? ಇದೊಳ್ಳೆ ತಮಾಷೆ ... ( ನಾನು 'ಟ'ಗೆ 'ಟ' ಅನ್ನೋದು --> http://sampada.net/blog/shreekant_mishrikoti/15/02/2007/3192 ನೋಡಿ) ನಾನು ಹೇಳ್ತಾ ಇರೋದು ಏನಂದ್ರೆ ... ಈಗ…
ಲೇಖಕರು: Aril
ವಿಧ: ಬ್ಲಾಗ್ ಬರಹ
October 06, 2007
ಇತ್ತಿಚಿಗೆ ನನ್ನ ಬಂಗಾಳಿ ಸ್ನೇಹಿತರೋಬ್ಬರ ಕೋರಿಕೆಗಾಗಿ, ಅವರ ಸ್ನೇಹಿತರೋಬ್ಬರ ಸಂದೇಶವೋಂದನು ಕನ್ನಡಕ್ಕೆ ಅನುವಾದಿಸಿದೆ. ಸಂದೇಶ ಹೀಗಿದೆ..... "ಇದು ಅತೀ ವಿಷಾದದ ಸಂಗತಿ, ನಮ್ಮ ದೇಶದ ಹಿರಿಯ ನಾಗರಿಕರನ್ನು ನಮ್ಮ ಸಮಾಜದಲ್ಲಿ ಹಾಗೂ ಹೇಚ್ಚಾಗಿ ನಮ್ಮ ಪರಿವಾರಗಳಲ್ಲಿ ಅತೀಯಾಗಿ ಕಡೇಗಣಿಸಲಾಗಿದೆ. ಹಿರಿಯ ನಾಗರಿಕರ ಪ್ರತಿ ನಮ್ಮ ಪ್ರೀತಿ ಹಾಗು ಗೌರವದ ಸಂದೇಶ ಸಾರಲು ನಾನು (ತಪಸ ಕುಮಾರ, ಕೋಲ್ಕೋತಾ ರಹವಾಸಿ) ಪಶ್ಚಿಮ ಬಂಗಾಲದ ಗಂಗಾಸಾಗರದಿಂದ ಗುಜರಾತದ ಕಚ್ಚ್ ವರಗೆ ಭಾರತದ ಸಾಗರತೀರದೂದ್ದಕ್ಕೂ…
ಲೇಖಕರು: Aril
ವಿಧ: ಬ್ಲಾಗ್ ಬರಹ
October 06, 2007
ಇತ್ತಿಚಿಗೆ ನನ್ನ ಬಂಗಾಳಿ ಸ್ನೇಹಿತರೋಬ್ಬರ ಕೋರಿಕೆಗಾಗಿ, ಅವರ ಸ್ನೇಹಿತರೋಬ್ಬರ ಸಂದೇಶವೋಂದನು ಕನ್ನಡಕ್ಕೆ ಅನುವಾದಿಸಿದೆ. ಸಂದೇಶ ಹೀಗಿದೆ..... "ಇದು ಅತೀ ವಿಷಾದದ ಸಂಗತಿ, ನಮ್ಮ ದೇಶದ ಹಿರಿಯ ನಾಗರಿಕರನ್ನು ನಮ್ಮ ಸಮಾಜದಲ್ಲಿ ಹಾಗೂ ಹೇಚ್ಚಾಗಿ ನಮ್ಮ ಪರಿವಾರಗಳಲ್ಲಿ ಅತೀಯಾಗಿ ಕಡೇಗಣಿಸಲಾಗಿದೆ. ಹಿರಿಯ ನಾಗರಿಕರ ಪ್ರತಿ ನಮ್ಮ ಪ್ರೀತಿ ಹಾಗು ಗೌರವದ ಸಂದೇಶ ಸಾರಲು ನಾನು (ತಪಸ ಕುಮಾರ, ಕೋಲ್ಕೋತಾ ರಹವಾಸಿ) ಪಶ್ಚಿಮ ಬಂಗಾಲದ ಗಂಗಾಸಾಗರದಿಂದ ಗುಜರಾತದ ಕಚ್ಚ್ ವರಗೆ ಭಾರತದ ಸಾಗರತೀರದೂದ್ದಕ್ಕೂ…
ಲೇಖಕರು: Aril
ವಿಧ: ಬ್ಲಾಗ್ ಬರಹ
October 06, 2007
ಇತ್ತಿಚಿಗೆ ನನ್ನ ಬಂಗಾಳಿ ಸ್ನೇಹಿತರೋಬ್ಬರ ಕೋರಿಕೆಗಾಗಿ, ಅವರ ಸ್ನೇಹಿತರೋಬ್ಬರ ಸಂದೇಶವೋಂದನು ಕನ್ನಡಕ್ಕೆ ಅನುವಾದಿಸಿದೆ. ಸಂದೇಶ ಹೀಗಿದೆ..... "ಇದು ಅತೀ ವಿಷಾದದ ಸಂಗತಿ, ನಮ್ಮ ದೇಶದ ಹಿರಿಯ ನಾಗರಿಕರನ್ನು ನಮ್ಮ ಸಮಾಜದಲ್ಲಿ ಹಾಗೂ ಹೇಚ್ಚಾಗಿ ನಮ್ಮ ಪರಿವಾರಗಳಲ್ಲಿ ಅತೀಯಾಗಿ ಕಡೇಗಣಿಸಲಾಗಿದೆ. ಹಿರಿಯ ನಾಗರಿಕರ ಪ್ರತಿ ನಮ್ಮ ಪ್ರೀತಿ ಹಾಗು ಗೌರವದ ಸಂದೇಶ ಸಾರಲು ನಾನು (ತಪಸ ಕುಮಾರ, ಕೋಲ್ಕೋತಾ ರಹವಾಸಿ) ಪಶ್ಚಿಮ ಬಂಗಾಲದ ಗಂಗಾಸಾಗರದಿಂದ ಗುಜರಾತದ ಕಚ್ಚ್ ವರಗೆ ಭಾರತದ ಸಾಗರತೀರದೂದ್ದಕ್ಕೂ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 06, 2007
ಇಂದು ಬರುವಾಗ ಎನ್.ಪಿ.ಆರ್ (www.npr.org) ರೇಡಿಯೋನಲ್ಲಿ The World ಕಾರ್ಯಕ್ರಮವನ್ನು ಕೇಳುತ್ತಿದ್ದೆ. ಅಲ್ಲಿ ಬರುವ ದೈನಂದಿನ ರಸಪ್ರಶ್ನೆ (Geo Quiz) ಇದ್ದದ್ದು ಹೀಗೆ: "This state in south India is bordered by the Arabian sea on the west, and the state of Andhra pradesh on the east. It's capital is the high-tech city of Bengalooru. Besides 50 million people, it is also home to about about 2000 tigers" ಇದಕ್ಕೆ ಉತ್ತರವನ್ನೇನೂ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 05, 2007
ಅದೆಷ್ಟೋ ಬಗೆಯ ಕನ್ನಡಗಳು ನಮ್ಮಲ್ಲಿವೆ - ಸುಮಾರು ಎಪ್ಪತ್ತು . ನಾವು ಕನ್ನಡದ ಬಗೆಗಳನ್ನು ಅರಿಯಬೇಕಲ್ಲದೆ , ಅವುಗಳ ಬಗ್ಗೆ ಸಹನೆಯನ್ನೂ ಗೌರವವನ್ನೂ ಬೆಳೆಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನ ಒಂದು ಸರಣಿಯ ರೂಪದಲ್ಲಿ ಬರಲಿದೆ ... ಧಾರವಾಡದ ಸುತ್ತಮುತ್ತಲಿನ ಜನ ಆಡುವ ಕನ್ನಡದ ಬಗ್ಗೆ ಒಂದಿಷ್ಟು ಬರೆಯೋಣ ಎನ್ನಿಸಿದೆ .. ಅಲ್ಲಿ ಕೂಡ ಜಾತಿವಾರು ವ್ಯತ್ಯಾಸಗಳಿವೆ ...ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ . ನಾನು ಆಡುವ ಕನ್ನಡವನ್ನು ಪ್ರಮುಖವಾಗಿ ತಿಳಿಸುವೆ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 05, 2007
ಅದೆಷ್ಟೋ ಬಗೆಯ ಕನ್ನಡಗಳು ನಮ್ಮಲ್ಲಿವೆ - ಸುಮಾರು ಎಪ್ಪತ್ತು . ನಾವು ಕನ್ನಡದ ಬಗೆಗಳನ್ನು ಅರಿಯಬೇಕಲ್ಲದೆ , ಅವುಗಳ ಬಗ್ಗೆ ಸಹನೆಯನ್ನೂ ಗೌರವವನ್ನೂ ಬೆಳೆಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನ ಒಂದು ಸರಣಿಯ ರೂಪದಲ್ಲಿ ಬರಲಿದೆ ... ಧಾರವಾಡದ ಸುತ್ತಮುತ್ತಲಿನ ಜನ ಆಡುವ ಕನ್ನಡದ ಬಗ್ಗೆ ಒಂದಿಷ್ಟು ಬರೆಯೋಣ ಎನ್ನಿಸಿದೆ .. ಅಲ್ಲಿ ಕೂಡ ಜಾತಿವಾರು ವ್ಯತ್ಯಾಸಗಳಿವೆ ...ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ . ನಾನು ಆಡುವ ಕನ್ನಡವನ್ನು ಪ್ರಮುಖವಾಗಿ ತಿಳಿಸುವೆ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 05, 2007
ಅದೆಷ್ಟೋ ಬಗೆಯ ಕನ್ನಡಗಳು ನಮ್ಮಲ್ಲಿವೆ - ಸುಮಾರು ಎಪ್ಪತ್ತು . ನಾವು ಕನ್ನಡದ ಬಗೆಗಳನ್ನು ಅರಿಯಬೇಕಲ್ಲದೆ , ಅವುಗಳ ಬಗ್ಗೆ ಸಹನೆಯನ್ನೂ ಗೌರವವನ್ನೂ ಬೆಳೆಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನ ಒಂದು ಸರಣಿಯ ರೂಪದಲ್ಲಿ ಬರಲಿದೆ ... ಧಾರವಾಡದ ಸುತ್ತಮುತ್ತಲಿನ ಜನ ಆಡುವ ಕನ್ನಡದ ಬಗ್ಗೆ ಒಂದಿಷ್ಟು ಬರೆಯೋಣ ಎನ್ನಿಸಿದೆ .. ಅಲ್ಲಿ ಕೂಡ ಜಾತಿವಾರು ವ್ಯತ್ಯಾಸಗಳಿವೆ ...ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ . ನಾನು ಆಡುವ ಕನ್ನಡವನ್ನು ಪ್ರಮುಖವಾಗಿ ತಿಳಿಸುವೆ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 05, 2007
ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ . ಬಹುಶ: ಇದು ಬೆಳವಡಿ ಇರಬೇಕು ...ನಾನು ಓದಿದ್ದು ನನಗೆ ಸರಿಯಾಗಿ ನೆನಪಿಲ್ಲ . ... ಅಲ್ಲಿ ಹಾದು ಹೋಗುವಾಗ ಅವರೂ ಸ್ವಾಗತಿಸಿ ... ಗೌರವಿಸುವರು ... ಆದರೆ ... ಶಿವಾಜಿಯ ಸಂಗಡಿಗರು ಸ್ಥಳೀಯರನ್ನು ಕೆಣಕಿ ಸ್ವಲ್ಪ ಗೊಂದಲ ಉಂಟಾಗುವದು . ಅದೇನು ಅಂತ ನೋಡಿ ಬಗೆ ಹರಿಸಲು ಹೋದ ರಾಜನನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 05, 2007
ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ . ಬಹುಶ: ಇದು ಬೆಳವಡಿ ಇರಬೇಕು ...ನಾನು ಓದಿದ್ದು ನನಗೆ ಸರಿಯಾಗಿ ನೆನಪಿಲ್ಲ . ... ಅಲ್ಲಿ ಹಾದು ಹೋಗುವಾಗ ಅವರೂ ಸ್ವಾಗತಿಸಿ ... ಗೌರವಿಸುವರು ... ಆದರೆ ... ಶಿವಾಜಿಯ ಸಂಗಡಿಗರು ಸ್ಥಳೀಯರನ್ನು ಕೆಣಕಿ ಸ್ವಲ್ಪ ಗೊಂದಲ ಉಂಟಾಗುವದು . ಅದೇನು ಅಂತ ನೋಡಿ ಬಗೆ ಹರಿಸಲು ಹೋದ ರಾಜನನ್ನು…