ಎಲ್ಲ ಪುಟಗಳು

ಲೇಖಕರು: ಗುರು
ವಿಧ: ಬ್ಲಾಗ್ ಬರಹ
March 07, 2006
ಚಾರಣಕ್ಕೆ ನಿರಂತರವಾಗಿ ಹೊಸ ಹೊಸ ಜಾಗಗಳನ್ನು ಹುಡುಕುವ ನಮಗೆ ಈ ಬಾರಿಯ ಚಾರಣಕ್ಕೆ ವಿವಿಧ ಸ್ಥಳಗಳ ಬಗ್ಗೆ ಚರ್ಚಿಸುತ್ತಿರುವಾಗ ಕಳೆದ ವರುಷ (೨೦೦೪) ಎಪ್ರಿಲ್ ತಿಂಗಳಿನಲ್ಲಿ ಪ್ರಜಾವಾಣಿಯ ಕರ್ಣಾಟಕ ದರ್ಶನದಲ್ಲಿ ಬಂದ ಲೇಖನದ ಬಗ್ಗೆ ನೆನಪಾತು. ಆ ಲೇಖನದಲ್ಲಿ ಶ್ರೀ ದಿನೇಶ್ ಹೊಳ್ಳ ಅವರು ತಮ್ಮ ಎತ್ತಿನಭುಜ ಚಾರಣದ ಅನುಭವಗಳನ್ನು ವಿವರಿಸಿದ್ದರು. ಆ ಲೇಖನವನ್ನೇ ಆಧಾರವಾಗಿಟ್ಟು ಕೊಂಡು ಶಿಶಿಲದ ಬಳಿರುವ ಎತ್ತಿನಭುಜಕ್ಕೆ ಹೋಗಲು ನಿರ್ಧರಿಸಿದೆವು. ನಮ್ಮ ತಂಡ ಐವರಿಂದ ಕೂಡಿತ್ತು; ನಾನು, ಶ್ರೀರಾಮ…
ಲೇಖಕರು: sinchanabhat
ವಿಧ: Basic page
March 07, 2006
ನಾನೊಂದು ಬೀಜ ಆಳಕ್ಕಿಳಿದ ಬೇರಿನಿಂದ ಬದುಕುಳಿದ ಮರದಲ್ಲಿ ಹುಟ್ಟು ಪಡೆದ ಕಾಯಿಯೊಳಗಿನ ಚಿಕ್ಕ ರೂಪ. ಚರಿತ್ರೆಯೆಂಬ ಮಣ್ಣಿನ ಆಳದಲಿ ಎಷ್ಟು ದಿಕ್ಕಿಗೆ ಹಬ್ಬಿದೆಯೋ ಆ ನನ್ನಮೂಲ ಸ್ವರೂಪ. ಇತಿಹಾಸದ ಆಳವರಿತಷ್ಟೂ,ಅರ್ಥ ಸವಿದಷ್ಟೂ ಬೇರು ಬಧ್ರವಾಗುತ್ತದೆ.ಅಸ್ತಿತ್ವವು ಅಲ್ಲಾಡದಂತೆ ನಿಲ್ಲುತ್ತದೆ. ಚಿಗುರು ಜೀವಕಳೆಯನು ಚೆಲ್ಲಿ ಹೊಸತೆನಿಸುತ್ತದೆ. ಸತ್ವವಿಲ್ಲದ ಬೇರಿಂದ ತಲೆ ಯೆತ್ತಿದ ರಂಬೆಗಳಿಗೆ ಚಿಗುರೆಂಬುದು ಮೊಳೆಯುತ್ತಿರುವಂತೇ ತಲೆಯೆತ್ತಲಾಗದೆ ಬದುಕಿನ ಧಗೆಯಲ್ಲಿ ಸುಟ್ಟು ಕರುಕಲಾಗಿ,ವಸಂತದ…
ಲೇಖಕರು: tvsrinivas41
ವಿಧ: Basic page
March 07, 2006
ಪಕ್ಕದ ಫ್ಲಾಟಿನಲ್ಲಿರುವುದು ಸುನಂದಮ್ಮ ಮುಂಜಾನೆ ಹತ್ತಕ್ಕೆ ಅವರ ಮನೆ ಬಾಗಿಲು ತೆರೆವುದಮ್ಮ ಬಾಗಿಲ ಬಳಿ ಅವರು ಬಂದರೆ ಹೆಂಗಸರಿಗೆ ಆನಂದವಮ್ಮ ಇವರೊಂದಿಗೆ ಹರಟಿಸಲು ಅವರಿಗೂ ಮಹದಾನಂದವಮ್ಮ ಮಾತು ಮಾತು ಮಾತು ಮಾತಿನಲ್ಲೇ ಇವರುಗಳ ಪ್ರಪಂಚ ಇವರೆಲ್ಲರ ಮಾತಿನಲ್ಲಿ ಮನೆಯವರಾಗುವರು ಹುಚ್ಚ ಮಕ್ಕಳ ಹೋಂ‍ವರ್ಕ್‍ಗೆ ಬೀಳುವುದು ಕತ್ತರಿ ಇವರ ಮಾತುಗಳಲಿ ಇರುವುದು ಒಂದು ವೈಖರಿ ಮಾತು ಶುರು ಆಗುವುದು ಅಡುಗೆ ಮನೆಯಿಂದ ಮುಂದೆ ಹಾಯ್ದು ಹೋಗುವರು ಮಕ್ಕಳ ಓದಿನಿಂದ ಮಥಿಸುವರು ರಾಜಕಾರಣಿಗಳ ಕೃತ್ಯಗಳ…
ಲೇಖಕರು: shreekant.mishrikoti
ವಿಧ: Basic page
March 06, 2006
೨೮. ಯಾರ ಮುಖವು ಪ್ರಸನ್ನವಾಗಿದ್ದು , ಯಾರ ಮಾತುಗಳು ಅಮೃತಸಮಾನವೋ , ಪರೋಪಕಾರವೇ ಯಾರ ಕೆಲಸವು ಆಗಿರುವದು ಅವರನ್ನು ಯಾರು ತಾನೇ ಗೌರವಿಸುವದಿಲ್ಲ ? ಮೂಲ :- ವದನಂ ಪ್ರಸಾದಸದನಂ ಹೃದಯಂ ಸುಧಾಮುಚೋ ವಾಚ: ಕರಣಂ ಪರೋಪಕರಣಂ ಯೇಷಾಂ ಕೇಷಾಂ ನ ತೇ ವಂದ್ಯಾ: ? ೨೯. ಒಳ್ಳೆಯ ಜನರ ಸಹವಾಸದ ಬಯಕೆ , ಪರರ ಸದ್ಗುಣವನ್ನು ಪ್ರೀತಿಸುವದು , ಗುರುವಿನಲ್ಲಿ ನಮ್ರತೆ , ಕಲಿಕೆಯ ಚಟ , ಸ್ವಪತ್ನಿಯಲ್ಲಿ ಪ್ರೀತಿ , ಜನರ ನಿಂದೆಯ ಭಯ , ಶೂಲಪಾಣಿಯಾದ ಶಿವನಲ್ಲಿ ಭಕ್ತಿ , ಮನಸ್ಸಿನ…
ಲೇಖಕರು: shreekant.mishrikoti
ವಿಧ: Basic page
March 06, 2006
ಮೊನ್ನೆ ಬೆಸ್ಟ್ ಆಫ್ ನಾ.ಕಸ್ತೂರಿ ( ಅವರ 'ಅನರ್ಥಕೋಶ' ಸುಪ್ರಸಿದ್ಧವಾದದ್ದು -ಸಂಗ್ರಾಹ್ಯ ಪುಸ್ತಕ- ಅದರ ಬಗ್ಗೆ ಇನ್ನೊಂದು ದಿನ ಸಂಪದದಲ್ಲಿ ಬರೆಯುವೆ) ಎಂಬ ಪುಸ್ತಕ ಕೊಂಡುಕೊಂಡೆ. ಅದರಲ್ಲಿ ನೀವೂ ಒಬ್ಬ ಕವಿಯಾಗಿರಿ ಎಂಬ ಹಾಸ್ಯ ಲೇಖನ ಇದೆ. ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ ಹೇಗೆ ಕವಿತೆ/ಕಾವ್ಯ ಬರೆಯಬೇಕು ಎಂಬುದರ ಬಗ್ಗೆ ಇದೆ . ಮುಖ್ಯ ಸಲಹೆಗಳು : ೧. ಮಾರುಗಟ್ಟಲೆ ಹೊಸೆಯುತ್ತ ಹೋಗಿ! ಉದ್ದವಾದಷ್ಟೂ ಒಳ್ಳೆಯದು!! ೨. ಗದ್ಯದಲಿ ಬರೆದು , ಪದ್ಯಕ್ಕೆ ಪರಿವರ್ತಿಸಿ! ( ಉದಾಹರಣೆಗಳು…
ಲೇಖಕರು: ರಾಮಕುಮಾರ್
ವಿಧ: ಚರ್ಚೆಯ ವಿಷಯ
March 06, 2006
ಸಂಪದದ ಮಿತ್ರರಿಗೆ ನಮಸ್ಕಾರ. ನಾನೊಬ್ಬ Mac OS X ಬಳಕೆದಾರ.. ಹಾಗಾಗಿ Macನಲ್ಲಿ ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಒದಗಿಸಿದ ಶ್ರೀ ನಿಕೊಲಸ್ ಶಾಂಕ್ಸ್ ಮತ್ತು ಶ್ರೀ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು. ನಾನು ಹಿಂದೊಮ್ಮೆ Mac ಕನ್ನಡ ಫಾಂಟ್ ಗೋಸ್ಕರ Googleನ ಪಾತಾಳ ಗರಡಿಯಿಂದ ಅಂತಜಾ೯ಲವನ್ನು ಜಾಲಾಡಿ ನಿರಾಶನಾಗಿದ್ದೆ.ಆದರೆ Wikipediaದಲ್ಲಿ ಸಿಕ್ಕ Mac ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಲಿಂಕಿನಿಂದಾಗಿ ಬಹಳಷ್ಟು ಕನ್ನಡ ತಾಣಗಳನ್ನು ಓದಲು ಸಾಧ್ಯ ಆಗ್ತ ಇದೆ.ಕಳೆದ…
ಲೇಖಕರು: suchara
ವಿಧ: Basic page
March 05, 2006
ರಾತ್ರಿಯ ಬಸ್ಸು, ಹತ್ತುವಾಗಲೂ ಹತ್ತು ಇಳಿಯುವಾಗಲೂ ಹತ್ತು ನೆನಪಿಗೆ ಉಳಿದಿದ್ದು ನೋವಿನ ಕತ್ತು ! - ಸುಚರ ============================================ ಜಾಗ ತುಂಬಿಸಲು - ಮತ್ತೆ ಅದೇ ಹನಿಗವನ ರಾತ್ರಿಯ ಬಸ್ಸು, ಹತ್ತುವಾಗಲೂ ಹತ್ತು ಇಳಿಯುವಾಗಲೂ ಹತ್ತು ನೆನಪಿಗೆ ಉಳಿದಿದ್ದು ನೋವಿನ ಕತ್ತು ! - ಸುಚರ ============================================ ಜಾಗ ತುಂಬಿಸಲು - ಮತ್ತೆ ಅದೇ ಹನಿಗವನ ರಾತ್ರಿಯ ಬಸ್ಸು, ಹತ್ತುವಾಗಲೂ ಹತ್ತು ಇಳಿಯುವಾಗಲೂ ಹತ್ತು ನೆನಪಿಗೆ ಉಳಿದಿದ್ದು…
ಲೇಖಕರು: sinchanabhat
ವಿಧ: Basic page
March 05, 2006
ಮಳೆ ಒಂದೇ ಸಮನೆ ಧಾರಕಾರವಾಗಿ ಸುರಿಯುತ್ತಿತ್ತು.ಮನೆ ಪೂರ್ತಿಯಾಗಿ ನಿಶ್ಯಬ್ಧವಾಗಿತ್ತು. ನಾನಿದ್ದರೂ ಇರದಂತೆ ಅದೆಲ್ಲೋ ಕಳೆದು ಹೋಗಿದ್ದೆ.ಹರಿಯುತ್ತಿದ್ದ ಮಳೆಯ ನೀರನ್ನೇ ದಿಟ್ಟಿಸುತ್ತಿದ್ದೆ.ಅದೆಂಥ ಮಿಲನವೆಂದು ಯೋಚಿಸುತ್ತಿದ್ದೆ. ಬಾನಿಂದ ಧರೆಗಿಳಿದ ಪ್ರತಿಯೊಂದು ಪುಟ್ಟಹನಿಗೂ ಅದೆಷ್ಟು ಆಸೆ ಗಳಿವೆಯೋ ! ಅದೆಷ್ಟು ಕನಸುಗಳಿವೆಯೋ ! ಆದರೆ ಒಂಟಿಯಾಗಿ ನಿಲ್ಲಲಾರದು. ಸಡಗರದಿಂದ ಬುವಿಯೆಡೆಗೆ ಧಾವಿಸುವ ಮುತ್ತಹನಿ ಕೊನೆಗೆ ಸಂಭ್ರಮದಲಿ ಕಳೆದುಹೋಗಿ ಬೆರೆತು ಸಾಗುತ್ತಿರುತ್ತದೆ. ಹೌದು ಈ ಎಲ್ಲಾ…
ವಿಧ: ಬ್ಲಾಗ್ ಬರಹ
March 05, 2006
ನಮ್ಮ ಕಾಲವನ್ನು (ಮತ್ತು ಅದರ ಸುತ್ತುಮುತ್ತ) ಬಿಟ್ಟು ಇತರ ಭೂತ ಭವಿಶ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಎಷ್ಟು ಕಷ್ಟ ಅಲ್ವೇ.. ಹಿಂದಿನ ಕಾಲದ ಬಗ್ಗೆ ಈಗ ಪ್ರಚಲಿತದಲ್ಲಿರುವ ಯೋಚನಾಲಹರಿಗಳಿಗಿಂತ ಭಿನ್ನವಾಗಿ ಯೋಚಿಸಲು ಕಷ್ಟವೇ. ಆ ದಿನಗಳ ಬಗ್ಗೆ ಯಾವುದೇ ತರಹದ ನಿಖರ ಮಾಹಿತಿಗಳಿರದೇ ಇರುವುವೇ ಇದಕ್ಕೆ ಕಾರಣವಿರಬಹುದು. ಈಗ, ಕನ್ನಡದಲ್ಲಿ ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು ಹಾಡು ನೋಡಿ, ಅಥವ ರಾಜ್ ಕುಮಾರರ ಆಂಗ್ಲ ಹಾಡಿದೆಯಲ್ಲ, (if you come today, its too…
ಲೇಖಕರು: sinchanabhat
ವಿಧ: Basic page
March 04, 2006
ಎಲ್ಲೆಡೆ ತಲೆ ಎತ್ತಿದ ವಿರೋಧದ ಕೂಗಿನೊಳಗೇ ಬುಷ್ ಮೂರು ದಿನದ ಭಾರತ ಪ್ರವಾಸವನ್ನು ವಿಭಿನ್ನರೀತಿಯಲ್ಲಿ ಮಾಡಿ ಉತ್ತಮ ಫಲಿತಾಂಶದೊಂದಿಗೆ ತೆರಳಿದ್ದಾರೆ.ಈ ಒಪ್ಪಂದ ಉಭಯರಾಷ್ಟ್ರಗಳಿಗೆ ಸಹಕಾರಿಯಾಗಿ ತಲೆಯೆತ್ತಿದೆ. ಜನಸಮುದಾಯದಿಂದಹಿಡಿದು ಸಾಹಿತಿ ಮತ್ತು ರಾಜಕಾರಣಿಗಳ ವರೆಗಿನವರ ವಿರೋದದ ಕೂಗುಗಳ ನಡುವೆಯೂ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಬೆಳವಣಿಗೆಗೆ ಎಲ್ಲವನ್ನೂ ಮೀರಿದ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ.ನಾಗರಿಕ ಹಾಗು ಮಿಲಟರಿ ಪರಮಾಣು ಸೌಲಭ್ಯಗಳನ್ನು ಬೇರ್ಪಡಿಸುವ ವಿಷಯದಲ್ಲಿ…