ಎಲ್ಲ ಪುಟಗಳು

ಲೇಖಕರು: ismail
ವಿಧ: ಬ್ಲಾಗ್ ಬರಹ
February 27, 2006
ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ? ಈ ಪ್ರಶ್ನೆಗೆ ಶಾಲೆಗೆ ಹೋದ ಯಾರೂ ಉತ್ತರ ಕೊಡುತ್ತಾರೆ. ಗುರುತ್ವಾಕರ್ಷಣೆಯಿಂದಾಗಿ ಅದು ಕೆಳಗೆ ಬೀಳುತ್ತದೆ. ಯಾಕೆ? ಎಂಬ ಮತ್ತೊಂದು ಪ್ರಶ್ನೆ ಹಾಕಿದರೆ ನ್ಯೂಟನ್‌ನ ಗುರುತ್ವಾಕರ್ಷಣೆಯ ಸಿದ್ಧಾಂತಗಳ ವಿವರಣೆಯನ್ನು ಪಡೆಯಬಹುದು. ನಮ್ಮ ಚರ್ಚೆಯ ವಿಷಯ ಅದಲ್ಲ. ಈ ಸಿದ್ಧಾಂತ ಎಲ್ಲಿತ್ತು? ನ್ಯೂಟನ್‌ ಇದನ್ನು ಕಂಡುಕೊಳ್ಳುವ ಮೊದಲು ಅದು ಅಸ್ತಿತ್ವದಲ್ಲಿ ಇರಲಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ `ಖಂಡಿತವಾಗಿಯೂ ಇತ್ತು' ಎಂಬ ಉತ್ತರ ಸಿಗುತ್ತದೆ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
February 27, 2006
ಫೆಬ್ರವರಿ ೫ರ ಉಷಾಕಿರಣ ಪತ್ರಿಕೆಯಲ್ಲಿ ಯುಎಸ್‌ಬಿ ಸಾಧನಗಳ ಬಗ್ಗೆ ನಾನು ಬರೆದ ಲೇಖನ ಪ್ರಕಟವಾಗಿತ್ತು. ಅದನ್ನು ಈಗ ನಾನು [http://vishvakannada.com/node/189|ವಿಶ್ವಕನ್ನಡದಲ್ಲಿ] ಪ್ರಕಟಿಸಿದ್ದೇನೆ. ದಯವಿಟ್ಟು ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇಲ್ಲೇ ಬರೆಯಬಹುದು, ನನಗೆ ಇ-ಮೈಲ್ ಮಾಡಬಹುದು ಅಥವಾ ವಿಶ್ವಕನ್ನಡದಲ್ಲೂ ನಿಮ್ಮ ಅಭಿಪ್ರಾಯ ಬರೆಯಬಹುದು. ಸಿಗೋಣ, ಪವನಜ [http://vishvakannada.com/Blog|ನನ್ನ ಬ್ಲಾಗ್]
ಲೇಖಕರು: ismail
ವಿಧ: ಬ್ಲಾಗ್ ಬರಹ
February 26, 2006
ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿಯ ಕೃಷಿ ಸಂಪದ ಪುಟದಲ್ಲಿ ಪ್ರಕಟವಾಗಿದ್ದವು. ಇವು ನಿಜಕ್ಕೂ ಏನು? ಅದು ನನಗೂ ಗೊತ್ತಿಲ್ಲ. ಇವುಗಳನ್ನು ಹರಿಪ್ರಸಾದ್‌ ಅವರಿಗೆ ಓದಲು ಕೊಟ್ಟಾಗ `ನನಗೆ ಇಷ್ಟವಾಗಲಿಲ್ಲ' ಎಂದಿದ್ದರು. ಹಾಗೆಯೇ ಇನ್ನು ಕೆಲವು ಗೆಳೆಯರು…
ಲೇಖಕರು: sinchanabhat
ವಿಧ: Basic page
February 26, 2006
ಬಿಹಾರಿಯ ಹಳಿಯಮೇಲೆ ಜನಪ್ರಿಯ ರೈಲು ನಿಂತಿದೆ.ಜನಪರ ಬಜೆಟ್ ಮಂಡಿಸುವುದರ ಮೂಲಕ ಲಾಲು ಒಮ್ಮೆ ಮಂದಸ್ಮಿತರಾಗಿ ನಕ್ಕಿದ್ದಾರೆ,ಜನರಲ್ಲಿ ಸಂತಸದ ನಗುವನ್ನು ಬಿತ್ತಿದ್ದಾರೆ. ಪ್ರಯಾಣದರ ಮತ್ತು ಸರಕು ಸಾಗಾಣೆ ದರಗಳನ್ನು ಗಣನೀಯವಾಗಿ ಕಡಿತಗೊಳಿಸುವುದರ ಮೂಲಕ ಟಾರು ಕಾರಿಗೆ ಎಂದಂತಿದೆ,ಜೊತೆಗೆ ಬಾನಿಂದ ಟ್ರೈನ್ ಗೆ ಏಣಿ ಇಟ್ಟಿದ್ದಾರೆ. ಪರಿಶಿಷ್ಟ ಪಂಗಡ ಜಾತಿಗಳಂತಹ ಗೊಡ್ಡು ಮೀಸಲಾತಿಗಳಿಲ್ಲದ ಸಾರಿಗೆ ವ್ಯವಸ್ಥೆಯಲ್ಲಿ,ಕೆಲವು ಪ್ರಾಪ್ತ ರಿಯಾಯತಿಗಳನ್ನುರೈಲು ಪ್ರಯಾಣಿಕರಿಗೆ ನೀಡುವುದರ ಜೊತೆಗೆ '…
ಲೇಖಕರು: tvsrinivas41
ವಿಧ: Basic page
February 26, 2006
ಇಂದು ಮಹಾಶಿವರಾತ್ರಿ. ಆ ಪರಶಿವನಿಗೆ ನನ್ನ ಅರ್ಪಣೆ. ಉದ್ಧರಿಸೋ ಹರನೇ ಉದ್ಧರಿಸೋ ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ ಕಪಿಲಾ ತೀರದ ನಂಜುಂಡೇಶನೆ ನೇತ್ರಾವತಿಯ ಮಂಜುನಾಥನೇ ಗವಿಪುರದ ಗಂಗಾಧರನೆ ಗೋಕರ್ಣದ ಮಹಾಬಲೇಶ್ವರನೇ ನಂದೀಬೆಟ್ಟದ ನಂದೀಶ್ವರನೆ ಶ್ರೀಶೈಲದ ಮಲ್ಲಿಕಾರ್ಜುನನೇ ಬಾದಾಮಿಯ ನಟರಾಜನೆ ಕೂಡಲ ಸಂಗದ ಸಂಗಮೇಶನೇ ಉದ್ಧರಿಸೋ ಹರನೇ ಉದ್ಧರಿಸೋ ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ ಧರ್ಮೋದ್ಭವನೆಂದು ಹಾಲನುಣಿಸುವೆ ಸರ್ವಭೂತದಮನೆಂದು ಮೊಸರನೀವೇ ರುದ್ರರೂಪನೆಂದು ತುಪ್ಪವ ಕುಡಿಸುವೆ…
ಲೇಖಕರು: bhatpp
ವಿಧ: ಚರ್ಚೆಯ ವಿಷಯ
February 26, 2006
ಸಂಪದವನ್ನು ಓದುವಾಗ ಕಂಡು ಬಂದ ಒಂದು ಸಣ್ಣ ತಪ್ಪು .. ಸಂಪದದ ಮುಖ್ಯಪುಟದಲ್ಲಿ ಡಿ.ವಿ.ಜಿ.ಯವರ (ಮಂಕುತಿಮ್ಮನ ಕಗ್ಗದ) ಒಂದು ಪದ್ಯದ ಕೊನೆಯ ಎರಡು ಸಾಲುಗಳು ಈ ರೀತಿಯಲ್ಲಿವೆ: ಮನ್ನಡೆಯ ದಾಹ ಈ ಎಲ್ಲಕುಂ ತೀಕ್ಷಣತಮ ತಿನ್ನುವುದದಾತ್ಮವನೆ - ಮಂಕುತಿಮ್ಮ || ಇಲ್ಲಿ 'ಮನ್ನಡೆ' ತಪ್ಪು ಬಳಕೆ! ಸರಿಯಾದ ಪದ: 'ಮನ್ನಣೆ'; ಈ ತಿದ್ದುಪಡಿಯ ನಂತರ ಮೇಲಿನೆರಡು ಸಾಲುಗಳು ಹೀಗೆ ತೋರುವವು: ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷಣತಮ ತಿನ್ನುವುದದಾತ್ಮವನೆ - ಮಂಕುತಿಮ್ಮ || P.S. ಈ ಕಗ್ಗದ ಪಾ್ರರಂಭ ಹೀಗಿದೆ…
ಲೇಖಕರು: Gundkal
ವಿಧ: Basic page
February 25, 2006
********************************************************************* ೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗೆ ಸಿನಿಮಾ ಪತ್ರಕರ್ತರ ತಂಡ ಭೇಟಿ ಕೊಟ್ಟಿತ್ತು. ಹಾಗೆ ಚಾಲುಕುಡಿಗೆ ಹೋದ ಪತ್ರಕರ್ತರಲ್ಲಿ ನಾನೂ ಒಬ್ಬ. ಚಾಲುಕುಡಿಗೆ ಹೋಗಿದ್ದು ಬಸ್ಸಿನಲ್ಲಿ. ಮರಳಿ ಬೆಂಗಳೂರಿಗೆ ಬಂದಿದ್ದು ಟ್ರೇನಿನಲ್ಲಿ. ಸಂಜೆಯ ಹೊತ್ತು ಟ್ರೇನಿನಲ್ಲಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ನೋಡಿದ್ದನ್ನು…
ಲೇಖಕರು: sinchanabhat
ವಿಧ: Basic page
February 25, 2006
ಮೆಟ್ರೋನಾ ಮೋನೋನಾ ಪೆಟ್ರೋ ಅಂತೂ ಸುಗಮ ಗೌಡರ ಅನುಭವ ಕುಮಾರ ಸಂಭವ ಆವುದಾಗುವುದು ನಿರ್ಗಮ ಹಳಿಯನು ಬಿಟ್ಟು ಹೊರಟರೆ ರೈಲು ಜನರೆನ್ನುವರು ಬೈಲು ಲಾಲೂಜಿಯ ಹೊಸಾ ಬಜೆಟ್ಟು ಕನ್ನಡಿಗರ ಕೈಗೆ ತಂಬಿಟ್ಟು ಕೋಟಿ ನೂರಕೆ ಲಕ್ಷಿಸುವುದೆಂತು ಹೌದು ಅದೆಲ್ಲಿಂದ ಬಂತು ವಿಮಾನವಿಂದು ಕಾಮಗಾರಿಅಂತು ಭರವಸೆಯಡಿಯಲಿ ನಿಂತು ದಿನದಿಂದಿನಕೆ ಕರೆಯದರಗಳು ಕೈಗೆಟಕುತಿರೆ ಮುಗಿಯದು ಮಾತಿನ್ನೆಂತು ಕೋಳಿಜ್ವರದಲಿ ಸತ್ತವರೆಲ್ಲ ಕೋಳೀಗಳೆಂಬುದು ಸತ್ಯ ವ್ಯವಹಾರ ಕುಸಿದು ಹಣಹೆಣವಾಗಿರೆ ಮೊಳೆಯುವುದೆಂತಾ ಹಸಿರು…
ಲೇಖಕರು: shreekant.mishrikoti
ವಿಧ: Basic page
February 24, 2006
ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿರಲಿಲ್ಲ ; ನಾನೂ ಎಷ್ಟೋ ಪುಸ್ತಕ ಕೊಳ್ಳುತ್ತಿದ್ದೆ, ಕೊಳ್ಳುತ್ತ ಬಂದಿದ್ದೇನೆ. ಇನ್ನು ಮುಂದೆ ಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ. ಆದರೆ ಅನೇಕ ಒಳ್ಳೆಯ ಪುಸ್ತಕ ನನ್ನ ಹತ್ತಿರ ಸಂಗ್ರಹವಾಗಿವೆ , ಮಾಸ್ತಿ , ಪಿ. ಲಂಕೇಶ್ , ಜಯಂತ ಕಾಯ್ಕಿಣಿ ಅವರ ಪುಸ್ತಕಗಳು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 24, 2006
ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ . 'ಜಾತ್ರೆ ಸುಳ್ಳಿನ ಕೋಟೆಯ ಕುರಿತಾದ ಒಂದು ವಿಡಂಬನೆ. ಇಲ್ಲಿ ಒಬ್ಬ ಪಾಳೇಗಾರ ಊರಲ್ಲಿ ಪ್ಲೇಗ್ ಬಂದರೂ ನಡೆಯಲಿರುವ ಜಾತ್ರೆ ತಪ್ಪಿಸಲು ಸಿದ್ಧನಿಲ್ಲ. ಜನ ಸತ್ತರೆ ಸಾಯಲಿ, ಬೊಕ್ಕಸಕ್ಕೆ ಬರುವ ಆದಾಯ ತಪ್ಪಬಾರದು . ಎಂಬ ಹಠ ಅವನದು . ಊರಲ್ಲಿ ಪ್ಲೇಗ್ ಇಲ್ಲ ಎಂದು ಡಂಗುರ ಸಾರಿಸುತ್ತಾನೆ . ಜನ ಪ್ಲೇಗ್ ನ ಹೆಸರು…