ಎಲ್ಲ ಪುಟಗಳು

ಲೇಖಕರು: H A Patil
ವಿಧ: ಬ್ಲಾಗ್ ಬರಹ
May 26, 2014
    ನಮ್ಮ ಸಮಾಜ ಧಾರ್ಮಿಕ ಮತ್ತು ಅಧಾರ್ಮಿಕ ನೆಲೆಗಳಲ್ಲಿ ಸಮೀಕರಣಗೊಂಡ ಒಂದು ಸಂಕೀರ್ಣ ವ್ಯವಸ್ಥೆ ! ಇವುಗಳ ಮಾನದಂಡಗಳೇನು ಸೀಮಾರೇಖೆ ಯಾವುದು ನಿರ್ಣಯ ಹೇಗೆ ? ಇದೊಂದು ಬಗೆಹರಿಯದ ಸಾರ್ವಕಾಲಿಕ ಪ್ರಶ್ನೆ !   ಇದು ಮೇಲ್ನೋಟಕ್ಕೆ ಸರಳ ಆದರೆ ವೈಚಾರಿಕತೆಯ ಆಳಕ್ಕೆ ಇಳಿಯುತ್ತ ಹೋದಂತೆ ನಮಗೆ ಅನ್ನಿಸುವುದು ಇದೊಂದು ಅರ್ಥವಾಗದ ಕಗ್ಗಂಟು ಎಂದು !   ಈ ಧರ್ಮ ನಿಂತಿರುವುದು ಸತ್ಯ ಅಸತ್ಯ ಹಿಂಸೆ ಅಹಿಂಸೆಗಳ ತಳಹದಿಯ ಮೇಲೆ ಈ ಧರ್ಮ ಅವಲಂಬಸಿ ನಿಂತಿದೆ ಎನ್ನುವುವು ಎಲ್ಲ ಕಾಲಗಳ ಸಾಮಾಜಿಕ ವಾದ ಆದರೆ ಜನ…
ಲೇಖಕರು: Deekshitha Vorkady
ವಿಧ: ಬ್ಲಾಗ್ ಬರಹ
May 25, 2014
ಮಗನನ್ನು ಅಪಹರಣಕಾರರು ಅಪಹರಿಸಿದ್ದರು..ಆಕೆ ಅಳುತಿದ್ದಳು...ಅದೇ ಮನೆಯಲ್ಲಿ ಸಾಕುನಾಯಿ ಎರಡು ದಿನಗಳಿಂದ  ಅನ್ನ ಕೂಡಾ ಮುಟ್ಟದೆ ಕಣ್ಣೀರಿಡುತ್ತಿತ್ತು.ಅದರ ಮರಿಗಳನ್ನು ಮನೆಯವರು ತಮ್ಮ ಸ್ನೆಹಿತರಿಗೆ ಕೊಟ್ಟಿದ್ದರು.....!!       ಚಿತ್ರ‌ ಕ್ಱಪೆ:www.vetstreet.com
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
May 24, 2014
ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ ತಂದು ಕೊಡುತ್ತೇನೆ" ಎಂದೆ. "ಇಲ್ಲಾ ನನಗೆ ಈಗಲೇ ಬೇಕು, ನಾನು ನಿನ್ನ ಹಾಗೆ ಟೈಪ್ ಮಾಡಬೇಕು, ಅದು ಪರದೆ ಮೇಲೆ ಬರುವುದನ್ನು ನೋಡಬೇಕು, ಅದಕ್ಕೆ ನನಗೆ ಒಂದು ಕಂಪ್ಯುಟರ್ ಬೇಕು" ಅಂದಳು. ನಾನು ಹಾಗೋ ಹೀಗೋ ಅವಳನ್ನು ಪುಸಲಾಯಿಸಿತ್ತಾ ಸ್ವಲ್ಪ ದಿನ…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
May 24, 2014
ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ ತಂದು ಕೊಡುತ್ತೇನೆ" ಎಂದೆ. "ಇಲ್ಲಾ ನನಗೆ ಈಗಲೇ ಬೇಕು, ನಾನು ನಿನ್ನ ಹಾಗೆ ಟೈಪ್ ಮಾಡಬೇಕು, ಅದು ಪರದೆ ಮೇಲೆ ಬರುವುದನ್ನು ನೋಡಬೇಕು, ಅದಕ್ಕೆ ನನಗೆ ಒಂದು ಕಂಪ್ಯುಟರ್ ಬೇಕು" ಅಂದಳು. ನಾನು ಹಾಗೋ ಹೀಗೋ ಅವಳನ್ನು ಪುಸಲಾಯಿಸಿತ್ತಾ ಸ್ವಲ್ಪ ದಿನ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
May 24, 2014
“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ ಅಧಿಕಾರಿ ಶ್ರೀಯುತ ಮಾಸ್ತಿಯವರು ಅಧಿಕಾರದಲ್ಲಿ ಎಷ್ಟು ನಿಷ್ಠೆ, ಪ್ರಾಮಾಣಿಕತೆಯಿಂದ ಹೆಸರು ಮಾಡಿದ ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು ‘ಜ್ಞಾನ ಪೀಠ’ ಪ್ರಶಸ್ತಿ ಪಡೆದವರು. ಇದೆಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ಮಾಸ್ತಿಯವರ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
May 24, 2014
“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ ಅಧಿಕಾರಿ ಶ್ರೀಯುತ ಮಾಸ್ತಿಯವರು ಅಧಿಕಾರದಲ್ಲಿ ಎಷ್ಟು ನಿಷ್ಠೆ, ಪ್ರಾಮಾಣಿಕತೆಯಿಂದ ಹೆಸರು ಮಾಡಿದ ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು ‘ಜ್ಞಾನ ಪೀಠ’ ಪ್ರಶಸ್ತಿ ಪಡೆದವರು. ಇದೆಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ಮಾಸ್ತಿಯವರ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
May 18, 2014
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹುಟ್ಟು ಹಾಕಿದವರು ಈ ಇಬ್ಬರು ಮಹನೀಯರುಗಳು. ಕೈಲಾಸಂರವರು ಈ ನಿಟ್ಟಿನಲ್ಲಿ ಸಾಕಷ್ಟು ಕೃಷಿ ಮಾಡಿದ್ದರೂ ಹಾಸ್ಯ ಸಾಹಿತ್ಯದ ಅಧ್ವರ್ಯುಗಳೆಂದರೆ ರಾ.ಶಿ. ಮತ್ತು ಕಸ್ತೂರಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಶ್ರೀ ರಾ.ಶಿ.ಯವರು ಕನ್ನಡಿಗರಾದರೆ ಶ್ರೀ ನಾ.ಕಸ್ತೂರಿ ಅವರು ಹುಟ್ಟಾ…
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
May 18, 2014
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹುಟ್ಟು ಹಾಕಿದವರು ಈ ಇಬ್ಬರು ಮಹನೀಯರುಗಳು. ಕೈಲಾಸಂರವರು ಈ ನಿಟ್ಟಿನಲ್ಲಿ ಸಾಕಷ್ಟು ಕೃಷಿ ಮಾಡಿದ್ದರೂ ಹಾಸ್ಯ ಸಾಹಿತ್ಯದ ಅಧ್ವರ್ಯುಗಳೆಂದರೆ ರಾ.ಶಿ. ಮತ್ತು ಕಸ್ತೂರಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಶ್ರೀ ರಾ.ಶಿ.ಯವರು ಕನ್ನಡಿಗರಾದರೆ ಶ್ರೀ ನಾ.ಕಸ್ತೂರಿ ಅವರು ಹುಟ್ಟಾ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
May 18, 2014
ಕಡ್ಡಿಪೆಟ್ಟಿಗೆಯಲ್ಲಿ ಬೋರಂಗಿಗಳ ಹಿಡಿದು ಬನ್ನಿ ತಪ್ಪಲು ತಿನ್ನಿಸಿದೆವು ಹಿಡಿದು, ಕೆಂಪು ನಗಾರಿ, ಹಸಿರು ಸಜ್ಜಿ, ಬಣ್ಣ ಬಣ್ಣದ ಕುಡ್ಡ ಬೋರಾಣಿಗಳ ಕೈಬೆರಳ ಮೇಲೆ ಹಿಡಿದು   ಆ ಪುಟ್ಟಲೋಕದ ಪಾಪದ ಕೂಸುಗಳು, ಕಡ್ಡಿಪೆಟ್ಟಿಗೆಯೊಳಗೆ ಸೆಟೆದು ಸತ್ತಮೇಲೆ ಕಿತ್ತುಹಾಕಿ ರೆಕ್ಕೆ, ಬಿಳಿಯ ತತ್ತಿ ಕೊಂದು, ನಾವು ಪರಿಸರಪ್ರೇಮಿ, ಪಕ್ಷಿಪ್ರೇಮಿ ಬಹುರಂಗಿಗಳು!!   ಈಗಲೂ ಹಾಗೆ, ಬೋರಂಗಿಗಳು ನಾವು ಕೆಲವರ ಕೈಯಲ್ಲಿಯ ಕಡ್ಡಿಪೆಟ್ಟಿಗೆಗಳಲ್ಲಿ!
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
May 13, 2014
ನಾವು ಅರವತ್ತರ ಗಡಿಯಲ್ಲಿರುವವರು ಎಲ್ಲವನೂ ಕಂಡವರು ನಮ್ಮಜ್ಜನ ಕಾಲ  ನಮ್ಮಪ್ಪನ ಕಾಲ ಈಗಿನ ವಿಜ್ಞಾನದ ಕಾಲ! ತುತ್ತಿಗೆ ಹಾಹಾಕಾರವಿದ್ದ ಕಾಲ ತಿಂದು ತೇಗುವವರೂ ಇದ್ದ ಕಾಲ ಮಡಿ ಮೈಲಿಗೆಯ ಕಾಲ ದಿಮಾಕು-ದೈನ್ಯತೆಯು ಒಟ್ಟೊಟ್ಟಿಗೆ ಇದ್ದ ಕಾಲ! ಬಿಕ್ಷುಕರ ಕಾಲ ಬಡ ರೈತನ ಕಾಲ ಬಡ ಬ್ರಾಹ್ಮಣನ ಕಾಲ ಹರವಿದ ಬಟ್ಟೆ ಕದಿಯುವವರ ಕಾಲ ದಾನ -ಧರ್ಮಗಳ ಕಾಲ ವಿಧವೆಯ ಸಂಪತ್ತನ್ನು ದೋಚಿ ಅನುಭವಿಸಿದವರ ಕಾಲ ಬಿದ್ದವರನು ಇನ್ನೂ ತುಳಿದಕಾಲ ಕದ್ದು ಮುಚ್ಚಿ ಬಸುರು ಮಾಡುತ್ತಿದ್ದ ಕಾಲ ಧರ್ಮದ ಕಾಲ-ಅಧರ್ಮದ ಕಾಲ…