ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 08, 2014
ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ   ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ   ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ?   ಗೆಳತಿಯರೇ ಆವ ಮಂಕು ಬಡಿದು ಇನಿಯನಲ್ಲಿಂತು ಸೆಡವು ತೋರಿದೆನೇ?           ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ, ೯೮/೯೨) : ನಿಃಶ್ವಾಸಾ ವದನಂ ದಹಂತಿ ಹೃದಯಂ ನಿರ್ಮೂಲಮುನ್ಮಥ್ಯತೇ ನಿದ್ರಾ ನೇತಿ ನ ದೃಶ್ಯತೇ ಪ್ರಿಯಮುಖಂ ರಾತ್ರಿಂದಿವಂ ರುದ್ಯತೇ | ಅಂಗಂ  ಶೋಷಮುಪೈತಿ ಪಾದಪತಿತಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 08, 2014
ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ   ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ   ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ?   ಗೆಳತಿಯರೇ ಆವ ಮಂಕು ಬಡಿದು ಇನಿಯನಲ್ಲಿಂತು ಸೆಡವು ತೋರಿದೆನೇ?           ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ, ೯೮/೯೨) : ನಿಃಶ್ವಾಸಾ ವದನಂ ದಹಂತಿ ಹೃದಯಂ ನಿರ್ಮೂಲಮುನ್ಮಥ್ಯತೇ ನಿದ್ರಾ ನೇತಿ ನ ದೃಶ್ಯತೇ ಪ್ರಿಯಮುಖಂ ರಾತ್ರಿಂದಿವಂ ರುದ್ಯತೇ | ಅಂಗಂ  ಶೋಷಮುಪೈತಿ ಪಾದಪತಿತಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 08, 2014
ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ   ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ   ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ?   ಗೆಳತಿಯರೇ ಆವ ಮಂಕು ಬಡಿದು ಇನಿಯನಲ್ಲಿಂತು ಸೆಡವು ತೋರಿದೆನೇ?           ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ, ೯೮/೯೨) : ನಿಃಶ್ವಾಸಾ ವದನಂ ದಹಂತಿ ಹೃದಯಂ ನಿರ್ಮೂಲಮುನ್ಮಥ್ಯತೇ ನಿದ್ರಾ ನೇತಿ ನ ದೃಶ್ಯತೇ ಪ್ರಿಯಮುಖಂ ರಾತ್ರಿಂದಿವಂ ರುದ್ಯತೇ | ಅಂಗಂ  ಶೋಷಮುಪೈತಿ ಪಾದಪತಿತಃ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 08, 2014
ನಿಟ್ಟುಸಿರು ಮೊಗವ ಸುಟ್ಟಿದೆ ಬುಡಕಿತ್ತ ಎನ್ನೆದೆ ಅಲುಗಾಡಿದೆ   ನಿದ್ದೆ ದೂರಾಗಿದೆ ನಲ್ಲನ ಮೊಗ ಕಾಣದೇ ಹಗಲಿರುಳು ಅಳು ನಿಲ್ಲದೆ ಒಡಲು ಒಣಗಿದೆ   ಕಾಲಿಗೆ ಬಿದ್ದ ನಲ್ಲ -ನನು ನಾ ಹಾಗೆ ಕಡೆಗಣಿಸಿದೆನಲ್ಲ?   ಗೆಳತಿಯರೇ ಆವ ಮಂಕು ಬಡಿದು ಇನಿಯನಲ್ಲಿಂತು ಸೆಡವು ತೋರಿದೆನೇ?           ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ, ೯೮/೯೨) : ನಿಃಶ್ವಾಸಾ ವದನಂ ದಹಂತಿ ಹೃದಯಂ ನಿರ್ಮೂಲಮುನ್ಮಥ್ಯತೇ ನಿದ್ರಾ ನೇತಿ ನ ದೃಶ್ಯತೇ ಪ್ರಿಯಮುಖಂ ರಾತ್ರಿಂದಿವಂ ರುದ್ಯತೇ | ಅಂಗಂ  ಶೋಷಮುಪೈತಿ ಪಾದಪತಿತಃ…
ಲೇಖಕರು: Rohit
ವಿಧ: ಕಾರ್ಯಕ್ರಮ
May 07, 2014
    ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ             ಸಂಪಾದಿಸಿರುವ     ಕೆಳದಿ ಬಸವರಾಜ ಸಂಕಲಿಸಿದ           ಶ್ರೀಶಿವತತ್ತ್ವರತ್ನಾಕರ           ದೈವಸಂಪುಟಂ – 5      ಲೋಕಾರ್ಪಣೆ ಸಮಾರಂಭ ದಿನಾಂಕ: 10-05-2014 ಶನಿವಾರ ಬೆಳಗ್ಗೆ 10.30ಕ್ಕೆ ಸ್ಥಳ: ಜೈನ್ ಕಾಲೇಜು, ಜೆ.ಸಿ.ರಸ್ತೆ, ಪೂರ್ಣಿಮಾ ಚಿತ್ರಮಂದಿರದ ಹತ್ತಿರ, ಬೆಂಗಳೂರು - 560019 ಸಾನ್ನಿಧ್ಯ ಶ್ರೀಮದ್ ಕೆಳದಿ ಸಂಸ್ಥಾನ ರಾಜಗುರು ಷ.ಬ್ರ. ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧ್ಯಕ್ಷರು, ರಾಜಗುರು ಹಿರೇಮಠ, ಕೆಳದಿ…
ಲೇಖಕರು: sada samartha
ವಿಧ: ಬ್ಲಾಗ್ ಬರಹ
May 05, 2014
ಪರಿಣಾಮ ನಿರೀಕ್ಷೆ ಮರೆತಿರ್ದಂತಿರ್ದ ತನ್ನಾತ್ಮಭವರ ಮೆರೆದಾಟಂಗಳಿಂ ನೊಂದುಕೊಂಡೀ | ರ್ದರೆ ಮಾತಾಂತರ್ಯವನ್ನಾದರಿಸಿ ಗಣಿಸದಂತಿರ್ದ ಗುಂಪೊಳಗೋರ್ವಂ || ನರರಿಂದ್ರ ಸ್ಥಾನಕರ್ಹಂ ಸಮರಸಹಿತನಾಗಿರ್ಪನಾತಂ ಸುವಿದ್ಯಾ | ಪರಿಣತ್ಯಾಕಾಂಕ್ಷಿಯನ್ನಾರಿಸಲು ಜನಮತಂ ಲಭ್ಯವಾಗುತ್ತದೆಂಬೆಂ ||1|| ಮಹಾಸ್ರಗ್ಧರಾವೃತ್ತದಲ್ಲಿ ಈ ರಚನೆಯಿದೆ. -ಸದಾನಂದ
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 04, 2014
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ: (ಚೌಪದಿ) ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ! ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು ಎಂದು ಪಡೆವೆನೊ ಬೊಮ್ಮನಿಗು ಸಿಗದ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 04, 2014
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ: (ಚೌಪದಿ) ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ! ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು ಎಂದು ಪಡೆವೆನೊ ಬೊಮ್ಮನಿಗು ಸಿಗದ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 04, 2014
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ: (ಚೌಪದಿ) ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ! ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು ಎಂದು ಪಡೆವೆನೊ ಬೊಮ್ಮನಿಗು ಸಿಗದ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 04, 2014
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ: (ಚೌಪದಿ) ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ! ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು ಎಂದು ಪಡೆವೆನೊ ಬೊಮ್ಮನಿಗು ಸಿಗದ…