ಎಲ್ಲ ಪುಟಗಳು

ಲೇಖಕರು: partha1059
ವಿಧ: ಬ್ಲಾಗ್ ಬರಹ
April 29, 2014
ಯೋಗ ನಿದ್ರೆಗೆ ತೆರಳೋಣ.  =============== ಭಾರತದ 2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾರ ಚುನಾವಣೆಯ ಪಲಿತಾಂಶ ಘೋಷಣೆ. ನಂತರ , ಯಾರಿಗೆ ಯಾರು , ಯಾವ ಪಕ್ಷಕ್ಕೆ ಯಾವ ಪಕ್ಷ ಸಪೋರ್ಟ್ ಮಾಡುವರು ಎನ್ನುವ ಸಾರ್ವಜನಿಕ ಗೊಂದಲದ ನಡುವೆಯೆ ಒಂದು ಸರ್ಕಾರವಂತು ಜಾರಿಗೆ ಬರುತ್ತದೆ. ಉಳಿದಂತೆ ಯಥಾಪ್ರಕಾರ ಗದ್ದಲ, ನನಗೆ ಮಂತ್ರಿಪದವಿ ಸಿಗಲಿಲ್ಲ ಎನ್ನುವ ಕೋಪ,…
ಲೇಖಕರು: sada samartha
ವಿಧ: ಬ್ಲಾಗ್ ಬರಹ
April 29, 2014
ನರೇಂದ್ರಾಳ್ವಿಕೆ ನಾಡಾದ್ಯಂತತ್ಯನಾಚಾರಂಗಳನನುಭವಿಸಿರ್ದಂತ ದೌರ್ಭಾಗ್ಯದಿಂದಂ | ಕೇಡಾದತ್ಯಂತ ನೀಚಾಳಿಗಳನರಿತು ದುಸ್ಸಾಹಸಂ ತೋರುತೆಲ್ಲಂ || ದೂಡುತ್ತೀ ರಾಜಕೀಯಂ ಶುಚಿಗೊಳುವುದದೆಂಬಾಸೆಯಂ ತಾಳುತಿರ್ಪೆಂ | ಮೂಡಲ್ಸೂರ್ಯಂ ನರೇಂದ್ರಾಳ್ವಿಕೆಯೊಳು ಬೆಳಕಂ ಕಾಂಬೆವೆಂದಾಷಿಸುತ್ತಂ ||1|| ( ಸ್ರಗ್ಧರಾವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ. ) ಸದಾನಂದ
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
April 29, 2014
ಹೀಗೊಂದು ಸುಪ್ರಭಾತ ಅದು ಹೃದಯ ಬಡಿತದಂತೆ ನಿಂತರೆ ಕತೆ ಮುಗಿದಂತೆ| ನನ್ನೊಳಗೇ ಇರುವ  ನಿನ್ನ ನೆನಪಲ್ಲೇ ಇರುವ ನನಗೆ ಬೇರೆ ಪೂಜೆ ಬೇಕೆ? ಮಲಗದೇ ಇರುವವನ ಎಚ್ಚರಿಸಬೇಕೇ? ಎಲ್ಲೆಡೆಯೂ ಇರುವ ನೀನು ಎನ್ನೆದೆಯ ಗುಡಿಯಲ್ಲಿ ಜಾಗ ಪಡೆಯಲಾರೆ ಏನು ನಿನ್ನ ಹೇಗೆ ಮರೆಯಲಿ ನಾನು? ದಿನಕ್ಕೊಮ್ಮೆ ಧ್ಯಾನಿಸುವವರು ಹೇಳಿಕೊಳ್ಳಲಿ ಸುಪ್ರಭಾತ ಮಲಗದ ನಿನ್ನನ್ನು ಎಚ್ಚರಿಸಲಾರೆ ನಾನು|| ನಿನಗೆಲ್ಲಿ ಹಸಿವು ಆದರೂ ನೀಡುವೆವು ನೈವೇದ್ಯ ನಾವು ನಿತ್ಯಶುದ್ಧನ ಮೈತೊಳೆಯುವೆವು ನಾವು| ಇರುವ ಒಬ್ಬನ  ಸಾವಿರ ಹೆಸರಲಿ…
ಲೇಖಕರು: sada samartha
ವಿಧ: ಬ್ಲಾಗ್ ಬರಹ
April 27, 2014
  ದೇಶಾನಂದ ದೇಶಾದ್ಯಂತ ಜನಾಭಿಲಾಶೆ ಮತವಾಗಲ್ ಮೋದಿ ಗೆದ್ದಂದಿನಿಂ | ದ್ವೇಷಾಸೂಯೆಗಳಿಲ್ಲದಂತ ನಡೆಯಿಂದಾಳುತ್ತಲಿರ್ದಂದಿನಿಂ || ತೋಷಾನಂದದೊಳೆಮ್ಮ ದೇಶ ಜನರುಂ ಸ್ವಚ್ಚಂದದಿಂ ಬಾಳುವೋಲ್ | ಘೋಷಾವೇಶಗಳಿಂಗೆ ರೂಪು ದೊರೆಯಲ್ ಭಾಗ್ಯಂಗಳಂ ಪೇಳ್ವುದೇಂ ||1||   ( ಶಾರ್ದೂಲವಿಕ್ರೀಡಿತ ವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ. )                      -    ಸದಾನಂದ
ಲೇಖಕರು: sada samartha
ವಿಧ: ಬ್ಲಾಗ್ ಬರಹ
April 26, 2014
               ಕಮಲ ಸಂಭವ ಮಿತ್ರ ಕಮಲದಿ ಜನ್ಮವಾಂತವನು ಭಾರತದಾಗಸ ಮಿತ್ರನಾತನಿಂ | ಕಮಲದಲೇ ವಿಶಾಲದಳಗಳ್ಳರಳುತ್ತಿದೆ ಮೋದಿ ಮೋಡಿಯಿಂ || ಕಮರಿದ ಭಾರತೀಯ ಮನದಾಳದಲಾಸೆಯ ಬಿತ್ತಿದಂತಿವಂ | ಗಮನಿಸಿ ಕಾರ್ಯಶೀಲ ಯುವ ಸೈನ್ಯವ ಸಂಘಟಿಸಿರ್ಪನೀದಿನಂ ||1||                             ( ಇದು ಚಂಪಕಮಾಲಾವೃತ್ತ ಛಂದಸ್ಸಿನಲ್ಲಿದೆ )                                                                                       -   ಸದಾನಂದ
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
April 26, 2014
~~ ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ ಹೆಸರುವಾಸಿ. ಎರಡು ಎಕರೆ ವಿಸ್ತಿರ್ಣದಲ್ಲಿರುವ ಈ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಯಿತು. ದ್ವಾಪರ ಯುಗದಲ್ಲಿ ಕೌಂಡಿಲ್ಯ ಮಹರ್ಷಿಗಳು ವೇಣುಗೋಪಾಲ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಐತಿಹ್ಯವಿದೆ. ಹೆಮ್ಮರಗಾಲಕ್ಕೆ ಮೊದಲು ಹೇಮಪುರಿ ಎಂಬ ಹೆಸರಿತ್ತು.…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
April 26, 2014
~~ ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ ಹೆಸರುವಾಸಿ. ಎರಡು ಎಕರೆ ವಿಸ್ತಿರ್ಣದಲ್ಲಿರುವ ಈ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಯಿತು. ದ್ವಾಪರ ಯುಗದಲ್ಲಿ ಕೌಂಡಿಲ್ಯ ಮಹರ್ಷಿಗಳು ವೇಣುಗೋಪಾಲ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಐತಿಹ್ಯವಿದೆ. ಹೆಮ್ಮರಗಾಲಕ್ಕೆ ಮೊದಲು ಹೇಮಪುರಿ ಎಂಬ ಹೆಸರಿತ್ತು.…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
April 26, 2014
ಬಾಡಿತೇಕೆ ಮುಖವು ನಿನ್ನದು ನನ್ನ ಪ್ರೀತಿಯು ಸಾಲದೇ ಕುಳಿತೆಯೇಕೆ ಹೀಗೆ ಸುಮ್ಮನೆ ನಗುವ ಮೋರೆಯ ತೋರದೇ.   ಅಳುವ ಮರೆಸಿ, ಒಲವ ಬೆರೆಸಿ ನಗುವ ತೋರಲು ಬಾರದೇ ಒಲವಿಗಾಗಿ, ನಲುವಿಗಾಗಿ ಒಮ್ಮೆ ಮನವು ಬಾಗದೇ.   ಹಣಕೆ ಒಲವ, ಕ್ಷಣಕೆ ಮನವ ಮಾರಿ ಕೂರಲು ಸಾದ್ಯವೇ ಹಣವ ವ್ಯಯಿಸಿ, ಬೆವರ ಹನಿಸಿ ಪ್ರೀತಿ ಪಡೆಯಲು ಸಾದ್ಯವೇ   ಕ್ಷಣಕೂ ಮೀರದ, ಕ್ಷಣಿಕ ವಿರಹವ ಒಮ್ಮೆ ತಾಳಲು ಆಗದೇ ಒಂದು ಕ್ಷಣದ ನೋಟವಿರದೇ ಬದುಕು ಮುಂದೆ ಸಾಗದೇ   ಕ್ಷಣವ ಮರೆತೆನು, ಹಣವ ಮರೆತನು ನಿನ್ನ ನಾನು ಮರೆಯನು ಬಯಸಿದವಳ ಮರೆತು…
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
April 26, 2014
ಬಾಡಿತೇಕೆ ಮುಖವು ನಿನ್ನದು ನನ್ನ ಪ್ರೀತಿಯು ಸಾಲದೇ ಕುಳಿತೆಯೇಕೆ ಹೀಗೆ ಸುಮ್ಮನೆ ನಗುವ ಮೋರೆಯ ತೋರದೇ.   ಅಳುವ ಮರೆಸಿ, ಒಲವ ಬೆರೆಸಿ ನಗುವ ತೋರಲು ಬಾರದೇ ಒಲವಿಗಾಗಿ, ನಲುವಿಗಾಗಿ ಒಮ್ಮೆ ಮನವು ಬಾಗದೇ.   ಹಣಕೆ ಒಲವ, ಕ್ಷಣಕೆ ಮನವ ಮಾರಿ ಕೂರಲು ಸಾದ್ಯವೇ ಹಣವ ವ್ಯಯಿಸಿ, ಬೆವರ ಹನಿಸಿ ಪ್ರೀತಿ ಪಡೆಯಲು ಸಾದ್ಯವೇ   ಕ್ಷಣಕೂ ಮೀರದ, ಕ್ಷಣಿಕ ವಿರಹವ ಒಮ್ಮೆ ತಾಳಲು ಆಗದೇ ಒಂದು ಕ್ಷಣದ ನೋಟವಿರದೇ ಬದುಕು ಮುಂದೆ ಸಾಗದೇ   ಕ್ಷಣವ ಮರೆತೆನು, ಹಣವ ಮರೆತನು ನಿನ್ನ ನಾನು ಮರೆಯನು ಬಯಸಿದವಳ ಮರೆತು…
ಲೇಖಕರು: Lakshmikanth Itnal
ವಿಧ: ಬ್ಲಾಗ್ ಬರಹ
April 25, 2014
 ದಪ್ಪು ಅಪ್ಪನ  ಬಯಲಾಟದ ಹಾಡುಗಳಲ್ಲಿ ಹೆಜ್ಜೆಗಳೊಂದಿಗೆ ಕುಣಿದಿತ್ತು  ಆ ದಪ್ಪು ತಿರುಗುತ್ತ, ನೆಗೆಯುತ್ತ ಎದೆಗಪ್ಪಿ, ಲಯ ನಾದ ಹೊಮ್ಮುತ್ತ, ಆ  ದಪ್ಪು ಅಪ್ಪನ ಕೈಬೆರಳುಗಳು ನುಡಿಸುತ್ತಿದ್ದರೆ, ಗೋಣುಗಳು ಅದು ಹೇಗೆ ತೂಗುತ್ತಿದ್ದವು ಮುಂಗಾಲುಗಳ ಮೇಲೆ ಕುಣಿಯುವಾಗ,  ‘ಹೌದೌದು’ ಗಳ ಧ್ವನಿ ತೇಲುತ್ತಿದ್ದವು ರಂಭೆ ಊರ್ವಶಿ ಸಾವಿತ್ರಿ  ದ್ರೌಪದಿ,  ಶೂರ್ಪಣಖಿಯರನ್ನು  ನೋಡಿದ್ದೇ ಅಲ್ಲಿ ಭೀಮ, ದುರ್ಯೋಧನ, ಕೀಚಕ, ಅರ್ಜುನ, ರಾಮ, ಕೃಷ್ಣರೆಲ್ಲರೂ ನೆರೆದಿದ್ದರಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ…