ಎಲ್ಲ ಪುಟಗಳು

ಲೇಖಕರು: Sridhar Hariharapura
ವಿಧ: ಬ್ಲಾಗ್ ಬರಹ
May 12, 2014
ನಾವು ಅರವತ್ತರ ಗಡಿಯಲ್ಲಿರುವವರು ಎಲ್ಲವನೂ ಕಂಡವರು ನಮ್ಮಜ್ಜನ ಕಾಲ  ನಮ್ಮಪ್ಪನ ಕಾಲ ಈಗಿನ ವಿಜ್ಞಾನದ ಕಾಲ! ತುತ್ತಿಗೆ ಹಾಹಾಕಾರವಿದ್ದ ಕಾಲ ತಿಂದು ತೇಗುವವರೂ ಇದ್ದ ಕಾಲ ಮಡಿ ಮೈಲಿಗೆಯ ಕಾಲ ದಿಮಾಕು-ದೈನ್ಯತೆಯು ಒಟ್ಟೊಟ್ಟಿಗೆ ಇದ್ದ ಕಾಲ! ಬಿಕ್ಷುಕರ ಕಾಲ ಬಡ ರೈತನ ಕಾಲ ಬಡ ಬ್ರಾಹ್ಮಣನ ಕಾಲ ಹರವಿದ ಬಟ್ಟೆ ಕದಿಯುವವರ ಕಾಲ ದಾನ -ಧರ್ಮಗಳ ಕಾಲ ವಿಧವೆಯ ಸಂಪತ್ತನ್ನು ದೋಚಿ ಅನುಭವಿಸಿದವರ ಕಾಲ ಬಿದ್ದವರನು ಇನ್ನೂ ತುಳಿದಕಾಲ ಕದ್ದು ಮುಚ್ಚಿ ಬಸುರು ಮಾಡುತ್ತಿದ್ದ ಕಾಲ ಧರ್ಮದ ಕಾಲ-ಅಧರ್ಮದ ಕಾಲ…
ಲೇಖಕರು: manju787
ವಿಧ: ಬ್ಲಾಗ್ ಬರಹ
May 12, 2014
ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ೧೯೮೦ ರಿಂದ ೧೯೮೪ ರವರೆಗೆ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸ ನಡೆದಿತ್ತು.  ಅಪ್ಪನ ಹೋಟೆಲ್ಲಿನ ಕೆಲಸದ ಒತ್ತಡ ತಾಳಲಾರದೆ, ಅಪ್ಪನ ಹೊಡೆತಗಳಿಂದ ನೊಂದು ಇದೇ ಅವಧಿಯಲ್ಲಿ ಮೂರು ಬಾರಿ ಮನೆ ಬಿಟ್ಟು ಹೋಗಿದ್ದೆ.  ಹಾಗೆ ಓಡಿ ಹೋದವನನ್ನು ಹುಡುಕಿಕೊಂಡು ಬಂದು ಅಪ್ಪ ಮತ್ತೆ ಶಾಲೆಗೆ ಸೇರಿಸುತ್ತಿದ್ದರು.  ಆಗ ಎಲ್ಲ ಉಪಾಧ್ಯಾಯರಿಗೂ ನನ್ನ ತುಂಟಾಟ, ಮುಂಗೋಪಗಳ ಬಗ್ಗೆ ದೂರು ಹೇಳುತ್ತಿದ್ದರು.  ಅಪ್ಪನ ದೂರುಗಳಿಂದ ಉತ್ತೇಜಿತರಾಗಿ ನನ್ನನ್ನು ಹೊಡೆಯದ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
May 12, 2014
ಸೋಲು-ಗೆಲುವು ಗೆದ್ದವರೆಲ್ಲ ಗೆಲ್ಲುವುದಿಲ್ಲ ಸೋತವರೆಲ್ಲ ಸೋಲುವುದಿಲ್ಲ   ಗೆದ್ದು ಸೋತವರೆಷ್ಟೋ, ಸೋತು ಗೆದ್ದವರೂ ಅಷ್ಟೆ ಬಿಂಬ ಪ್ರತಿಬಿಂಬಗಳಂತೆ ತಿರುಗುಮುರುಗು ಅಷ್ಟೆ ಸೋಲಿನಲ್ಲೂ ಗೆಲುವಿದೆ, ಅದರಂತರವಿಷ್ಟೆ ಗೆದ್ದು ಸೋತವರಿಗೆ ಬದುಕು ಸಿಗದು, ತಿಳಿಯಿಷ್ಟೆ ಸೋತು ಗೆದ್ದವರ ಕಾಲಿಗೆ ಬದುಕು ಬೀಳುವುದಷ್ಟೆ   ಗೆಲುವಿಗೆ ಸೋಲಿನ ಭೀತಿ, ಸೋಲಿಗೆ ಗೆಲುವಿನ ಪ್ರೀತಿ ಸೋಲುಗಳೇ ಸಂಶೋಧನೆಗೆ ಮೂಲ ನೀತಿ ಗೆದ್ದ ಸುಖ ಕ್ಷಣಿಕವಾದರೆ, ಸೋಲಿನ ಸುಖಕೆ ಹತ್ತು ರೀತಿ ಅದು ಬದುಕಿನುದ್ದಕ್ಕೂ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
May 11, 2014
ನಿರೀಕ್ಷೆ     (ಗಜಲು) ಅವಳೂರಿಗೆ ಹೋದಾಗ, ಕಾಲುಗಳು ಜಾರುತ್ತವೆ, ಅವಳ ಮನೆಯತ್ತ ಇಂದಿಗೂ ದೂರದಿಂದಲೇ ಗುರುತು ಹಿಡಿದು ತೊನೆದು ತೂಗುವುದು ಆ ಅರಳಿ ಇಂದಿಗೂ ಕಂಬನಿಯಾಗುತಿದ್ದೆ ಬುಡದಲಿ ನಿಂತು, ನನಗಾಗಿ ಅರಳಿ ಹನಿಯಾಗುವುದು ಇಂದಿಗೂ ಎಳೆ ಬೆಳದಿಂಗಳು, ತಬ್ಬಿ ತಂಪೆರೆದು ನಮಗೆ, ಮನಹಗುರಾಗಿಸಿದ್ದು, ನೆನಪಿದೆ ಇಂದಿಗೂ   ಮೌನಗಳು, ನೋಟಗಳು, ಹೇಗಾದರು ಸರಿಯೆ, ಮಾತಾಗಿಹವು ಇಂದಿಗೂ ಕೆನ್ನೆ ರಂಗೇರಿದ, ಒಲವು ಒಯ್ಯಾರದ ನೆನಪಲಿ, ತುಳುಕಾಡುತಿದೆ ಅರಳಿ ಇಂದಿಗೂ ಬಿಸಿಲಲ್ಲಿ, ನಿಶೆಯಲ್ಲಿ, ಬದುಕಲ್ಲಿ…
ಲೇಖಕರು: Raghunandan Mysore
ವಿಧ: ಬ್ಲಾಗ್ ಬರಹ
May 10, 2014
ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ  ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ ತಲೆಗೇರಿಸಿಕೊಂಡು ಮನೆಗೆ ಬಂದೆ. ಮನೆಗೆಬಂದು ಮುಖತೊಳೆದು ತಲೆಬಾಚಿದಾಗ ಹಲವು ಅಕ್ಷತೆ ಕಾಳುಗಳು ಕೆಳಗೆ ಬಿದ್ದವು. ಅವು ಕಾಲಿಗೆ ಸಿಕ್ಕುವುದು ಸರಿಯಲ್ಲವೆನಿಸಿ  ಅವನ್ನು ತೆಗೆದು ಪಕ್ಕಕ್ಕೆಹಾಕಿದೆ. ನಂತರ ರಾಯರು, ಅಕ್ಷತೆ , ಮಠ ಎಲ್ಲವೂ ಮರೆತವು .   ಸಂಜೆ ಏನೂ…
ಲೇಖಕರು: ಸುಧೀ೦ದ್ರ
ವಿಧ: ಬ್ಲಾಗ್ ಬರಹ
May 09, 2014
ಬಹಳ ದಿನಗಳ ನಂತರ ಸಂಪದದಲ್ಲಿ ಬರಹ ಪ್ರಕಟಿಸಲು ಸಂತಸವಾಗುತ್ತಿದೆ. "ಪಾಪ ಪ್ರಜ್ಞೆ"  -  ಕಥೆಯ ಎಂಟನೆಯ ಭಾಗ. ಮೊದಲ ಏಳು ಭಾಗಗಳನ್ನು ಏಳು ಬೇರೆ ಬೇರೆ ಲೇಖಕರು ಬರೆದಿದ್ದಾರೆ. ಆ ಬರಹಗಳೆಲ್ಲ ಅವರವರ ಸ್ವಂತ ಬ್ಲಾಗ್ ನಲ್ಲಿ ಇದೆ. ಹಾಗಾಗಿ ಆ ಬರಹಗಳ ಕೊಂಡಿ ಇಲ್ಲಿ ನೀಡಲು ಸಾಧ್ಯವಾಗಿಲ್ಲ. ಆ ಬರಹಗಳ ಕೊಂಡಿ ನಿಮಗೆ ನನ್ನ ಸ್ವಂತ ಬ್ಲಾಗ್ ನಲ್ಲಿ ಸಿಗುತ್ತದೆ. ನಾನು ಬರೆದ ಎಂಟನೆಯ ಭಾಗವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 09, 2014
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?   ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್ಜುನವರ್ಮ ದೇವನ ಟೀಕೆಯಲ್ಲಿ - ೧೫)  ಕಥಮಪಿ ಸಖಿ ಕ್ರೀಡಾಕೋಪಾದ್ ವ್ರಜೇತಿ ಮಯೋದಿತೇ ಕಠಿನಹೃದಯಸ್ತ್ಯಕ್ತ್ವಾ ಶಯ್ಯಾಂ ಬಲಾತ್ಗತ ಏವ ಸಃ ಇತಿ ಸರಭಸಂ ಧ್ವಸ್ತಪ್ರೇಮ್ಣಿ ವ್ಯಪೇತಘೃಣೇ ಜನೇ ಪುನರಪಿ ಹತವ್ರೀಡಂ ಚೇತಃ ಪ್ರಯಾತಿ ಕರೋಮಿ ಕಿಮ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 09, 2014
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?   ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್ಜುನವರ್ಮ ದೇವನ ಟೀಕೆಯಲ್ಲಿ - ೧೫)  ಕಥಮಪಿ ಸಖಿ ಕ್ರೀಡಾಕೋಪಾದ್ ವ್ರಜೇತಿ ಮಯೋದಿತೇ ಕಠಿನಹೃದಯಸ್ತ್ಯಕ್ತ್ವಾ ಶಯ್ಯಾಂ ಬಲಾತ್ಗತ ಏವ ಸಃ ಇತಿ ಸರಭಸಂ ಧ್ವಸ್ತಪ್ರೇಮ್ಣಿ ವ್ಯಪೇತಘೃಣೇ ಜನೇ ಪುನರಪಿ ಹತವ್ರೀಡಂ ಚೇತಃ ಪ್ರಯಾತಿ ಕರೋಮಿ ಕಿಮ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 09, 2014
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?   ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್ಜುನವರ್ಮ ದೇವನ ಟೀಕೆಯಲ್ಲಿ - ೧೫)  ಕಥಮಪಿ ಸಖಿ ಕ್ರೀಡಾಕೋಪಾದ್ ವ್ರಜೇತಿ ಮಯೋದಿತೇ ಕಠಿನಹೃದಯಸ್ತ್ಯಕ್ತ್ವಾ ಶಯ್ಯಾಂ ಬಲಾತ್ಗತ ಏವ ಸಃ ಇತಿ ಸರಭಸಂ ಧ್ವಸ್ತಪ್ರೇಮ್ಣಿ ವ್ಯಪೇತಘೃಣೇ ಜನೇ ಪುನರಪಿ ಹತವ್ರೀಡಂ ಚೇತಃ ಪ್ರಯಾತಿ ಕರೋಮಿ ಕಿಮ್…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
May 09, 2014
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?   ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್ಜುನವರ್ಮ ದೇವನ ಟೀಕೆಯಲ್ಲಿ - ೧೫)  ಕಥಮಪಿ ಸಖಿ ಕ್ರೀಡಾಕೋಪಾದ್ ವ್ರಜೇತಿ ಮಯೋದಿತೇ ಕಠಿನಹೃದಯಸ್ತ್ಯಕ್ತ್ವಾ ಶಯ್ಯಾಂ ಬಲಾತ್ಗತ ಏವ ಸಃ ಇತಿ ಸರಭಸಂ ಧ್ವಸ್ತಪ್ರೇಮ್ಣಿ ವ್ಯಪೇತಘೃಣೇ ಜನೇ ಪುನರಪಿ ಹತವ್ರೀಡಂ ಚೇತಃ ಪ್ರಯಾತಿ ಕರೋಮಿ ಕಿಮ್…