ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ
ಕಸ್ತೂರಿಯಲ್ಲಿ 'ಜನಪರ ಜ್ಯೋತಿಷ್ಯ' ಎಂಬ ಸರಣಿ ಬರುತ್ತಿದೆ. ಇದರಲ್ಲಿ ಹಿಂದೆ ಒಂದು ಸಲ ಕಾಳಸರ್ಪಯೋಗ ಮುಂತಾದವು ಸುಳ್ಳು , ಇತ್ತೀಚೆಗೆ ಜ್ಯೋತಿಷಿಗಳು ಜನರನ್ನು ಹೆದರಿಸಿ ಹಣಗಳಿಸಲು ಇಂಥವನ್ನು ಪ್ರಚಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದರು.
ಅಕ್ಟೋಬರ್ ೨೦೧೦ ರ ಸಂಚಿಕೆಯಲ್ಲಿ ಮದುವೆಯಲ್ಲಿ ಜಾತಕ ಹೊಂದಾಣಿಕೆಯ ಪದ್ಧತಿಯೂ ಇತ್ತೀಚೆಗಷ್ಟೇ ಬಳಕೆಗೆ ಬಂದದ್ದು ಎಂದು ತಿಳಿಸಿದ್ದಾರೆ.
ಈ ಕೆಳಕಂಡ ಶ್ಲೋಕವನ್ನೂ ಗಮನಿಸಿ.
ಕುಲಂ ಚ ಶೀಲಂ ಚ ವಪುರ್ ವಯಶ್ಚ
ವಿದ್ಯಾಂ ವಿತ್ತಂ ಚ ಸನಾಥತಾಂ ಚ
ಏತಾನ್ ಗುಣಾನ್ ಸಪ್ತ ಸಮೀಕ್ಷ್ಯ ದೇ
ಕನ್ಯಾ ವರೇ ಶೇಷಂ ಅಚಿಂತನೀಯಂ
(ವಿವಾಹ ಸಂದರ್ಭದಲ್ಲಿ ಕುಲ, ಶೀಲ, ವ್ಯಕ್ತಿತ್ವ ಅಥವಾ ರೂಪ , ವಯಸ್ಸು , ವಿದ್ಯೆ , ಸಂಪತ್ತು, ಪೋಷಕರು- ಈ ಏಳು ಸಂಗತಿಗಳಲ್ಲದೆ ಬೇರೆ ಯಾವುದನ್ನೂ ವಿಚಾರ ಮಾಡತಕ್ಕದ್ದಲ್ಲ . ಈ ಪಟ್ಟಿಯಲ್ಲಿ ಜಾತಕ ಇಲ್ಲದಿರುವುದನ್ನು ಗಮನಿಸಿ)
ಮತ್ತು
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ 'ಮಾಯಾಲೋಕ-೧' ಪುಸ್ತಕವು ಸಂಗ್ರಹರೂಪದಲ್ಲಿ ಹೋದ ತಿಂಗಳು ಮತ್ತು ಈ ತಿಂಗಳು ಕಸ್ತೂರಿಯಲ್ಲಿ ಬಂದಿದೆ.
Comments
ಉ: ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ
In reply to ಉ: ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ by kavinagaraj
ಉ: ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ
In reply to ಉ: ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ by shreekant.mishrikoti
ಉ: ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ