ದೇವಯ್ಯ ಪಾರ್ಕ್ ಹತ್ತಿರ ಇರೋ ಎಲ್ಲಾ ಮರಗಳನ್ನು ಧರೆಗುರುಳಿಸಿದ್ದಾರೆ

ದೇವಯ್ಯ ಪಾರ್ಕ್ ಹತ್ತಿರ ಇರೋ ಎಲ್ಲಾ ಮರಗಳನ್ನು ಧರೆಗುರುಳಿಸಿದ್ದಾರೆ

ಇವತ್ತು ಆಫೀಸಿಗೆ ಹೋಗೋವಾಗ ಮಲ್ಲೇಶ್ವರಂ ದಾರಿಯಲ್ಲಿ ಹೋಗಬೇಕಾಗಿ ಬಂತು. ಹರಿಶ್ಚಂದ್ರ ಘಾಟ್ನಿಂದ ದೇವಯ್ಯ ಪಾರ್ಕ್ ಹತ್ತಿರ ಸ್ವಲ್ಪ ದಿನಗಳ ಹಿಂದೆ ಖುಷಿಯಾಗಿದ್ದ ಎಲ್ಲಾ ಮರಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ...

ಅಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಟ್ರಾಫಿಕ್ ಇರ್ತಿರ್ಲಿಲ್ಲ....

Rating
No votes yet

Comments