ಪುಸ್ತಕಗಳು

ಪುಸ್ತಕಗಳು

ಮೊನ್ನೆ ನಾಡಿಗರ entry ನೋದಿದ ಮೇಲೆ "ಅಂಕಿತ"ಗೆ ಹೋಗಿದ್ದೆ. ಹೋದದ್ದು "ದೌರ್ಗಂದಿಕಾಪಹರಣ" ಪುಸ್ತಕ ಕೊಳ್ಳಲು. ಆದರೆ ಅಲ್ಲಿ ಹೋದ ಮೇಲೆ ಪುಸ್ತಕ ಪ್ರೀತಿ ಬೇರೆ ಪುಸ್ತಕಗಳನ್ನೂ ಕೊಳ್ಳುವಂತೆ ಮಾಡಿತು. ತುಂಬ ದಿನಗಳಿಂದ ಕನ್ನಡ ಪುಸ್ತಕ ಓದಿಲ್ಲವೆಂಬ guilt ಕೂಡ ಇತ್ತು ಅನ್ನಿ.

 ದೌರ್ಗಂದಿಕಾಪಹರಣದ ಜೊತೆ

ತಮಿಳು ತಲೆಗಳ ನಡುವೆ.(ಬಿಜಿಎಲ್ ಸ್ವಾಮಿ)

ಕರ್ವಾಲೊ (ಕೆ ಪಿ ತೇಜಸ್ವಿ)

ಕಿರಗೂರಿನ ಗಯ್ಯಾಳಿಗಳು (ಕೆ ಪಿ ತೇಜಸ್ವಿ)

ತೆಗೆದು ಕೊಂಡಿದ್ದೇನೆ. ಈ ವಾರಾಂತ್ಯದಲ್ಲಿ ಓದಬೇಕು. 

 

 

Rating
No votes yet

Comments