ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.

ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.

ಭೃಷ್ಟಾಚಾರ ನಿರ್ಮೂಲನೆ,ಸ್ವಚ್ಛ ಆಡಳಿತ,ರೋಟಿ,ಕಪ್ಡಾ,ರೋಡ್,ಮಕಾನ್,ಗರೀಬೀ ಹಟಾವೊ,....ಇತ್ಯಾದಿ,ಇತ್ಯಾದಿ.ಎಷ್ಟೊಂದು ಬಣ್ಣಬಣ್ಣದ ಮಾತುಗಳನ್ನು 'ಜನತೆಗೆ' ಕೊಟ್ಟ ಕಾಂಗ್ರೆಸ್, ಬಿ.ಜೆ.ಪಿ.,ಪಕ್ಷಗಳ ದೊಡ್ಡದೊಡ್ಡ ಲೀಡರುಗಳು ತಮ್ಮ ತಮ್ಮ ಮಾತು ಉಳಿಸಿಕೊಂಡಿದ್ದಾರೆಯೆ? ಸ್ವಾಮಿ,ಕುಮಾರ ರಾಜಕೀಯದಲ್ಲಿ ಇನ್ನೂ ಬಚ್ಚಾ."ಜನತೆಗೆ"ಅಲ್ಲಾ,ಏನು ಒಂದು ಬಿ.ಜೆ.ಪಿ.,ಗೆ ಕೊಟ್ಟ ಮಾತು ತಪ್ಪಿದ್ದು ಅಷ್ಟೆ. ಅದಕ್ಕೆ ಇಲ್ಲಿಂದ ದೆಹಲಿಯವರೆಗೂ ಗಲಾಟೆ ಎಬ್ಬಿಸಿದಾರಲ್ಲಾ...ನ್ಯಾಯವಾ?

Rating
No votes yet

Comments