ವಾಕ್ಪಥ - ಆರನೆಯ ಹೆಜ್ಜೆ

ವಾಕ್ಪಥ - ಆರನೆಯ ಹೆಜ್ಜೆ

ವಾಕ್ಪಥ - ಆರನೆಯ ಹೆಜ್ಜೆ


ಆಗಷ್ಟ್ ೨೧, ಭಾನುವಾರ, ೨೦೧೧


ಆಗಮನ ಮತ್ತು ಮಿಲನ : ಅಪರಾಹ್ನ ೩ : ೦೦


ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು


 


ಕಾರ್ಯಕ್ರಮದ ವಿವರ


ಗೋಷ್ಠಿಯ ಆರ೦ಭ: ಅಪರಾಹ್ನ ೩ : ೧೫


( ದಯವಿಟ್ಟು ಗಮನಿಸಿ: ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ )


ನಿರ್ವಹಣೆ: ಶ್ರೀ ಪ್ರಭುನಂದನ ಮೂರ್ತಿ


ಮುನ್ನುಡಿ: ಸ್ವಾಗತ, ಗೋಷ್ಠಿಯ ಆಶಯ, ಜವಾಬ್ದಾರಿಗಳ ವಿತರಣೆ ಮತ್ತು ಭಾಷಣಕಾರರ ಪರಿಚಯ : ಶ್ರೀ ಪ್ರಭುನಂದನ ಮೂರ್ತಿ


ಭಾಷಣಗಳು ಮತ್ತು ವಿಮರ್ಶೆ:


ಮೊದಲನೆಯ ಭಾಷಣ: "ಇ೦ದಿನ ಭಾರತದಲ್ಲಿ ಭಗತ್ ಸಿ೦ಗ್ ನ ಪ್ರಸ್ತುತತೆ" - ಶ್ರೀ ಹರೀಶ್ ಆತ್ರೇಯ


ಎರಡನೆಯ ಭಾಷಣ: "ಇ೦ದಿನ ಜೀವನದಲ್ಲಿ ಭ್ರಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಪಾತ್ರ" - ಶ್ರೀ ಹೊಳೇನರಸೀಪುರ ಮಂಜುನಾಥ್


ಮೊದಲನೆಯ ಭಾಷಣದ ವಿಮರ್ಶೆ: (ವಿಮರ್ಶಕರನ್ನು ನಿರ್ಧರಿಸಲಾಗುವುದು)


ಎರಡನೆಯ ಭಾಷಣದ ವಿಮರ್ಶೆ: (ವಿಮರ್ಶಕರನ್ನು ನಿರ್ಧರಿಸಲಾಗುವುದು)


ವಿಶೇಷಭಾಷಣ: "ಮಾನಸಿಕ ಅಭಿವೃದ್ಧಿ" - ಶ್ರೀ ಗೋಪೀನಾಥ ರಾವ್ ಬೆಳ್ಳಾಲ


 


ಆಶುಭಾಷಣ:


ನಿರ್ವಹಣೆ: ಶ್ರೀ ಪ್ರಸಾದ್ ಬೇರ್ಕಾಡಿ. (ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ೨ ನಿಮಿಷಗಳ ಕಾಲಾವಕಾಶವಿರುತ್ತದೆ.)


 


ಮುಕ್ತಾಯ:


ಬೆನ್ನುಡಿ: ಗೋಷ್ಠಿಯ ಒಟ್ಟಾರೆ ವಿಮರ್ಶೆ, ಹೊಸಬರ ಅಭಿಪ್ರಾಯ, ಮುಕ್ತಾಯ : ಶ್ರೀ ಪ್ರಭುನಂದನ ಮೂರ್ತಿ


 



 


 


ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.


 


ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ.


ನಿಮ್ಮ ಬರುವಿಕೆಯನ್ನು ಎದುರು ನೋಡುವ


ವಾಕ್ಪಥ ತ೦ಡ



ಗೋಷ್ಠಿಯ ಪಾತ್ರಗಳು:


ಸಮಯಪಾಲಕ: ಶ್ರೀ ರಾಮಮೋಹನ್


ವ್ಯಾಕರಣಶುದ್ಧಿ : ಶ್ರೀ ಪಾರ್ಥಸಾರಥಿ

Rating
No votes yet

Comments