ಸಂವೇದನ ಅಕ್ಟೋಬರ್ ತಿಂಗಳ ಕಾರ್ಯಕ್ರಮ - " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭ

ಸಂವೇದನ ಅಕ್ಟೋಬರ್ ತಿಂಗಳ ಕಾರ್ಯಕ್ರಮ - " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭ

ಸ್ನೇಹಿತರೆ,


 


ಇದೇ ಭಾನುವಾರ, 24 ಅಕ್ಟೋಬರ್ ರಂದು  ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ  ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್ರೆಯನ್ನೊಳಗೊಂಡ " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭವನ್ನು ಇಟ್ಟು ಕೊಂಡಿದ್ದೇವೆ. ಈ ಸಮಾರಂಭದಲ್ಲಿ B R ಲಕ್ಶ್ಮಣ ರಾವ್, ರವಿ ಬೆಳಗೆರೆ, ವಸುಧೇಂದ್ರ, ಜೋಗಿ ಹಾಗು G N ಮೋಹನ್ ಇರುತ್ತಾರೆ.


 


ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಡೆ ಬನ್ನಿ.  


 


ಅವಧಿ ಬ್ಲಾಗ್ ನಲ್ಲಿ ಈ ಪುಸ್ತಕದ ಬಗ್ಗೆ ಬಂದಂತಹ ಒನ್ದು ಒಳ್ಳೆಯ ಲೇಖನ ಇಲ್ಲಿದೆ.


 


http://avadhi.wordpress.com/2010/10/21/%e0%b2%88-%e0%b2%ad%e0%b2%be%e0%b2%a8%e0%b3%81%e0%b2%b5%e0%b2%be%e0%b2%b0-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf/


 


 


ತಾವೂ ಬನ್ನಿ, ತಮ್ಮ ಸ್ನೇಹಿತರನ್ನೂ ಕರೆ ತನ್ನಿ. 


 


ಧನ್ಯವಾದಗಳೊಂದಿಗೆ, 


ಪೂರ್ಣಪ್ರಜ್ಞ  


98450 44486

Rating
No votes yet

Comments