ಸತ್ಯಾನ್ವೇಷಣೆ By harsha.k.acharya on Tue, 12/30/2008 - 12:17 ಜಗಜೀವನ ಜಾತಕದೊಡೆ ಹೋಲಿಸಿದೊಡೆ ನನ್ನ ದುಗುಡ ಮರೆಯಾಗುವುದೇ?? ಹೊರಗಿನ ಒತ್ತದಡಿ ಬೆಂದೆ, ಜೀವ ಹನಿಗಾಗಿ ಹುಡುಕಿದೆ. ಮನಕೆ ತಂಪನ್ನು ಕೊಡುವ ಹಸುರಿನ ಚಾಮರಕ್ಕೆ ಬಸವಳಿದೆ. ಕಾಲದ ಕೊಲೆಯಾದಾಗ ಸತ್ಯಾನ್ವೇಷಣೆಗಾಗಿ ಹೊರಟ ಮೂಡನಂಥೆ - ಆನಂದ ನಂದನ Rating Select ratingGive it 1/5Give it 2/5Give it 3/5Give it 4/5Give it 5/5 No votes yet