ಹೊಂಗಿರಣ

ಹೊಂಗಿರಣ

ಬದುಕು ಒಂದು ಸುಂದರವಾದ ಪಯಣ. ಆದರೆ ಕೆಲವರು ಈ ಬದುಕನ್ನು ,ಸಮುದ್ರಕ್ಕೆ ಮತ್ತೆ ಕೆಲವರು ,ನರಕ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ.! ಆಲೊಚಿಸಿ ಬಸವಣ್ಣನವರು ಹೇಳಿದಹಾಗೆ''ಕಾಯಕವೇ ಕೈಲಾಸ ' ದುಡಿದವನಿಗೆ ಕಷ್ಟವಿಲ್ಲ ಸೋಮಾರಿಗೆ ಸುಖವಿಲ್ಲ. ಎನ್ನುವ ಹಾಗೆ ನಾವೆಲ್ಲರು ಕಷ್ಟ ಪಟ್ಟು ದುಡಿದರೆ ಫಲ ಸಿಗುತ್ತದೆ ಎಂದು ಬೇರೆ ಹೇಳ ಬೇಕಾಗಿಲ್ಲ.
ಮನಸು ಒಂದು ಮರಕಟ ವಿದ್ದಹಾಗೆ ಮನುಷ್ಯರಾದ ನಾವುಗಳು ಅದನ್ನು ಹತೊಟಿಯಲ್ಲಿಟ್ಟುಕೊಂಡು ಹೋಗಬೇಕಾಗಿದೆ.

Rating
No votes yet